ಮನ ಗೆದ್ದ ಚಿತ್ರಗಳು

"ಯೂಥ್‌ ಫೋಟೊಗ್ರಾಫಿಕ್‌ ಸೊಸೈಟಿ' ಫೋಟೋ ಸ್ಪರ್ಧೆ ಫ‌ಲಿತಾಂಶ

Team Udayavani, Dec 21, 2019, 6:05 AM IST

managedd

ಕ್ಲಿಕ್ಕಿಸಿದ ಅದೆಷ್ಟೋ ಫೋಟೋಗಳಲ್ಲಿ ಒಂದನ್ನು ತೆಗೆದು, ಇದೇ ಅತ್ಯುತ್ತಮ ಎಂದು ಆರಿಸುವುದು ಕಷ್ಟ. ಅದರಲ್ಲೂ ಛಾಯಾಚಿತ್ರ ಸ್ಪರ್ಧೆಗಳಿಗೆ ಬಂದ ಫೋಟೋಗಳ ಆಯ್ಕೆ ನಿಜಕ್ಕೂ ನಾಜೂಕಿನ ಕೆಲಸ. ಹಾಗೆ ಸ್ಪರ್ಧೆ ಏರ್ಪಡಿಸಿ, ಅತ್ಯುತ್ತಮ ಛಾಯಾಚಿತ್ರಕಾರರನ್ನು ಗುರುತಿಸುವ ಕೆಲಸವನ್ನು ಬೆಂಗಳೂರಿನ ಯೂಥ್‌ ಫೋಟೊಗ್ರಾಫಿಕ್‌ ಸೊಸೈಟಿ (ವೈಪಿಎಸ್‌) ಮಾಡುತ್ತಾ ಬಂದಿದೆ. ವೈಪಿಎಸ್‌ನ 37ನೇ “ಆಲ್‌ ಇಂಡಿಯಾ ಡಿಜಿಟಲ್‌ ಸಲಾನ್‌’ ಸ್ಪರ್ಧೆಯ ಫ‌ಲಿತಾಂಶ ಪ್ರಕಟಗೊಂಡಿದೆ.

ಈ ವರ್ಷದ ಸಲಾನ್‌ ಅನ್ನು ಓಪನ್‌ ಮೊನೊಕ್ರೋಮ್‌, ಓಪನ್‌ ಕಲರ್‌, ನೇಚರ್‌ ಹಾಗೂ ಫೋಟೊ ಟ್ರಾವೆಲ್‌ ಎಂಬ 4 ವಿಭಾಗಗಳಲ್ಲಿ ನಡೆಸಲಾಗಿತ್ತು. 240 ಸ್ಪರ್ಧಿಗಳಿಂದ 2500 ಛಾಯಾಚಿತ್ರಗಳು ಬಂದಿದ್ದವು. ಅದರಲ್ಲಿ ತೀರ್ಪುಗಾರರಿಂದ 629 ಫೋಟೋಗಳು ಆಯ್ಕೆಯಾಗಿ, ಅಂತಿಮವಾಗಿ 36 ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ…

ಓಪನ್‌ ಮೊನೊಕ್ರೋಮ್‌
1. ಸುರೇಶ ಬಂಗೇರ, ಮುಂಬೈ- ಕ್ಯಾಚ್‌ ದಿ ಬಾಲ್‌ ಬಿ
2. ರಾಕೇಶ್‌ ರವಾಲ್‌, ಥಾಣೆ- ಶ್ವೇತಾಂಬರ
3. ಮಂಜು ಮೋಹನ್‌, ಬೆಂಗಳೂರು- ದಿ ಅಂಟ್ಲರ್ಸ್‌
4. ವಿಜಯ್‌ ರಾವಲೆ, ಮುಂಬೈ- ಲೈಟ್‌ಹೌಸ್‌ ರೇಕಾjವಿಕ್‌

ಓಪನ್‌ ಕಲರ್‌
1. ಪ್ರಕಾಶ್‌ ರೇವೆಡ್ಕರ್‌, ಮುಂಬೈ- ಸ್ಟಿಲ್‌ ಲೈಫ್ ಲೌಕೀ ಸಿ ಎಲ್‌1
2. ರಾಕೇಶ್‌ ರಾವಲ್‌, ಥಾಣೆ- ರೆಡ್‌ ಇನ್‌ ರೆಡ್‌
3. ಶಿಬಶಿಶ್‌ ಸಹ, ಕೋಲ್ಕತ್ತಾ- ಫಿಶಿಂಗ್‌
4. ಕಲ್ಯಾಣ್‌ ಮೊಂಡಾಲ್‌, ಕೋಲ್ಕತ್ತಾ- ನೆಟ್‌ ಸೀವಿಂಗ್‌

ನೇಚರ್‌
1. ಚಿಂತಾ ಹಾರನ್‌ ಘೋಷ್‌, ಬೀದರ್‌- ಟ್ಯಾನ್‌ಗ್ಲೆàಡ್‌ ಫೆದರ್‌
2. ಪ್ರಶಾಂತ್‌ ಕುಮಾರ್‌ ನಮ್ಮಲ್ವರ್‌, ಚೆನ್ನೈ- ಚೇಸ್‌
3. ನಿಲೇಶ್‌ ಗಂಥಡೆ, ಮುಂಬೈ- ಯೆಲ್ಲೋ ಫ್ಲೈಮೇಟಿಂಗ್‌
4. ಮಂಜು ಮೋಹನ್‌, ಬೆಂಗಳೂರು- ಝೆಡ್‌ ಪ್ಲಸ್‌ ಸೆಕ್ಯೂರಿಟಿ

ಫೋಟೋ ಟ್ರಾವೆಲ್‌
1. ಶ್ರವಣ್‌ ಬಿ.ಎಂ., ಮಂಗಳೂರು- ಫೈರ್‌ ಫೆಸ್ಟಿವಲ್‌
2. ಸಮ್ಯಕ್‌ ಕನ್ನಿಂದೆ, ಪುಣೆ- ದಿ ಸಫಾರಿ ಅಡ್ವೆಂಚರ್‌- ಟೂ ಕ್ಲೋಸ್‌ ಫಾರ್‌ ಕಂಫ‌ರ್ಟ್‌
3. ವಿಜಯ್‌ ರಾವಳೇ, ಮುಂಬೈ- ಹ್ಯಾಂಡ್ಸ್‌ ಟಾವರ್ಡ್ಸ್ ಯುನಿಟಿ
4. ಇಂದ್ರನೀಲ ಭಾದುರಿ, ಕೋಲ್ಕತ್ತಾ- ವಾಕ್‌ ಟಾವರ್ಡ್ಸ್ ಹೆವನ್‌

ಟಾಪ್ ನ್ಯೂಸ್

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.