ಸ್ಕೂಟರು ಕಾರು ಬಿಟ್ಟು ಬಿಡಿ, ಆಕಾಶಕ್ಕೇ ಲಗ್ಗೆ ಇಡಿ


Team Udayavani, Jan 28, 2017, 3:30 PM IST

9.jpg

ಆಕಾಶದಲ್ಲಿ ಹಾರುವ ವಿಮಾನವನ್ನು ನೋಡಿ ಅದೆಷ್ಟೋ ಮಂದಿ ನಾನೂ ಒಂದಲ್ಲ ಒಂದಿನ ವಿಮಾನದಲ್ಲಿ ಹೋಗೇ ಹೋಗುತ್ತೇನೆ ಅಂತ ಆಸೆ ಪಟ್ಟಿರುತ್ತಾರೆ. ಇನ್ನು ಕೆಲವರ ಆಸೆ ಅದಕ್ಕಿಂತ ಒಂದು ಲೆವೆಲ್‌ ಜಾಸ್ತಿಯೇ ಇರುತ್ತದೆ. ಅದೇನೆಂದರೆ ವಿಮಾನ ಹಾರಿಸುವುದು. ವಿಪರ್ಯಾಸವೆಂದರೆ ಬಹುತೇಕರ ಕನಸು ಅರ್ಧದಲ್ಲೇ ಕೊನೆಯಾಗಿರುತ್ತದೆ. ಈಗ ಕಾಲ ವೇಗವಾಗಿರುವುದರಿಂದ ಕನಸು ಅರ್ಧದಲ್ಲೇ ನಿಂತುಹೋಗಬೇಕಾಗಿಲ್ಲ. ಆಸೆಪಟ್ಟವರೆಲ್ಲಾ ವಿಮಾನ ಹಾರಿಸಲು ಕಲಿಯಬಹುದು. ವಿಮಾನ ಹಾರಿಸಲು ಕಲಿಸುವ ಒಂದು ಸ್ಕೂಲು ನಮ್ಮೂರಲ್ಲಿದೆ. ಅದರ ಹೆಸರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ.

ಏನಿದು?
ಇದೊಂದು ಸರ್ಕಾರಿ ಶಾಲೆ. ವೈಮಾನಿಕ ತರಬೇತಿ ನೀಡುವ ಶಾಲೆ. ಇಲ್ಲಿ ಮೂರು ಥರದ ಕೋರ್ಸು ಇದೆ.
1. ಸ್ಟುಡೆಂಟ್ಸ್‌ ಪೈಲೆಟ್‌ ಲೈಸೆನ್ಸ್‌
ಈ ಕೋರ್ಸು ಎಲ್‌ಎಲ್‌ಆರ್‌ ಥರ. ಉಳಿದೆರಡು ಕೋರ್ಸುಗಳನ್ನು ಕಲಿಯಬೇಕಾದರೆ ಈ ಕೋರ್ಸು ಕಲಿಯುವುದು ಕಡ್ಡಾಯ. ಹತ್ತನೇ ಕ್ಲಾಸು ಪಾಸಾದ, ವಯಸ್ಸು 16 ದಾಟಿದ ಯಾರು ಬೇಕಾದರೂ ಈ ಕೋರ್ಸಿಗೆ ಸೇರಿಕೊಳ್ಳಬಹುದು.

2. ಪ್ರೈವೇಟ್‌ ಪೈಲೆಟ್‌ ಲೈಸೆನ್ಸ್‌
ವಯಸ್ಸು ಹದಿನೇಳು ದಾಟಿದವರು ಈ ಕೋರ್ಸಿಗೆ ಸೇರಿಕೊಳ್ಳಬಹುದು. ಹತ್ತನೇ ಕ್ಲಾಸು ಪಾಸಾಗಿರಬೇಕು. ಈ ಕೋರ್ಸಿನ ಅವಧಿ ಒಂದು ವರ್ಷ. 

3. ಕಮರ್ಷಿಯಲ್‌ ಪೈಲೆಟ್‌ ಲೈಸೆನ್ಸ್‌
ಈ ಕೋರ್ಸು ಕಲಿತವರು ಪೈಲೆಟ್‌ಗಳಾಗಬಹುದು. ವಿಜ್ಞಾನ ವಿಭಾಗದಲ್ಲಿ 10+2 ಉತ್ತೀರ್ಣರಾದವರಿಗೆ ಮಾತ್ರ ಈ ಕೋರ್ಸು. ಎರಡು ವರ್ಷ ಅವಧಿಯ ಈ ಕೋರ್ಸು ಕಲಿತರೆ ಕಮರ್ಷಿಯಲ್‌ ವಿಮಾನಗಳನ್ನು ಹಾರಿಸಬಹುದು.

ಹೇಗೆ?
ಈ ಯಾವ ಕೋರ್ಸುಗಳನ್ನು ಕಲಿಯುವುದಾದರೂ ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಇಂಡಿಯನ್‌ ಏರ್‌ಕ್ರಾಫ್ಟ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಕಲಿಯಲು ಅನುಮತಿ ದೊರೆಯದು.

ಫೀಸು- ಅಪ್ಲಿಕೇಷನ್‌ ಫೀಸು ರೂ.4000. ವಿಮಾನ ಹಾರಿಸಲು ಗಂಟೆಗೆ ರೂ.9500. ಇನ್ನುಳಿದ ಮಾಹಿತಿಯನ್ನು ದೂರವಾಣಿ ಕರೆ ಮಾಡಿ ಅಥವಾ ವೆಬ್‌ಸೈಟ್‌ನಲ್ಲಿ ತಿಳಿದುಕೊಳ್ಳಬಹುದು.

ಎಲ್ಲಿ- ಸರ್ಕಾರಿ ವೈಮಾನಿಕ ತರಬೇತಿ ಶಾಲೆ, ಜಕ್ಕೂರು ವಿಮಾನ ನಿಲ್ದಾಣ, ಯಲಹಂಕ ಅಂಚೆ
ದೂ- 9986656788, 9483530582, 080 23332251 
ಇಮೇಲ್‌- [email protected]
ವೆಬ್‌ಸೈಟ್‌-  http://gfts.kar.nic.in/

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.