ಎದ್ದು ಬಂದ ಸ್ಟೀಫ‌ನ್‌ ಹಾಕಿಂಗ್‌!


Team Udayavani, Apr 28, 2018, 4:32 PM IST

yeddu.jpg

ಭೌತ ವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್‌ ಈಗ ನಮ್ಮೊಂದಿಗಿಲ್ಲ. ಆದರೆ, ಈ ಭೂಮಿ ಇರುವ ತನಕ ಹಾಕಿಂಗ್‌ ಉದುರಿಸಿದ ಅಚ್ಚರಿಗಳು ಮನುಷ್ಯನ ಜತೆಗೇ ಜೀವಿಸುತ್ತಿರುತ್ತವೆ. ಅಂಥ ಅಚ್ಚರಿಗಳನ್ನು ಪುನಃ ಸ್ಪರ್ಶಿಸುವ ಕೆಲಸ ಮಾಡುತ್ತಿದೆ ಮುನ್ನೋಟ ಬಳಗ. “ಸ್ಟೀಫ‌ನ್‌ ಹಾಕಿಂಗ್‌- ವಿಜ್ಞಾನ ಪ್ರಪಂಚದ ಬೆರಗು’ ಎಂಬ ಕಾರ್ಯಕ್ರಮವನ್ನು ಅದು ಆಯೋಜಿಸಿದೆ.

ಅಮಿಯೋಟ್ರಾಫಿಕ್‌ ಲ್ಯಾಟರಲ್‌ ಸ್ಕೆರೋಸಿಸ್‌ ಎಂಬ ಕಾಯಿಲೆಗೆ ತುತ್ತಾಗಿ, ನರಕೋಶದ ತೀವ್ರ ಸಮಸ್ಯೆಗೆ ತುತ್ತಾದ ಹಾಕಿಂಗ್‌, ತನ್ನೆಲ್ಲ ದೈಹಿಕ ನ್ಯೂನತೆಗಳನ್ನು ಬದಿಗೊತ್ತಿಯೂ, ವೀಲ್‌ಚೇರ್‌ಗೆ ಅಂಟಿಕೊಂಡೇ ಸಾಪೇಕ್ಷ ಸಿದ್ಧಾಂತದ ಚೌಕಟ್ಟಿನಲ್ಲಿ ನಿರಂತರ ಸಂಶೋಧನೆ ನಡೆಸಿದರು. ಕಪ್ಪು ಕುಳಿಗಳ ರಹಸ್ಯ ಬೇದಿಸಿದ ಅವರ “ಎ ಬ್ರಿಫ್ ಹಿಸ್ಟರಿ ಆಫ್ ಟೈಮ್‌’, ವಿಜ್ಞಾನ ಲೋಕದಲ್ಲಿಯೇ ಒಂದು ಮೈಲುಗಲ್ಲು. ಹಾಕಿಂಗ್‌ ಬದುಕು, ಸಾಧನೆ, ಕೊಡುಗೆಗಳ ಕುರಿತಾಗಿ, ಪ್ರಶಾಂತ ಸೊರಟೂರ ಎಂಬವರು ಉಪನ್ಯಾಸ ನೀಡಲಿದ್ದಾರೆ.

ಯಾವಾಗ?: ಏ.29, ಭಾನುವಾರ, ಬೆ.11.30
ಎಲ್ಲಿ?: ಮುನ್ನೋಟ ಮಳಿಗೆ, ಡಿವಿಜಿ ರಸ್ತೆ, ಬಸವನಗುಡಿ
ಪ್ರವೇಶ: ಉಚಿತ

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.