“ನಾಗಮಂಡಲ’ ಮಧ್ಯದೊಳಗೆ…
Team Udayavani, May 19, 2018, 4:00 PM IST
ಟಿ.ಎಸ್. ನಾಗಾಭರಣ ನಿರ್ದೇಶನದ ನಾಗಮಂಗಲ ಸಿನಿಮಾವನ್ನು ಬಹುತೇಕರು ನೋಡಿರುತ್ತಾರೆ. ಅದರ ಪ್ರತಿ ದೃಶ್ಯಗಳು, ಹಾಡುಗಳು, ಹಾವಿನೊಂದಿಗೆ ಸರಸ ಸನ್ನಿವೇಶಗಳೆಲ್ಲ ಕಲಾಪ್ರಿಯರ ಕಣ್ಣಲ್ಲಿ ತಾಜಾ ಆಲ್ಬಮ್ಮಿನಂತಿದೆ. ಇದೇ ಕತೆಯ ನಾಟಕವನ್ನು ನೋಡಿದವರು ಬಹಳ ಕಡಿಮೆ. ಇದು ಆಗಾಗ್ಗೆ ಪ್ರದರ್ಶನಗೊಳ್ಳುತ್ತಿರುತ್ತದೆ. ಮೇ 23ರಂದು ರಂಗಶಂಕರದಲ್ಲಿ ಈ ಸಲ ಪ್ರಯೋಗ ಕಾಣುತ್ತಿದೆ.
ಆಗಷ್ಟೇ ಮದುವೆಯಾದ ರಾಣಿ ತನ್ನ ಗಂಡನ ಸಾಮೀಪ್ಯವನ್ನು ಸದಾ ಬಯಸುತ್ತಿರುತ್ತಾಳೆ. ಆದರೆ, ಆತ ಮನೆಯಿಂದ ಸದಾ ಹೊರಗೇ ಉಳಿದು ಪರಸ್ತ್ರೀ ಸಹವಾಸ ಮಾಡುತ್ತಿರುತ್ತಾನೆ. ಈ ಹೊತ್ತಿನಲ್ಲಿ ರಾಣಿಯ ವಿರಹವನ್ನು ತಣಿಸುವ ಕೆಲಸವನ್ನು ಒಂದು ಹಾವು ಮಾಡುತ್ತಿರುತ್ತೆ. ಗಿರೀಶ್ ಕಾರ್ನಾಡ್ ರಚಿಸಿರುವ ನಾಟಕವನ್ನು ಸುನಯನ ಪ್ರೇಮಚಂದರ್ ನಿರ್ದೇಶಿಸಿದ್ದಾರೆ. ಲೈರಿಯಾ ಕುರಿಯನ್, ನಳಿನಿ ನಾರಾಯಣಿ, ಶ್ರೀಹರಿ ಅಜಿತ್ ಬಣ್ಣ ಹಚ್ಚಿದ್ದಾರೆ.
ಯಾವಾಗ?: ಮೇ 23, ಬುಧವಾರ, ರಾ.7.30
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: 100 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
The Very Best Payment Techniques for Online Casinos