ಯಕ್ಷ ನೆರಳಿನ “ಅಕ್ಷಯಾಂಬರ’
Team Udayavani, Jan 26, 2019, 2:35 AM IST
ಯಕ್ಷಗಾನ ಗಂಡು ಕಲೆ. ಅಲ್ಲಿನ ಸ್ತ್ರೀಪಾತ್ರಗಳನ್ನು ಪುರುಷರು, ಮಹಿಳೆಯರೂ ನಾಚುವಂತೆ ನಿರ್ವಹಿಸುತ್ತಾರೆ ಎನ್ನುವ ನಂಬಿಕೆಗೆ ಪ್ರಶ್ನೆಯಾಗಿ ನಿಂತ ನಾಟಕ “ಅಕ್ಷಯಾಂಬರ’. ದ್ರೌಪದಿಯಾಗಿ ಸುರಸುಂದರವಾಗಿ ಅಲಂಕೃತಗೊಂಡ ಪುರುಷ ಸ್ತ್ರೀವೇಷಧಾರಿಗೆ, ಕೌರವನ ಪಾತ್ರದಲ್ಲಿ ಬಂದ ಸ್ತ್ರೀವೇಷಧಾರಿ ಒಂದು ಸವಾಲಾಗಿ ಕಾಡುವ ಪ್ರಸಂಗದಿಂದ ಇಡೀ ನಾಟಕ ಸೆಳೆಯುತ್ತದೆ. ಮಹಿಳೆ ಅನೇಕ ವಿಧದಲ್ಲಿ ಪುರುಷನನ್ನೂ ಮೀರಿಸುವ ಶಕ್ತಿ ಹೊಂದಿರುವಳು ಎನ್ನುವುದು ಈ ನಾಟಕದ ಪ್ರಧಾನ ತಿರುಳು. ಶರಣ್ಯ ರಾಮಪ್ರಕಾಶ್ ರಚಿಸಿ, ನಿರ್ದೇಶಿಸಿರುವ ಈ ನಾಟಕ ಈಗಾಗಲೇ ಸಾಕಷ್ಟು ಮೆಚ್ಚುಗೆ ಗಿಟ್ಟಿಸಿಕೊಂಡಿದೆ.
ಯಾವಾಗ?: ಜ.27, ಭಾನುವಾರ, ರಾ.7.30
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: 150 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ