ಅಬ್ಬಾ! ಹಾರ್ಮೋನಿಯಂ ಹಬ್ಬ! 


Team Udayavani, Jun 16, 2018, 4:55 PM IST

15mhg.jpg

ಸಂಗೀತ ಹಬ್ಬಗಳು, ಫ‌ುಡ್‌ ಫೆಸ್ಟಿವಲ್‌ಗ‌ಳಿಗೆ ಈ ರಾಜಧಾನಿಯಲ್ಲಿ ನಡೆಯುತ್ತಲೇ ಇರುತ್ತವೆ. ಸಂಗೀತಪ್ರಿಯರು, ಆಹಾರಪ್ರಿಯರು ಅಲ್ಲಿ ಸೇರಿ ಸಂತಸದ ಕ್ಷಣಗಳನ್ನು ಕಳೆಯುತ್ತಾರೆ. ಹಾಗೆಯೇ ಹಾರ್ಮೋನಿಯಂ ಪ್ರಿಯರಿಗಾಗಿ “ಹಾರ್ಮೋನಿಯಂ ಹಬ್ಬ’ ನಡೆಯುತ್ತಿದೆ. ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್‌ನವರು ಕಳೆದ 12 ವರ್ಷಗಳಿಂದ ಹಬ್ಬ ನಡೆಸುತ್ತಿದ್ದು, ಪ್ರಸಿದ್ಧ ಹಾರ್ಮೋನಿಯಂ ವಾದಕರಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಹಾರ್ಮೋನಿಯಂನ ವಿವಿಧ ಆಯಾಮಗಳನ್ನು ತೆರೆದಿಡುವುದು, ಶ್ರೋತೃಗಳಲ್ಲಿ ಹೊಸ ಅಭಿರುಚಿ ಬೆಳೆಸುವುದು ಇದರ ಉದ್ದೇಶ.

   ಈ ಬಾರಿಯ ಹಬ್ಬದಲ್ಲಿ, ವಿನಾಯಕ್‌ ಹೆಗ್ಡೆ ಹಾಗೂ ತೇಜಸ್‌ ಕಾಟೋಕಿ ಅವರಿಂದ ಹಾರ್ಮೋನಿಯಂ ಜುಗಲ್‌ಬಂದಿ, ಮಿಲಿಂದ್‌ ವಾಸುದೇವ್‌ ಕುಲಕರ್ಣಿ ಅವರಿಂದ ಸೋಲೊ ಪ್ರದರ್ಶನ ನಡೆಯುತ್ತಿದೆ. ದತ್ತಾತ್ರೇಯ ವೇಲಂಕರ್‌ರಿಂದ ಶಾಸ್ತ್ರೀಯ ಹಾಡುಗಾರಿಕೆ, ಸಾತ್ವಿಕ್‌ ಚಕ್ರವರ್ತಿ, ಸಮೀರ್‌ ಹವಾಲ್ದಾರ್‌, ಪ್ರಶಾಂತ್‌ ರಾವ್‌ ಮತ್ತು ವಿನ್ಯಾಸ್‌ ಶ್ರೀಧರ್‌ರಿಂದ ಪ್ರದರ್ಶನ ನಡೆಯಲಿದೆ. ಶಾಸ್ತ್ರೀಯ ಹಾಗೂ ರಂಗಸಂಗೀತವನ್ನು ಮುಂಬೈನ ನಿರಂಜನ್‌ ಲೆಲೆ ಹಾರ್ಮೋನಿಯಂನಲ್ಲಿ ಪ್ರಸ್ತುತಪಡಿಸಲಿದ್ದಾರೆ. ರವೀಂದ್ರ ಮಾನೆ ಹಾಗೂ ಡಾ. ರವೀಂದ್ರ ಕಾಟೋಕಿ ಅವರಿಂದ ಜುಗಲ್‌ಬಂದಿ ನಡೆಯಲಿದೆ. ಡಾ. ಉದಯ್‌ರಾಜ್‌ ಕರ್ಪೂರ್‌ (ತಬಲ), ಸುಮಿತ್‌ ನಾಯಕ್‌ (ತಬಲ), ಮಧುಸೂಧನ್‌ ಭಟ್‌ (ಹಾರ್ಮೋನಿಯಂ) ವಾದ್ಯವೃಂದಲ್ಲಿದ್ದಾರೆ. 

ಎಲ್ಲಿ?: ಸೇವಾಸದನ,  ಮಲ್ಲೇಶ್ವರ
ಯಾವಾಗ?: ಜೂ. 24, ಭಾನುವಾರ, ಮ.3

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.