ರೆಡಿ ಪೆಟ್‌ ಗೋ…ನಾಯಿ ಜೊತೆಗೆ ಚಾರಣ


Team Udayavani, Sep 29, 2018, 2:33 PM IST

47.jpg

ಬೆಂಗಳೂರಿನಲ್ಲಿ ಗೂಡೊಂದು ಹೊಸದಾಗಿ ತೆರೆಯುತ್ತಿದೆ. “ಪೆಟ್‌ಕಾರ್ಟ್‌ ನೆಸ್ಟ್‌’ ಎಂಬುದು ಇದರ ಹೆಸರು. ರೆಸ್ಟ್‌
ತೆಗೆದುಕೊಳ್ಳೋಕೆ, ವಿಶಾಲವಾದ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಈಜಾಡೋಕೆ ಈ ನೆಸ್ಟ್‌ ಹೇಳಿಮಾಡಿಸಿದ ಜಾಗ. ಇಷ್ಟು ಬೇಗ ಈ ಗೂಡಿನಲ್ಲಿ ವಿರಾಮ ತೆಗೆದುಕೊಳ್ಳೋ ಪ್ಲ್ರಾನ್‌ ಮಾಡಿಬಿಡಬೇಡಿ. ಏಕೆಂದರೆ ಇದು ಸಾಕುಪ್ರಾಣಿಗಳಿಗೋ ಸ್ಕರವೇ ಕಟ್ಟಿರುವ ರೆಸಾರ್ಟ್‌!

ಎರಡು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ರೆಸಾರ್ಟ್‌,ಹಸಿರು ಅಂಗಳ ಹೊಂದಿದೆ. ಹೆಸರಾಂತ ಪಶುತಜ್ಞರ ಸಲಹೆ,
ಮಾರ್ಗದರ್ಶನ, ಶ್ವಾನ ಪಾಲಕರ ಸಲಹೆಗಳನ್ನು ಅಧ್ಯಯನಕ್ಕೊಳಪಡಿಸಿ ಈ ರೆಸಾರ್ಟ್‌ಅನ್ನು ವಿನ್ಯಾಸ ಗೊಳಿ ಸಲಾಗಿದೆ.

ಪೆಟ್‌ಕಾರ್ಟ್‌ ನೆಸ್ಟ್‌ ವಿಶೇಷ ಹಾಗೂ ಸುಸಜ್ಜಿತ ರೆಸಾರ್ಟ್‌ ಆಗಿದೆ. ಇಲ್ಲಿ ಶ್ವಾನಪಾಲಕರು ತಮ್ಮ ಪ್ರೀತಿಪಾತ್ರ ಶ್ವಾನಗಳ ಜೊತೆಗೆ ಕಳೆದು ಹಗುರಾಗಬಹುದು. ಶ್ವಾನಗಳ ಜೊತೆಗೆ ಚಾರಣಕ್ಕೆ ತೆರಳುವುದು, ರಾತ್ರಿ ಟೆಂಟ್‌ನಲ್ಲಿ ಕಳೆಯುವುದು ಮುಂತಾದ ಅಡ್ವೆಂಚರಸ್‌ ಕಾರ್ಯಕ್ರಮಗಳನ್ನು ಶ್ವಾನಪಾಲಕರು ಇಲ್ಲಿ ರೂಪಿಸಿಕೊಳ್ಳಬಹುದು.

ಎಲ್ಲಿ?: ಪೆಟ್‌ ಕಾರ್ಟ್‌ ನೆಸ್ಟ್‌, ವಿ.ಕಲ್ಲಹಳ್ಳಿ 

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.