ನವಣೆ ಸಿರಿವಂತರಾಗಲು ಇದು ಸರಿಧಾನ್ಯ 


Team Udayavani, Feb 6, 2017, 3:45 AM IST

navane.jpg

ಬಸವನಬಾಗೇವಾಡಿ ಪಟ್ಟಣದ ರೈತ ಸದಾನಂದ ಯಳಮೇಲಿ ಆರೋಗ್ಯವಾಗಿದ್ದಾರೆ. ಇದಕ್ಕೆ ಎರಡು
ಕಾರಣ. ಅವರ ಆರ್ಥಿಕ ಸ್ಥಿತಿ ಚೆನ್ನಾಗಿರೋದು ಮತ್ತು ಹೆಚ್ಚು ಲಾಭ ಬರುತ್ತಿರುವುದು. ಎಲ್ಲದಕ್ಕೂ ಮೂಲ ನವಣೆ ಬೆಳೆ.

ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಬರಗಾಲಕ್ಕೆ ತುತ್ತಾಗುವ ಪ್ರದೇಶದಲ್ಲಿ ಅನೇಕ ರೈತರು ಬೇರೆ ಬೇರೆ ಬೆಳೆಗಳನ್ನು ಬೆಳೆಯಲು ಮುಂದಾಗಿ, ಸಾಲ ಮಾಡಿ ಆತ್ಮಹತ್ಯೆಗೆ ಶರಣಾಗುವುದೆ ಹೆಚ್ಚಾಗುತ್ತಿದೆ. ಆದರೆ ಇವರು ಕಡಿಮೆ ಖರ್ಚಿನಲ್ಲಿ ಯಾವುದೇ ರೋಗ ರುಜಿನವಿಲ್ಲದೇ ಮತ್ತು ರಾಸಾಯನಿಕ ಗೊಬ್ಬರವನ್ನು ಬಳಸದೇ ಬಂಪರ್‌ ಬೆಳೆಯನ್ನು ಬೆಳೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಬೆಳೆಯೋದು ಹೀಗೆ
ಜೂನ್‌ ಮತ್ತು ಆಗಸ್ಟ್‌ ತಿಂಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಅಲ್ಪ ಸ್ವಲ್ಪ ಮಳೆಯಾದರು ಕೂಡಾ ಈ ಬೆಳೆಗಳನ್ನು ಬೆಳೆಯಲು ಸಾಧ್ಯ. ಈ ಬೆಳೆಗಳನ್ನು ಕೆಲವು ರೈತರು ತೊಗರಿ, ಎಳ್ಳು, ಹೆಸರು, ಮಡಿಕೆ ಬೆಳೆಗಳಲ್ಲಿ 4/ 2 ರಷ್ಟು ಪ್ರಮಾಣದಲ್ಲಿ ಮಿಶ್ರ ಬೆಳೆಗಳನ್ನಾಗಿ ಬೆಳೆಯಬಹುದು.

ಬಿತ್ತನೆ ಮಾಡುವ ಎರಡು ಮೂರು ವಾರದಲ್ಲಿ ಸಾವಯವ ಗೊಬ್ಬರ ಮಣ್ಣಿನಲ್ಲಿ ಬೇರಸಬೇಕು. ಬಿತ್ತನೆ ಬೀಜ ಸಾಲಿನಿಂದ ಸಾಲಿಗೆ 22.5 ಸೆಂ.ಮೀ ನಿಂದ 30 ಸೆಂ.ಮೀ. 9 ಇಂಚಿನಿಂದ 1 ಅಡಿ ಬೀಜದಿಂದ ಬೀಜಕ್ಕೆ 2-3 ಅಂತರದಲ್ಲಿ ಬಿತ್ತನೆ ಮಾಡಬೇಕು. ಬಿತ್ತುವಾಗ ಶೇ. 50 ರಷ್ಟು ಸಾರಜನಿಕ, ರಂಜಕ, ಪೋಟಾಲಿಪ್‌ ಗೊಬ್ಬರವನ್ನು ಪ್ರತಿ ಹೆಕ್ಟೇರಿಗೆ ಬಳಸಬೇಕು. ಕೂರಿಗೆಯಿಂದ ಬಿತ್ತುವುದು ಸೂಕ್ತ. ಹೀಗೆ ಬಿತ್ತನೆ ಮಾಡುವುದರಿಂದ ಪ್ರತಿ ಹೆಕ್ಟರಿಗೆ 12 ರಿಂದ 20 ಕ್ವಿಂಟಲ್‌ ಬೆಳೆಯನ್ನು ಪಡೆಯಬಹುದು ಮತ್ತು ದನ ಕರುಗಳಿಗೆ ಕೂಡಾ 40 ರಿಂದ 45 ಕ್ವಿಂಟಲ್‌ ಮೇವು ಕೂಡಾಸಿಗುತ್ತದೆ. ಈ ಬೆಳೆ ಮಳೆ ಕಡಿಮೆ ಬೀಳುವ ಪ್ರದೇಶದಗಳಲ್ಲಿ ಬರಗಾಲ ಏದರಿಸುವ ಹೆಗ್ಗಳಿಕೆ ಬೆಳೆಗಳಾಗಿವೆ. ಹೀಗಾಗಿ ಬರಗಾಲದಲ್ಲಿ ಕೂಡಾ ಬಂಪರ್‌ ಬೆಳೆಗಳನ್ನು ರೈತರು ಬೆಳೆಯಲು ಸಾಧ್ಯ.

ಮಾರ್ಕೆಟ್‌ ಹೇಗೆ?
ನವಣೆ ಎಂಬ ಸಿರಿಧಾನ್ಯವು ಆರೋಗ್ಯದ ಜೊತೆಗೆ ಬೆಸೆದು ಕೊಂಡಿರುವುದರಿಂದ ಎಲ್ಲ ಕಡೆ ಇದರ ಬಳಕೆ ಹೆಚ್ಚಿದೆ. ಆಗಾಗ ಮಾರುಕಟ್ಟೆ ಭಯ ಇರುವುದಿಲ್ಲ. ಪುರ್ವಜರು ಆರೋಗ್ಯ ದೃಷ್ಟಿಯಿಂದ ತಮ್ಮ ಹೊಲ ಗದ್ದೆಗಳಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕಿಟನಾಶಕ ಜೌಷಧಗಳನ್ನು ಉಪಯೋಗಿಸದೆ ನವಣೆ, ರಾಗಿ, ಸಾವೆ, ಸಜ್ಜೆ, ಹಾರಕ್ಕ, ಕೊರಳು,
ಬರಗು, ಬಿಳಿಜೋಳ ಬೆಳೆಗಳನ್ನು ಬೆಳೆಯುತ್ತಿದ್ದರು. ಅದನ್ನೇ ಸದಾನಂದ ಮುಂದವರಿಸಿದ್ದಾರೆ.

ಎರಡು ಎಕರೆ ಬೆಳೆಯಲ್ಲಿ ವರ್ಷಕ್ಕೆ ಏನಿಲ್ಲವೆಂದರೆ 30-40 ಕ್ವಿಂಟಾಲ್‌ ಬೆಳೆಯುತ್ತಾರೆ. ಕ್ವಿಂಟಾಲ್‌ಗೆ ಮೂರು, ನಾಲ್ಕು ಸಾವಿರ ರೂ. ಸಿಗುವುದು ಊಂಟು. ವಿಜಯಪುರ ಇವರ ಮುಖ್ಯವಾದ ಮಾರ್ಕೆಟ್‌. ಭತ್ತದ ಅಕ್ಕಿಗಿಂತ ನವಣೆಯಲ್ಲಿ ವಿಶೇಷ ಪೌಷ್ಟಿಕಾಂಶ ಗುಣಗಳಿದೆ. ಸುಲಭ ಜೀರ್ಣವಾಗುವ ಆಹಾರವಾಗಿರುವುದರಿಂದ ಎಲ್ಲ ವಯೋಮಾನದವರು ಬಳಸುತ್ತಾರೆ. ಹಾಗಾಗಿ ಮಾರ್ಕೆಟ್‌ ಬೀಳುವ ಯೋಚನೆ ಇಲ್ಲ ಎನ್ನುತ್ತಾರೆ ಸದಾನಂದ.

– ಪ್ರಕಾಶ.ಜಿ. ಬೆಣ್ಣೂರ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.