ಎಸ್ಪಿಬಿ ಗಾನಸುಧೆ
Team Udayavani, Feb 29, 2020, 6:05 AM IST
ಗಾಡ್ಸ್ ಸ್ಪೆಷಲ್ ಚಿಲ್ಡ್ರನ್ ಫೌಂಡೇಷನ್ ವತಿಯಿಂದ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಲೈವ್ ಸಂಗೀತ ಕಛೇರಿ ಆಯೋಜಿಸಲಾಗಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಡುಗಳ ಮೂಲಕ ಎಸ್ಪಿಬಿ, ನೆರೆದವರ ಮನರಂಜಿಸಲಿದ್ದಾರೆ. ಆದರೆ, ಇದು ಮನೋರಂಜನೆಯ ಉದ್ದೇಶದಿಂದ ನಡೆಯುತ್ತಿರುವ ಕಾರ್ಯಕ್ರಮವಲ್ಲ.
ಸೆರೆಬ್ರಲ್ ಪಾಲ್ಸಿ ಮತ್ತು ಆಟಿಸಂ ರೋಗಗಳಿಂದ ನರಳುತ್ತಿರುವ ಮಕ್ಕಳಿಗೆ ಆರ್ಥಿಕವಾಗಿ ನೆರವಾಗಲು, ಆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆಯಲಿರುವ ಸಂಗೀತ ಸಂಜೆ ಇದು. ಸಂಗೀತ ನಿರ್ದೇಶಕರಾದ ಬಿ.ವಿ. ಶ್ರೀನಿವಾಸ್, ಪ್ರವೀಣ್ ಡಿ.ರಾವ್, ಡ್ರಮ್ಮರ್ ಅರುಣ್, ಗಾಯಕಿಯರಾದ ಎಂ.ಡಿ. ಪಲ್ಲವಿ, ಅನುರಾಧಾ ಭಟ್ ಮತ್ತು ಗಾಯಕ ಚಿನ್ಮಯ್ ಆತ್ರೇಯಾಸ್, ಆರ್ಕೆಸ್ಟ್ರಾದಲ್ಲಿ ಇರಲಿದ್ದಾರೆ.
ಎಲ್ಲಿ?: ಚೌಡಯ್ಯ ಮೆಮೋರಿಯಲ್ ಹಾಲ್
ಯಾವಾಗ?: ಫೆ.29, ಶನಿವಾರ ಸಂಜೆ 6
ಟಿಕೆಟ್ ದರ: 1000 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ