ಇದು ಬೆಂಗಳೂರಿನ “ಪ್ರೈಡ್‌’ ರೈಸ್‌

ಸಲಿಂಗಿ, ತೃತೀಯಲಿಂಗಿಗಳ ಮೊದಲ ಜಾಬ್‌ಮೇಳ

Team Udayavani, Jul 6, 2019, 3:53 PM IST

lgbt-pride-copy-copy

ಯುವಕ-ಯುವತಿಯರಿಗಾಗಿ ಉದ್ಯೊಗಮೇಳಗಳು ನಡೆಯುವುದು ಸರ್ವೇ ಸಾಮಾನ್ಯ. ನಗರ- ಹಳ್ಳಿಗಳೆಂಬ ಭೇದವಿಲ್ಲದೆ, ಎಲ್ಲ ಕಡೆಯೂ ಜಾಬ್‌ಮೇಳ ನಡೆಯುತ್ತದೆ. ಇಂಥ ಮೇಳಗಳು, ಸಮಾಜದ ಮುಖ್ಯವಾಹಿನಿಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತವೆ. ಆದರೆ, ಸಮಾಜದ ಅವಗಣನೆಗೆ ಒಳಗಾಗಿರುವ ಮಂದಿಗೆ ಇದರ ಪ್ರಯೋಜನ ಸಿಗುವುದು ತೀರಾ ವಿರಳ.
ಆದರೆ, ಜುಲೈ 12ರಂದು ನಮ್ಮ ಬೆಂಗಳೂರು ವಿಶಿಷ್ಟ ಉದ್ಯೋಗಮೇಳಕ್ಕೆ ಸಾಕ್ಷಿಯಾಗಲಿದೆ.
ಪ್ರೈಡ್‌ ಸರ್ಕಲ್‌ ಸಂಘಟನೆ ವತಿಯಿಂದ, ದೇಶದಲ್ಲಿ ಇದೇ ಮೊದಲ ಬಾರಿಗೆ, ಸಲಿಂಗಿ ಹಾಗೂ ತೃತೀಯಲಿಂಗಿಗಳಿಗಾಗಿ ರೈಸ್‌ (Reimagining Inclusion for Social Equity) ಉದ್ಯೋಗಮೇಳ ನಡೆಯಲಿದೆ.

ಸಾವಿರ ಉದ್ಯೋಗ ಸೃಷ್ಟಿ
ಈ ಮೇಳದಲ್ಲಿ ಕೇವಲ ಕಚೇರಿ ಒಳಗಿನ (ವೈಟ್‌ ಕಾಲರ್‌) ಹುದ್ದೆಗಳ ಜೊತೆಗೆ, ದೈಹಿಕ ಪರಿಶ್ರಮ ಬೇಡುವ (ಬ್ಲೂ ಕಾಲರ್‌) ಹು¨ªೆಗಳಿಗೂ ಸಮಾನ ಪ್ರಾಧಾನ್ಯತೆ ನೀಡಲಾಗಿದೆ. ಎಲ್‌ಜಿಬಿಟಿ ಸಮೂಹದ ಒಂದು ಸಾವಿರ ಮಂದಿಗೆ ಉದ್ಯೋಗ ದೊರಕಿಸಿ ಕೊಡುವ ಮಹತ್ವಾಕಾಂಕ್ಷೆಯ ಗುರಿ ಮೇಳಕ್ಕಿದೆ. ಐಟಿ, ಬ್ಯಾಂಕಿಂಗ್‌, ಭದ್ರತೆ, ಮನೆಗೆಲಸ, ಆಡಳಿತ ಇತ್ಯಾದಿ ವಲಯಗಳಲ್ಲಿ ಭವಿಷ್ಯ ರೂಪಿಸಲು ಇಚ್ಛಿಸುವ ಎಲ್‌ಜಿಬಿಟಿ ಸಮುದಾಯದವರು ಭಾಗವಹಿಸಬಹುದು.

ಕಾರ್ಯಕ್ರಮದ ವಿವರ
ದಿನವಿಡೀ ನಡೆಯುವ ಈ ಮೇಳದಲ್ಲಿ 35ಕ್ಕೂ ಅಧಿಕ ಜಾಗತಿಕಮಟ್ಟದ ನಾಯಕರು, ಎಲ್‌ಜಿಬಿಟಿ ಸಮುದಾಯಕ್ಕೆ ವಿವಿಧ ಕ್ಷೇತ್ರಗಳಲ್ಲಿ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. 9 ವಿವಿಧ ವಿಷಯಗಳ ಬಗ್ಗೆ ವಿವಿಧ ಅವಧಿಗಳಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಪ್ರಮುಖ ಕಾರ್ಪೋರೇಟ್‌ ಕಂಪನಿಗಳ ನುರಿತ ತಜ್ಞರು ಪ್ರಬಂಧಗಳನ್ನು ಮಂಡಿಸಲಿ¨ªಾರೆ.

ಈ ಉದ್ಯೋಗಮೇಳದಲ್ಲಿ 40-50 ಕಂಪನಿಗಳು ಭಾಗವಹಿಸಲಿವೆ.

ಉತ್ಪನ್ನ ಪ್ರದರ್ಶನ
ಎಲ್‌ಜಿಬಿಟಿ ಸಮೂಹದ ಸ್ವಯಂ ಉದ್ಯೋಗ ಸಂಸ್ಥೆಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ, ಅವರು ತಯಾರಿಸಿದ ಉತ್ಪನ್ನ ಮತ್ತು ಸೇವೆಗಳನ್ನು ಪ್ರದರ್ಶಿಸಲು ಮೇಳದಲ್ಲಿ ಅವಕಾಶವಿದೆ. ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗೆ: https://tinyurl.com/y2edq8fb

ಎಲ್ಲಿ?: ಲಲಿತ್‌ ಅಶೋಕ್‌ ಹೋಟೆಲ್‌, ಕುಮಾರಕೃಪ ರಸ್ತೆ
ಯಾವಾಗ?: ಜು. 12, ಶುಕ್ರವಾರ

ಪ್ರೈಡ್‌ ಸರ್ಕಲ್‌
ಎಲ್‌ಜಿಬಿಟಿ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರನ್ನೂ ನಮ್ಮಂತೆಯೇ ನೋಡುವ ಆಶಯದಿಂದ 2017ರಲ್ಲಿ ಪ್ರಾರಂಭಗೊಂಡ ವೇದಿಕೆ ಇದು. ಶ್ರೀನಿ ರಾಮಾಸ್ವಾಮಿ ಮತ್ತು ರಾಮಕೃಷ್ಣ ಎಂಬುವರ ನೇತೃತ್ವದಲ್ಲಿ ನಾಲ್ಕು ಸದಸ್ಯರ ಬಲದಿಂದ ಶುರುವಾಗಿ, ಸದ್ಯ 600ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಪ್ರೈಡ್‌ ಸರ್ಕಲ್‌ನ ಸದಸ್ಯತ್ವ ಉಚಿತವಾಗಿದ್ದು, ಯಾರು ಬೇಕಾದರೂ ಸದಸ್ಯರಾಗಬಹುದು. 80ಕ್ಕೂ ಹೆಚ್ಚು ಕಾರ್ಪೋರೇಟ್‌ ಕಂಪನಿಗಳು ಸರ್ಕಲ್‌ನ ಚಟುವಟಿಕೆಗಳಲ್ಲಿ ಸಹಭಾಗಿಯಾಗಿವೆ.

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.