ಮಕ್ಕಳನ್ನು ನಗಿಸುವ ಚೆಂದದ ವಿಧಾನ


Team Udayavani, Jan 21, 2017, 4:31 PM IST

6544488.jpg

ಮಕ್ಕಳಿಗೆ ಖುಷಿ ಪಡಿಸುವುದಕ್ಕೆ ಎಷ್ಟು ವಿಧಾನಗಳಿವೆ. ಒಂದೋ ಮಾಲ್‌ಗೆ ಕರೆದುಕೊಂಡು ಹೋಗಿ ಸಿನಿಮಾ ನೋಡಬಹುದು. ಇಲ್ವಾ ಪಾರ್ಕ್‌ಗಳಿಗೆ ಕರೆದುಕೊಂಡು ಹೋಗಿ ಆಟ ಆಡಿಸಬಹುದು. ತಪ್ಪಿದ್ರೆ ವೀಡಿಯೋ ಗೇಮ್‌ ಆಟ ಆಡಲು ಕಲಿಸಬಹುದು. ಇವನ್ನೇ ಮಕ್ಕಳು ಎಷ್ಟು ದಿನ ಅಂತ ಮಾಡುತ್ತಾರೆ. ಒಂದಲ್ಲ ಒಂದು ದಿನ ಬೋರಾಗುತ್ತದೆ. ಆಗ ಅವರು ಹೊಸ ಹೊಸ ಆಟಗಳನ್ನು ಹುಡುಕುತ್ತಾರೆ. ಹಾಗೆ ಹೊಸ ಥರದ ಆಟಗಳನ್ನು ಹುಡುಕುವ ಮಕ್ಕಳಿಗೆ ಮತ್ತು ತಮ್ಮ ಮಕ್ಕಳನ್ನು ವಿಭಿನ್ನವಾದ ಜಾಗಕ್ಕೆ ಕರೆದೊಯ್ಯಬೇಕು ಅನ್ನೋ ಮನಸ್ಸಿರೋ ಪೋಷಕರಿಗೆ ಇಲ್ಲೊಂದು ಆಯ್ಕೆ ಇದೆ. ಅದರ ಹೆಸರು ಮೆಕೋ ಕಾರ್ಟೋಪಿಯಾ.

ಏನಿದು ಮೆಕೋ ಕಾರ್ಟೋಪಿಯಾ?
ಸಾಮಾನ್ಯವಾಗಿ ಎಲ್ಲಾ ಮಕ್ಕಳಿಗೂ ಕಾರ್‌ ಅಂದ್ರೆ ಆಸೆ. ಎಂದಾದರೊಂದು ದಿನ ತಾನೂ ಕಾರ್‌ ಡ್ರೈವ್‌ ಮಾಡಬೇಕು ಅಂತ ಆಸೆ ಪಡುತ್ತಿರುತ್ತಾರೆ. ಹುಡುಗರಂತೂ ಅದರಲ್ಲಿ ಮುಂದು. ಪ್ರೈಮರಿ ಮುಗಿಯುವ ಮೊದಲೇ ಮನೆಯಲ್ಲಿ ಬೈಕ್‌ ಇದ್ದರೆ ಪ್ರಾಕ್ಟೀಸ್‌ ಶುರುವಾಗುತ್ತದೆ. ಆ ಮಕ್ಕಳಿಗೆಲ್ಲಾ ಚಿಕ್ಕಂದಿನಿಂದಲೇ ಕಾರ್‌ ರೇಸ್‌ ಕ್ರೇಜ್‌ ಇರುತ್ತದೆ. ಮೊಬೈಲ್‌ ಸಿಕ್ಕಿದರೆ ಸಾಕು ಕಾರ್‌ ರೇಸ್‌ ಆಟ ಆಡಲು ಶುರು ಮಾಡುತ್ತಾರೆ. ಅವರಿಗೆ ಕಾರ್‌ ರೇಸ್‌ ಅಂದ್ರೆ ಆಸೆ. ಕಾರ್‌ ಡ್ರೈವಿಂಗ್‌ ಅಂದ್ರೆ ಕನಸು. ಆ ಕನಸನ್ನು ಈ ಮೆಕೋ ಕಾಟೋìಪಿಯಾ ನನಸು ಮಾಡುತ್ತದೆ. 

ಹೇಗೆ ಅಂತೀರಾ? ಅಲ್ಲಿ ರೇಸ್‌ ಕಾರ್‌ಗಳಿವೆ. ರೇಸ್‌ ಟ್ರ್ಯಾಕುಗಳೂ ಇವೆ. ಯಾವ ಮಕ್ಕಳಿಗೆ ರೇಸ್‌ ಕಾರ್‌ ಅನ್ನು ಡ್ರೈವ್‌ ಮಾಡಬೇಕು ಅನ್ನೋ ಆಸೆ ಇರುತ್ತದೋ ಅವರನ್ನು ಇಲ್ಲಿ ಕರೆದುಕೊಂಡು ಬಂದರೆ ಅವರ ಆಸೆ ಈಡೇರುತ್ತದೆ. ಹತ್ತು ನಿಮಿಷಗಳ ಕಾಲ ರೇಸ್‌ ಕಾರ್‌ ಓಡಿಸಬಹುದು. ಕಾರ್‌ ಓಡಿಸುವ ಮೊದಲೇ ನುರಿತ ತರಬೇತಿದಾರರು ತರಬೇತಿ ನೀಡುತ್ತಾರೆ. ಅನಂತರವೇ ಕಾರ್‌ ಒಳಗೆ ಕೂರಲು ಅವಕಾಶ. ಮಕ್ಕಳು ಗುಂಪಾಗಿ ಹೋದರೆ ಎಲ್ಲರೂ ಒಂದೇ ಸಾಲಲ್ಲಿ ಕಾರ್‌ ನಿಲ್ಲಿಸಿ ಡ್ರೈವ್‌ ಮಾಡಬಹುದು. ರೇಸ್‌ ಆಟ ಆಡಬಹುದು. ಆಸೆ ಮತ್ತು ಆಸಕ್ತಿ ಇದ್ದರೆ ಒಂದ್ಸಲ ಟ್ರೈ ಮಾಡಬಹುದು. ಅಂದಹಾಗೆ ಇಲ್ಲಿ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೆ ಕಾರ್ಟಿಂಗ್‌ ಅವಕಾಶ ಇದೆ.

ಫೀಸು
ಮಕ್ಕಳಿಗೆ ಹತ್ತು ನಿಮಿಷ ಡ್ರೈವ್‌ ಮಾಡಲು ರೂ. 450

ಎಲ್ಲಿ- ಚಗ್ಗಲಗಟ್ಟಿ ವಿಲೇಜ್‌, ಹೆಣ್ಣೂರು ಬಾಗಲೂರು ರಸ್ತೆ
ದೂ- 9901908789
ಫೇಸ್‌ಬುಕ್‌- https://www.facebook.com/MecoKartopia/timeline
ವೆಬ್‌ಸೈಟ್‌- www.mecokartopia.com

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.