ಸಾವಯವ ಟೆರೇಸ್‌ ಗಾರ್ಡನಿಂಗ್‌ ಕಲಿಯಬೇಕೆ?


Team Udayavani, Jan 28, 2017, 4:35 PM IST

6555.jpg

ಮಹಾನಗರಗಳಲ್ಲಿ ಬದುಕುವ ಎಲ್ಲರಿಗೂ ತಾವು ತಿನ್ನುತ್ತಿರುವ ತರಕಾರಿಗಳ ಬಗೆಗೆ ಸಣ್ಣದೊಂದು ಅನುಮಾನ ಇದ್ದೇ ಇರುತ್ತದೆ. ಇದಕ್ಕೆ ಏನು ರಾಸಾಯನಿಕ ಹಾಕಿರಬಹುದು ಎಂಬ ಅನುಮಾನವಿದ್ದರೂ ಅದೇ ತರಕಾರಿಗಳನ್ನು ಬಳಸದೇ ಬೇರೆ ದಾರಿ ಇಲ್ಲ. ಹಾಗಂತ ತುಂಬಾ ಜನ ಅಂದುಕೊಂಡಿರುತ್ತಾರೆ. ಆದರೆ ಬೇರೆ ದಾರಿ ಇದೆ ಅಂತ ಹಿರಿಯ ಕೃಷಿ ವಿಜ್ಞಾನಿ ಡಾ. ಬಿ ನಾರಾಯಣ್‌ ವಿಶ್ವನಾಥ್‌ ತೋರಿಸಿಕೊಟ್ಟಿದ್ದಾರೆ. ಅವರು ತೋರಿಸಿರುವ ದಾರಿ ಸಾವಯವ ಟೆರೇಸ್‌ ಗಾರ್ಡನಿಂಗ್‌.

ಏನಿದು ಟೆರೇಸ್‌ ಗಾರ್ಡನಿಂಗ್‌?
ನೀವು “ಹೌ ಓಲ್ಡ್‌ ಆರ್‌ ಯೂ’ ಅನ್ನೋ ಮಲಯಾಳಂ ಸಿನಿಮಾ ನೋಡಿದ್ದರೆ ಅದರಲ್ಲಿ ನಾಯಕಿ ರಾಸಾಯನಿಕ ಬಳಸಿದ ತರಕಾರಿಗಳನ್ನು ಬಳಸಬಾರದು ಅಂತ ನಿರ್ಧರಿಸಿಕೊಂಡು ತನ್ನ ಮನೆಯ ಟೆರೇಸಲ್ಲಿ ತರಕಾರಿ ಬೆಳೆಯುತ್ತಾಳೆ. ತಮಗೆ ಬೇಕಾದಷ್ಟು ತರಕಾರಿಗಳನ್ನು ಬೆಳೆಯುವುದಲ್ಲದೇ ಎಲ್ಲರಿಗೂ ಆ ಐಡಿಯಾ ಹಂಚುತ್ತಾಳೆ. ತುಂಬಾ ಮೊದಲೇ ಆ ಐಡಿಯಾ ಹುಡುಕಿದವರು ನಮ್ಮ ವಿಜ್ಞಾನಿ ಬಿಎನ್‌ ವಿಶ್ವನಾಥ್‌ ಅವರು. 

ಈ ಐಡಿಯಾ ಹುಟ್ಟಿಕೊಂಡಿದ್ದು ಹೇಗೆ ಅಂತ ಕೇಳಿದರೆ ಅದಕ್ಕೆ ಅವರು ಹೇಳುವುದು ಹೀಗೆ-
“ಬೆಂಗಳೂರು ಬೆಳೆದಂತೆ ಹಸಿರು ಕಡಿಮೆಯಾಗಿದೆ. ಅದರ ಜೊತೆಗೆ ಶುದ್ಧ ತರಕಾರಿಗಳು ಸಿಗುವುದೂ ಕಡಿಮೆಯಾಗಿದೆ. ರಾಸಾಯನಿಕ ತಿಂದು ಬದುಕಬೇಕಾದ ಪರಿಸ್ಥಿತಿ ಬಂದೊದಗಿದೆ. ಅದನ್ನು ತಪ್ಪಿಸಲೆಂದೇ ಈ ಟೆರೇಸ್‌ ಗಾರ್ಡನಿಂಗ್‌ ಅನ್ನು ಶುರು ಮಾಡಿದೆ.’

ನೀವೂ ಕಲಿಯಬಹುದು
ನಾರಾಯಣ್‌ ವಿಶ್ವನಾಥ್‌ ಅವರು ತಾವು ಟೆರೇಸ್‌ ಗಾರ್ಡನಿಂಗ್‌ ಮಾಡುವುದಷ್ಟೇ ಅಲ್ಲ. ಅನೇಕರಿಗೆ ಟೆರೇಸ್‌ ಗಾರ್ಡನಿಂಗ್‌ ತರಬೇತಿ ಕೊಟ್ಟಿದ್ದಾರೆ. ಇವರ ಬಳಿ ತರಬೇತಿ ಪಡೆದ ಹಲವಾರು ಮಂದಿ ತಮ್ಮ ಟೆರೇಸಲ್ಲಿ ಸಾವಯವ ಗಾರ್ಡನಿಂಗ್‌ ಮಾಡುತ್ತಿದ್ದಾರೆ. ಟೊಮೆಟೋ, ಬೀನ್ಸ್‌, ಮೆಣಸು ಹೀಗೆ ಅನೇಕ ತರಕಾರಿಗಳನ್ನು ಬೆಳೆಯುತ್ತಾರೆ. ಆ ಮೂಲಕ ತಮಗೆ ಬೇಕಾದ ತರಕಾರಿಗಳನ್ನು ತಾವೇ ಬೆಳೆಸಿಕೊಳ್ಳುತ್ತಾರೆ. ನಿಮಗೆ ಆಸಕ್ತಿ ಇದ್ದರೆ ನೀವೂ ಇವರ ಬಳಿ ತರಬೇತಿ ಪಡೆಯಬಹುದು. ಹೇಗೆ ಸಾವಯವ ಗಾರ್ಡನಿಂಗ್‌ ಮಾಡುವುದು ಎಂಬುದರ ಬಗ್ಗೆ ಇವರು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಸುತ್ತಾರೆ. ಅವರು ಬರೆದ ಪುಸ್ತಕ, ಟೆರೇಸ್‌ ಗಾರ್ಡನಿಂಗ್‌ಗೆ ಗಿಡ ಮತ್ತಿತರ ಮೆಟೀರಿಯಲ್‌ಗ‌ಳನ್ನು ಒದಗಿಸುತ್ತಾರೆ. ಇವರ ಜೊತೆ ಟೆರೇಸ್‌ ಗಾರ್ಡನಿಂಗ್‌ ತಜ್ಞ ರಾಜೇಂದ್ರ ಕೂಡ ಇರುತ್ತಾರೆ. ಯಾವಾಗ ಕಾರ್ಯಾಗಾರ ನಡೆಸುತ್ತಾರೆ ಎಂಬೆಲ್ಲಾ ಮಾಹಿತಿಯನ್ನು ಅವರಿಗೆ ಫೋನ್‌ ಮಾಡಿ ತಿಳಿದುಕೊಳ್ಳಬಹುದು.

ಸಂಪರ್ಕ- 9448624528, 9845627217
ಫೀಸು- 1500 ರೂ.
ಫೇಸ್‌ಬುಕ್‌- https://www.facebook.com/viswanath.b.narayan

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.