ಬನ್ನಿ ಬಿಜಾಪುರಕೆ ; ಕೈತೋಟ ಮಾರ್ಗದರ್ಶನ 


Team Udayavani, Jul 14, 2018, 11:02 AM IST

6.jpg

ಮುಂಗಾರು ಮಳೆ ಬೆಂಗಳೂರಿನ ಇಳೆಯನ್ನು ತಂಪು ಮಾಡುತ್ತಿದೆ. ಮನೆಯ ಹಿತ್ತಲು, ತಾರಸಿಯಲ್ಲಿ ಜಾಗವಿದ್ದವರು ಹೂ ಕುಂಡಗಳಲ್ಲಿ ಮನೆಗೆ ಆಗುವಷ್ಟು ಸಮೃದ್ಧ ತರಕಾರಿ ಬೆಳೆದುಕೊಳ್ಳಲು ಇದು ಸಕಾಲ. ರಾಸಾಯನಿಕಗಳಿಂದ ತೋಯಿಸಿಕೊಂಡ ತರಕಾರಿಗಳನ್ನು ಸೇವಿಸುವ ಬದಲಿಗೆ ಮನೆಯಲ್ಲೇ ಬೆಳೆಸಿದ ತರಕಾರಿಗಳನ್ನು ಸವಿಯಬಾರದೇಕೆ? ಮನೆಯಲ್ಲೇ ಹೇಗೆ ಬೆಳೆಸೋದು ಅಂತೀರಾ? ಹಾಗಿದ್ದರೆ ಈ ಕಾರ್ಯಕ್ರಮಕ್ಕೆ ಬನ್ನಿ. ರೈತರಿಗೆ ಬೀಜ ಒದಗಿಸುವ ಸಂಸ್ಥೆ “ಸಹಜ ಸೀಡ್ಸ್‌’ ಮತ್ತು “ಗ್ರೀನ್‌ ಪಾತ್‌’ ಸಹಯೋಗದಲ್ಲಿ ಮುಂಗಾರು ಬೀಜ ಮೇಳ ನಗರದಲ್ಲಿ ನಡೆಯುತ್ತಿದೆ.

ಈ ಮೇಳದಲ್ಲಿ ವಿವಿಧ ಬಗೆಯ ದೇಸಿ ತರಕಾರಿ ಬೀಜಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ರೋಗ ಮತ್ತು ಕೀಟಗಳಿಂದ ಮುಕ್ತವಾದ, ಹೆಚ್ಚು ಆರೈಕೆ ಕೇಳದೆ ಬೆಳೆಯುವ ದೇಸಿ ತಳಿಗಳು, ರುಚಿ ಮತ್ತು ಪೋಷಕಾಂಶಗಳಿಂದ ಸಮೃದ್ಧವೂ ಆಗಿರುತ್ತವೆ. ಮನೆ ಹಿತ್ತಲಿನಲ್ಲಿ ಸ್ವಲ್ಪವೇ ಸ್ಥಳವಿದ್ದರೂ ಸಾಕು, ಅಷ್ಟರಲ್ಲೇ ಇವುಗಳನ್ನು ಬೆಳೆದುಕೊಳ್ಳಬಹುದು. ಅಲ್ಲದೆ ಈಗೀಗ ಬೆಂಗಳೂರಿನಲ್ಲಿ ಜನಪ್ರಿಯವಾಗುತ್ತಿರುವ ತಾರಸಿ ತೋಟ ಪರಿಕಲ್ಪನೆಗೂ ಇವು ಸೂಕ್ತವಾಗಿ ಹೊಂದಿಕೊಳ್ಳುತ್ತವೆ. ಏನಿಲ್ಲವೆಂದರೂ ಮೇಳಕ್ಕೆ ಬಂದು ಮಾಹಿತಿಯನ್ನು ಪಡೆದುಕೊಳ್ಳಬಹುದು.

ಆಯೋಜಕರ ಬಗ್ಗೆ…
“ಗ್ರೀನ್‌ ಪಾತ್‌’ ಸಂಸ್ಥೆ, ಸಾವಯವ ಚಳವಳಿಯಲ್ಲಿ ತೊಡಗಿಕೊಂಡು, ಗ್ರಾಹಕರಲ್ಲಿ ಶುದ್ಧ ಆಹಾರದ ಬಗ್ಗೆ ಅರಿವು ಮೂಡಿಸುವ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಸತತವಾಗಿ ಆಯೋಜಿಸುತ್ತಾ ಬರುತ್ತಿದೆ. “ಸಹಜ ಸೀಡ್ಸ್‌’ ರೈತರಿಗೆ ಬೀಜ ಒದಗಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಮೇಳದಲ್ಲಿ ಗ್ರೀನ್‌ ಪಾತ್‌ನ ಮಳಿಗೆಯೂ ಇದ್ದು, ಅಲ್ಲಿ ಹಣ್ಣು, ತರಕಾರಿ ಮತ್ತು ಸಾವಯವ ಉತ್ಪನ್ನಗಳು ಸಿಗಲಿವೆ. 

ಮೇಳದಲ್ಲಿ ಏನೇನಿದೆ?
ರಾಸಾಯನಿಕಮುಕ್ತ ಹಣ್ಣು,ತರಕಾರಿಗಳು
 ಅಪರೂಪದ ಗೆಡ್ಡೆ- ಗೆಣಸುಗಳು
 ಕೈತೋಟ ಮಾಡಲು ಮಾರ್ಗದರ್ಶನ
 ಸಂಗಾತಿ ಬೆಳೆಗಳ ಮಾಹಿತಿ
 ಬೀಜೋತ್ಪಾದನೆಯ ತಂತ್ರಗಳು
 ನಾಟಿ ತಳಿಗಳ ತರಕಾರಿ ಬೀಜಗಳು

ಎಲ್ಲಿ?: ಗ್ರೀನ್‌ ಪಾತ್‌, ಮಂತ್ರಿ ಮಾಲ್‌ ಮೆಟ್ರೋ ಮುಂಭಾಗ,ರಾಜೀವ್‌ಗಾಂಧಿ ವೃತ್ತ, ಮಲ್ಲೇಶ್ವರ
 ಯಾವಾಗ?: ಜುಲೈ 14- 15ನೇ, ಬೆಳಿಗ್ಗೆ 10.30- ರಾತ್ರಿ 8
 ಸಂಪರ್ಕ: 9964031758, 080-23655302

ಟಾಪ್ ನ್ಯೂಸ್

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.