ಯುಗಾದಿ ಶಾಪಿಂಗ್‌ ಫೆಸ್ಟಿವಲ್‌


Team Udayavani, Mar 10, 2018, 2:34 PM IST

2-a.jpg

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಈ ವರ್ಷ ಶಾಪಿಂಗ್‌ ಎಲ್ಲಿ? ಅನ್ನೋ ಯೋಚನೆಯನ್ನೂ ತರುತ್ತಿದೆಯೇ? ಅಂತ ಹಾಡಿಕೊಳ್ಳೋ ಶಾಪಿಂಗ್‌ ಪ್ರಿಯರಿಗೆ ಈ ಸುದ್ದಿ ಬೆಲ್ಲದಷ್ಟೇ ಸಿಹಿ. ಯಾಕಂದ್ರೆ, ವರ್ಷಾರಂಭದ ಖುಷಿಯನ್ನು ಹೆಚ್ಚಿಸಲು, ಬಝೊàನಿಫೈ ಸಂಸ್ಥೆ ವತಿಯಿಂದ “ಯುಗಾದಿ ಶಾಪಿಂಗ್‌ ಮೇಳ’ ನಡೆಯುತ್ತಿದ್ದು, ಒಂದೇ ಸೂರಿನಡಿಯಲ್ಲಿ ಎಲ್ಲ ವಸ್ತುಗಳೂ ದೊರೆಯಲಿವೆ.

ಕೊಯಮತ್ತೂರಿನ ರೇಷ್ಮೆ ಸೀರೆ, ಕಲಾಂಕಾರಿ ಸೀರೆ, ಕಾಟನ್‌ ಕುರ್ತಿ, ಡಿಸೈನರ್‌ ಕುರ್ತಿಗಳು, ಫ‌ುಲ್ಕಾರಿಯಿಂದ ಹಿಡಿದು ಬಂದಾನಿವರೆಗಿನ ವಸ್ತ್ರಗಳು ಇಲ್ಲಿವೆ. ಅಲಂಕಾರಿಕ ವಸ್ತುಗಳು, ಫ್ಯಾಶನ್‌ ಜ್ಯುವೆಲ್ಲರಿಗಳು, ಗೃಹಾಲಂಕಾರ ವಸ್ತುಗಳು ಪ್ರಮುಖವಾಗಿ ಲ್ಯಾಂಪ್‌ಶೇಡ್‌, ಮಧುಬನಿ ಪೇಂಟಿಂಗ್‌, ಇರಾನಿ ಕಾಪೆìಟ್‌ಗಳು ಮಾರಾಟಕ್ಕಿವೆ. ಸುಮಾರು 90ಕ್ಕೂ ಅಧಿಕ ಪಾಪ್‌ ಅಪ್‌ ಮಳಿಗೆಗಳಿದ್ದು, ಹಬ್ಬಕ್ಕೆ ಬೇಕಾದ ಎಲ್ಲ ವಸ್ತುಗಳು ಸಿಗಲಿವೆ. ವಾಹನ ಖರೀದಿ ಜೊತೆಗೆ ಆಟೋ ಎಕ್ಸ್‌ಪೋ ಕೂಡ ನಡೆಯಲಿದ್ದು, ಬೈಸಿಕಲ್‌, ಮೋಟಾರ್‌ ಸೈಕಲ್‌ ಹಾಗೂ ಕಾರುಗಳನ್ನು ಪ್ರದರ್ಶನಕ್ಕಿರಿಸಲಾಗಿದೆ.

ಎಲ್ಲಿ?: ಇಲಾನ್‌ ಕನ್ವೆನ್ಷನ್‌ ಹಾಲ್‌, ಬ್ರಿಗೇಡ್‌ ಮಿಲೇನಿಯಂ ಮುಂಭಾಗ, ಜೆಪಿ ನಗರ 7ನೇ ಹಂತ
ಯಾವಾಗ?: ಮಾ.10-11, ಬೆ.10.30-8
ಪ್ರವೇಶ: ಉಚಿತ 

ಗೋ ಫಾರ್‌ ಗೋಮಿ ತೆನಿ ಸೀರೆ 

“ಗೋಮಿ ತೆನಿ’ ಎನ್ನುವುದು ಉತ್ತರ ಕರ್ನಾಟಕದ ಕಡೆಯ ಮಹಿಳೆಯರು 12ನೇ ಶತಮಾನದಿಂದಲೇ ಉಡುತ್ತಿದ್ದ ಸೀರೆ. ಸಾಂಪ್ರದಾಯಿಕ ಮತ್ತು ನೈಸರ್ಗಿಕ ವಿಧಾನಗಳನ್ನು ಬಳಸಿ ತಯಾರಾಗುತ್ತಿದ್ದ ಈ ಸೀರೆಗಳು ಕರ್ನಾಟಕದ ಹೆಮ್ಮೆ. ಜೋಳದ ತೆನೆಯ ಚಿತ್ರಗಳನ್ನು ಸೀರೆಯ ಅಂಚಿನಲ್ಲಿ ಮೂಡಿಸಿ ಅದಕ್ಕೊಂದು ಗ್ರಾಮ್ಯ ಪರಂಪರೆಯ ಸ್ಪರ್ಶ ನೀಡುತ್ತಿದ್ದ ಈ ಸೀರೆಯನ್ನು ಮತ್ತೆ ಈಗಿನ ಕಾಲದವರಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿರುವವರು ಹೇಮಲತಾ ಜೈನ್‌. ಹಿಂದೆ ಯಾವ ಯಾವ ಕಚ್ಚಾವಸ್ತುಗಳನ್ನು ಬಳಸಿ, ಡೈಯಿಂಗ್‌ ತಂತ್ರಗಳನ್ನು ಬಳಸುತ್ತಿದ್ದರೋ ಅದನ್ನು ಗೊತ್ತು ಮಾಡಿಕೊಂಡು, ಹಳ್ಳಿಯ ನೇಕಾರರ ಸಹಯೋಗದಲ್ಲಿ ಆ ಸೀರೆಗಳ ತಯಾರಿಯಲ್ಲಿ ತೊಡಗಿದ್ದಾರೆ. ಆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಗರದಲ್ಲಿ ನಡೆಯುತ್ತಿದೆ.

ಎಲ್ಲಿ?: ಶ್ರೀ ಭೂಮ, 17ನೇ ಕ್ರಾಸ್‌ ಮಲ್ಲೇಶ್ವರ
 ಯಾವಾಗ?: ಮಾ.10, ಬೆಳಗ್ಗೆ 11- ಸಂಜೆ 7

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.