ಇಂಕ್‌ಸೋಲ್‌ ಟ್ಯಾಟೂ ಉತ್ಸವ


Team Udayavani, May 26, 2018, 2:25 PM IST

ink-tatoo.jpg

ನಮಗೆ ಇಷ್ಟವಾದಂಥ ಒಂದು ಸಂಗತಿಯ ನೆನಪು ಕಣ್ಮುಂದೆ ಸದಾ ಇರಬೇಕು ಎಂದು ಹಲವರು ಇಚ್ಚಿಸುತ್ತಾರೆ. ಅದಕ್ಕಾಗಿ ಅವರೆಲ್ಲ ಟ್ಯಾಟೂಗಳ ಮೊರೆ ಹೋಗುವುದೇ ಹೆಚ್ಚು. ಇಷ್ಟದ ದೇವತೆ, ಇಷ್ಟದ ಹೀರೋ, ಹೀರೋಯಿನ್‌, ನೆಚ್ಚಿನ ಆರ್ಟ್‌, ಆ ಚಿತ್ರದೊಳಗೆ ಆಪ್ತರ ಹೆಸರು… ಮೈಮೇಲೆ ಹೀಗೆ ಅಚ್ಚು ಹಾಕಿಸಿಕೊಂಡರೆ, ಅದರ ಖದರೇ ಬೇರೆ ಇರುತ್ತೆ ಅನ್ನೋದು ಹಚ್ಚೆಪ್ರಿಯರ ನಂಬಿಕೆ.

ಈಗ ಹಚ್ಚೆ ಪ್ರಿಯರಿಗೆಲ್ಲ ಒಂದು ಹಬ್ಬ ಬಂದಿದೆ, ಅದು ಇಂಕ್‌ಸೋಲ್‌ ಟ್ಯಾಟೂ ಪೆಸ್ಟಿವಲ್‌! ದೇಶದ ನುರಿತ ಟ್ಯಾಟೂ ತಜ್ಞರೆಲ್ಲ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಕ್ರಿಯೇಟಿವ್‌ ಕೈಚಳಕಕ್ಕೆ ಇದು ಸಾಕ್ಷಿಯಾಗಲಿದೆ. ಈ ಉತ್ಸವದಲ್ಲಿ ಮ್ಯೂಸಿಕ್‌ ಬ್ಯಾಂಡ್‌ಗಳ ಸಂಗೀತ ಅಬ್ಬರವೂ,

ಸಂತೆಯ ವೈವಿಧ್ಯ ಆಕರ್ಷಣೆಯೂ ಇರಲಿದೆ. ತಾಜಾ ತಿನಿಸುಗಳ ಪುಡ್‌ ಸ್ಟ್ರೀಟ್‌ಗಳೂ ಉತ್ಸವಕ್ಕೆ ಕಳೆತುಂಬಲಿವೆ. ಶುಕ್ರವಾರದಿಂದಲೇ ಶುರುವಾಗಿರುವ ಟ್ಯಾಟೂ ಉತ್ಸವ, ಭಾನುವಾರದ ವರೆಗೆ ಇರಲಿದೆ. ಅತಿ ಕಡಿಮೆ ದರದಲ್ಲಿ, ಒಳ್ಳೆಯ ಚಿತ್ರಗಳನ್ನು ಮೈಮೇಲೆ ಮೂಡಿಸಿಕೊಳ್ಳಲು ಇದೊಂದು ಅವಕಾಶ.

ಯಾವಾಗ?: ಮೇ 26- 27, ಶನಿವಾರ- ಭಾನುವಾರ
ಎಲ್ಲಿ?: ಮ್ಯಾನೊ ಕನ್ವೆನನ್‌ ಸೆಂಟರ್‌, ವೀರಣ್ಣ ಪಾಳ್ಯ, ನಾಗಾವರ ರಿಂಗ್‌ರೋಡ್‌
ದರ: 249 ರೂ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.