ನೀರಾವರಿಯಲ್ಲಿ ಉಪಗ್ರಹಗಳ ಪಾತ್ರ
Team Udayavani, Sep 29, 2018, 3:02 PM IST
ಜಗತ್ತು ಇಂದು ಚಿಕ್ಕ ಹಳ್ಳಿಯಾಗಿದ್ದರೆ ಅದಕ್ಕೆ ಒಂದು ದೊಡ್ಡ ಕಾರಣ ಉಪಗ್ರಹಗಳು! ಮೊಬೈಲ್, ಟಿವಿ, ಜಿಪಿಎಸ್ ಹೀಗೆ ಹಲವು ಸಂಪರ್ಕದ ಸಾಧ್ಯತೆಗಳು ದೊಡ್ಡ ಮಟ್ಟದಲ್ಲಿ ಮನುಕುಲವನ್ನು ತಲುಪಿದ್ದು ಉಪಗ್ರಹಗಳ ಕಾರಣದಿಂದ. ಆದರೆ, ಅವುಗಳ ಉಪಯೋಗ ಕೇವಲ ಇಷ್ಟಕ್ಕೆ ಸೀಮಿತವಲ್ಲ. ಬೆಳೆಯುತ್ತಿರುವ ಜನಸಂಖ್ಯೆ, ಕಾಡು ನಾಶ, ಪರಿಸರ ಮಾಲಿನ್ಯ ಮುಂತಾದ ಕಾರಣಗಳಿಂದ ಕುಡಿಯುವ ಮತ್ತು ಸಾಗುವಳಿಗೆ ಬೇಕಿರುವ ನೀರಿಗಾಗಿ ಹಾಹಾಕಾರ ಏರ್ಪಡಬಹುದಾದ ಮುಂದಿನ ದಿನಗಳಲ್ಲಿ ಉಪಗ್ರಹಗಳ ನೆರವಿನಿಂದ ಒಂದು ದಿಟವಾದ ಪರಿಹಾರ ಪಡೆಯಬಹುದು. ಹೇಗೆ ಅಂತೀರಾ? ಹಾಗಿದ್ರೆ ಈ ಬಾರಿಯ “ಅರಿಮೆ ಮುನ್ನೋಟ ಮಾತುಕತೆ’ಯಲ್ಲಿ ನೀವಿರಬೇಕು. ಇಸ್ರೋದಲ್ಲಿ ಹಲವಾರು ವರುಷ ಕೆಲಸ ಮಾಡಿರುವ ಕನ್ನಡಿಗ ಸಿ.ಜೆ. ಜಗದೀಶ್ ಅವರು ಈ ವಿಷಯದತ್ತ ಬೆಳಕು ಚೆಲ್ಲುವ ಮಾತುಕತೆಯನ್ನು ನಡೆಸಿಕೊಡಲಿ¨ªಾರೆ.
ಯಾವಾಗ?: ಸೆ.30, ಭಾನುವಾರ, ಬೆ.11.30
ಎಲ್ಲಿ?: ಮುನ್ನೋಟ, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿ.ವಿ.ಜಿ. ರಸ್ತೆ, ಬಸವನಗುಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ