ಮೈಕ್ರೊವೇವ್‌ ಓವೆನ್‌


Team Udayavani, Jun 15, 2020, 4:39 AM IST

teeps

* ಓವೆನ್‌ ಒಳಗಡೆ ಆಹಾರಪದಾರ್ಥಗಳನ್ನು ಇಡುವುದರಿಂದ ಅಲ್ಪಸ್ವಲ್ಪ ಆಹಾರ ಪದಾರ್ಥ ಸೋರಿಕೆಯಾಗುವುದು ಸಹಜ. ಪ್ರತೀಬಾರಿ ಯಾವುದೇ ಪದಾರ್ಥವನ್ನು ಬಿಸಿ ಮಾಡುವಾಗ, ಹಿಂದೆ ಅಳಿದುಳಿದ ಪದಾರ್ಥವೂ ಪದೇ ಪದೆ  ಬಿಸಿಯಾಗುತ್ತಲೇ ಇರುತ್ತದೆ. ಕಾಲಕ್ರಮೇಣ ಅದುವೇ ದುರ್ನಾತಕ್ಕೆ ಕಾರಣವಾಗುತ್ತದೆ. ಅಲ್ಲದೆ, ಅದು ಓವೆನ್‌ನ ಕಾರ್ಯಕ್ಷಮತೆಯನ್ನು ಕುಗ್ಗಿ ಸುತ್ತದೆ. ಹೀಗಾಗಿ, ಆಗಿಂದಾಗ್ಗೆ ಒಳಭಾಗ ವನ್ನು ಶುಚಿಗೊಳಿಸುತ್ತಿರಬೇಕು.

* ಒಳಭಾಗದಲ್ಲಿ ಆಹಾರಪದಾರ್ಥ ಉಳಿದುಬಿಡುವಂತೆಯೇ, ಹೊರಭಾಗದಲ್ಲೂ ಎಣ್ಣೆ ಮುಂತಾದ ಗಟ್ಟಿ ಕಲೆ ಉಳಿದುಕೊಳ್ಳುತ್ತದೆ. ಅದರಲ್ಲೂ ಹೊರಭಾಗದಲ್ಲಿರುವ ಬಟನ್‌ಗಳ ಮೇಲೆ ಕಲೆಗಳು ಕೂರುವ ಸಾಧ್ಯತೆ ಹೆಚ್ಚು. ಹಾಗಾಗಿ,  ಅದನ್ನು ಕೂಡಾ ಆಗಾಗ ಸ್ವತ್ಛಗೊಳಿಸುತ್ತಿರಬೇಕು.

* ಓವೆನ್‌ ಬಳಸಿ ಆಹಾರ ಪದಾರ್ಥ ಬಿಸಿ ಮಾಡಲು ಎಲ್ಲಾ ಪಾತ್ರೆಗಳು ಸರಿಹೊಂದುವುದಿಲ್ಲ. ಮೈಕ್ರೊ ವೇವ್‌ ಓವೆನ್‌ ಗ್ರೇಡ್‌ ಕಂಟೇನರ್‌/ ಪಾತ್ರೆಗಳನ್ನೇ ಬಳಸಬೇಕು. ಆಹಾರ ಪದಾರ್ಥ ಒಳಗೊಂಡ ಕಂಟೇನರ್‌ ಇಡುವಾಗ  ಮುಚ್ಚಿಡುವುದರಿಂದ, ಆಹಾರ ಪದಾರ್ಥ ಸೋರಿಕೆಯಾಗುವುದು ತಪ್ಪುತ್ತದೆ. ಆದರೆ, ಆ ಮುಚ್ಚಳ ಮೈಕ್ರೊವೇವ್‌ ಓವೆನ್‌ ಗ್ರೇಡ್‌ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

* ಲೋಹದ ಪಾತ್ರೆಯನ್ನು ಯಾವ ಕಾರಣಕ್ಕೂ ಓವೆನ್‌ ಒಳಗೆ ಇಡಬಾರದು. ಏಕೆಂದರೆ ಮೈಕ್ರೊವೇವ್‌ ತರಂಗಗಳು ಲೋಹದ ಪಾತ್ರೆಗ ತಾಕಿ ಪ್ರತಿಫ‌ಲಿತಗೊಳ್ಳುತ್ತವೆ. ಇದರಿಂದ ಪಾತ್ರೆ ಶಾಖಕ್ಕೆ ಒಳಗೊಳ್ಳುತ್ತದೆ. ಇದು ಒಳಗಿನ ಬಿಡಿಭಾಗಗಳಿಗೆ ಹಾನಿಯುಂಟು ಮಾಡಬಹುದು.

* ಓವೆನ್‌ ನ ಬಾಗಿಲನ್ನು ಸರಿಯಾಗಿ ಮುಚ್ಚಬೇಕು. ಬಾಗಿಲು ಕೆಟ್ಟು ಹೋಗಿದ್ದರೆ ಇಲ್ಲವೇ ಸೀಲ್‌ ಬಿಟ್ಟುಕೊಂಡಿದ್ದರೆ, ಓವೆನ್‌ ಅನ್ನು ಬಳಸಲು ಹೋಗಬಾರದು.

ಟಾಪ್ ನ್ಯೂಸ್

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.