ಹೊಂಬಾಳೆ ಪ್ರತಿಭೋತ್ಸವ

ರಾಜ್ಯಮಟ್ಟದ ಸುಗಮಸಂಗೀತ ಮೇಳ

Team Udayavani, Feb 22, 2020, 6:02 AM IST

Hombale-Pratibhotsava

ಹೊಂಬಾಳೆ ಪ್ರತಿಭಾ ರಂಗ ಸಂಸ್ಥೆಯು ತನ್ನ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, “ಪ್ರತಿಭೋತ್ಸವ’- ರಾಜ್ಯಮಟ್ಟದ ಸುಗಮ­ಸಂಗೀತ ಮೇಳವನ್ನು ಆಯೋಜಿಸಿದೆ. ಇದು ದಿನವಿಡೀ ನಡೆಯುವ ಹಾಡುಹಬ್ಬ ವಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ­ದಲ್ಲಿ ಜರುಗಲಿದೆ.

ಕಾರ್ಯಕ್ರಮದ ವಿವರ
ಬೆಳಗ್ಗೆ 10.30- ನಿತ್ಯೋತ್ಸವ ಗೀತ ಗೌರವ: ಪಂಚಮ್‌ ಹಳಿಬಂಡಿ, ನರಹರಿ ದೀಕ್ಷಿತ್‌, ಶ್ರೀರಕ್ಷಾ ಪ್ರಿಯರಾಮ್‌, ವರ್ಷಾ ಸುರೇಶ್‌, ಪಂಚಾಮೃತ ಸುಗಮಸಂಗೀತ ಅಕಾಡೆಮಿ, ಸೃಜನ ಸಾಂಸ್ಕೃತಿಕ ಸಮೂಹ, ನಿನಾದ ಸಂಸ್ಕೃತಿ ಕಲಾಕೇಂದ್ರ , ಭಾವಸಾಗರ, ಸಮರಸ ಸ್ಕೂಲ್‌ ಆಫ್ ಪರ್ಫಾಮಿಂಗ್‌ ಆರ್ಟ್ಸ್ ವಿದ್ಯಾರ್ಥಿಗಳಿಂದ.

ಉಪಸ್ಥಿತಿ: ಹಿರಿಯ ಕವಿ ನಾಡೋಜ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌

ಬೆಳ್ಳಿ ಬೆಡಗು ಗೌರವ: ಗಾಯಕ ಗರ್ತಿಕೆರೆ ರಾಘಣ್ಣ, ಸಂಗೀತ ಸಂಯೋಜಕಿ ಜಯಶ್ರೀ ಅರವಿಂದ್‌, ವಾದ್ಯಗಾರ ಎನ್‌.ಎಸ್‌.ಪ್ರಸಾದ್‌, ಕಾರ್ಯಕ್ರಮ ನಿರೂಪಕ ಜಿ.ಪಿ.ರಾಮಣ್ಣ ಅವರಿಗೆ ಬೆಳ್ಳಿ ಬೆಡಗು ಗೌರವ ಸಮರ್ಪಣೆ.

ಮಧ್ಯಾಹ್ನ 2.30- ಚಿಣ್ಣರ ಸಮೂಹ ಗಾಯನ: ಸಪ್ತಸ್ವರ ಸಂಗೀತ ವಿದ್ಯಾಲಯ, ಪಂಚಾಮೃತ ಸುಗಮಸಂಗೀತ ಅಕಾಡೆಮಿ, ಪ್ರಣತಿ ಸಂಗೀತ ಪ್ರತಿಷ್ಠಾನ, ನಿನಾದ ಸಂಸ್ಕೃತಿ ಕಲಾಕೇಂದ್ರ ವಿದ್ಯಾರ್ಥಿಗಳಿಂದ.

ಮಧ್ಯಾಹ್ನ 3.30- ವಚನ ಮತ್ತು ದಾಸರ­ಪದಗಳ ಗಾಯನ: ಗರ್ತಿಕೆರೆ ರಾಘಣ್ಣ, ಶಶಿಧರ ಕೋಟೆ, ಟಿ.ರಾಜಾರಾಂ, ಗಣೇಶ ದೇಸಾಯಿ, ಟಿ.ಗೋಪಾಲಕೃಷ್ಣ, ದಿವಾಕರ ಕಶ್ಯಪ್‌, ರಾಘವೇಂದ್ರ ಬೀಜಾಡಿ, ಗೀತಾ ಸತ್ಯಮೂರ್ತಿ, ಗಾಯತ್ರೀ ಕೇಶವ.

ಸಂಜೆ 5ರಿಂದ ರಂಗಗೀತೆಗಳ ಗಾಯನ: ಆರ್‌.ಪರಮಶಿವನ್‌, ಲಕ್ಷ್ಮಣದಾಸ್‌, ಹೆಚ್‌.ಜೆ.ಸಿದ್ದರಾಜಯ್ಯ ಸಂಜೆ 5.30ರಿಂದ ಭಾವಗೀತೆ ಗಾಯನ ಚಂದ್ರಿಕಾ ಗುರುರಾಜ್‌, ಕೆ.ಎಸ್‌.ಸುರೇಖಾ, ರಮೇಶ್ಚಂದ್ರ , ವೆಂಕಟೇಶ­ಮೂರ್ತಿ ಶಿರೂರ, ಬಂಡ್ಲಹಳ್ಳಿ ವಿಜಯ­ಕುಮಾರ್‌, ಎಸ್‌.ಆರ್‌.ರಾಘವೇಂದ್ರ, ಆನಂದ ಮಾದಲಗೆರೆ, ಹರೀಶ್‌ ನರಸಿಂಹ ಹಾಗೂ ವಿದ್ಯಾರ್ಥಿಗಳಿಂದ.

ವಸಂತ್‌ ಕುಂಬ್ಳೆ, ಎಸ್‌. ಮಧುಸೂದನ್‌, ಎಸ್‌.ಮಹೇಶ್‌, ಬಿ.ಕೆ.ಶಶಿಧರ್‌, ವಿ.ವಾದಿ, ಎಂ.ಸಿ. ಶ್ರೀನಿವಾಸ್‌, ಬಿ.ಎಸ್‌. ಶ್ರೀನಿವಾಸ ಮೂರ್ತಿ, ನರೇಂದ್ರ ಕುಮಾರ್‌, ಭರತ್‌ ಆತ್ರೇಯಸ್‌, ವಾದ್ಯ ಸಹಕಾರ ನೀಡುವರು. ಜಯಪ್ರಕಾಶ್‌ ನಾಗತಿಹಳ್ಳಿ, ಜಿ.ಪಿ.ರಾಮಣ್ಣ, ರಾಘವೇಂದ್ರ ಕಾಂಚನ್‌, ನಿರೂಪಣೆ ಮಾಡಲಿದ್ದಾರೆ.

ಯಾವಾಗ?: ಫೆ. 23, ಭಾನುವಾರ ಬೆಳಗ್ಗೆ 10.30- 8.30
ಎಲ್ಲಿ?: ರವೀಂದ್ರ ಕಲಾಕ್ಷೇತ್ರ

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.