ಗಡಿ ದಾಟಿ ಬಂದ ರೇಖೆಗಳು
Team Udayavani, Jun 1, 2019, 3:00 AM IST
ರೇಖೆಗಳಿಲ್ಲದೇ ಕಾರ್ಟೂನ್ ಇಲ್ಲ. ಹಾಗೆಯೇ, ಕಾರ್ಟೂನ್ ಅನ್ನು ಪ್ರೀತಿಸಲು ಗಡಿರೇಖೆಗಳೂ ಇಲ್ಲ. ಇದೀಗ ಭಾರತೀಯ ವ್ಯಂಗ್ಯಚಿತ್ರಕಾರರ ಸಂಘವು ವಿದೇಶಿ ವ್ಯಂಗ್ಯಚಿತ್ರಗಳ ಪ್ರದರ್ಶನ ಹಮ್ಮಿಕೊಂಡಿದೆ. ಸಂಘವು ತೀರಾ ಇತ್ತೀಚೆಗೆ ವಿದೇಶಿ ವ್ಯಂಗ್ಯಚಿತ್ರಗಳಿಗಾಗಿಯೇ 11ನೇ ಅಂತಾರಾಷ್ಟ್ರೀಯ ಮಾಯಾ ಕಾಮತ್ ಸ್ಮಾರಕ ವ್ಯಂಗ್ಯಚಿತ್ರ ಸ್ಪರ್ಧೆಯನ್ನು ಏರ್ಪಡಿಸಿತ್ತು.
ಅವುಗಳಲ್ಲಿನ ಬಹುಮಾನಿತ ವ್ಯಂಗ್ಯಚಿತ್ರಗಳನ್ನೂ ಸೇರಿ ಒಟ್ಟು 80 ಕಾರ್ಟೂನ್ಗಳನ್ನು ಪ್ರಸ್ತುತ ಪ್ರದರ್ಶಿಸಲಾಗುತ್ತಿದೆ. ಪ್ರದರ್ಶನದ ಉದ್ಘಾಟನೆಯನ್ನು ಡಾ. ಪಿ.ಡಿ. ಶೆಣೈ ನೆರವೇರಿಸಲಿದ್ದಾರೆ. ಅಮರನಾಥ್ ಕಾಮತ್, ಬಿ.ಜಿ. ಗುಜ್ಜಾರಪ್ಪ ಇತರರು ಉಪಸ್ಥಿತರಿರಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ