Money ಕಥೆ: ಹಣ ಸಂಪಾದನೆ


Team Udayavani, May 11, 2020, 10:31 AM IST

Money ಕಥೆ: ಹಣ ಸಂಪಾದನೆ

ಸಾಂದರ್ಭಿಕ ಚಿತ್ರ

ಕಿರಣ, ಪಟ್ಟಣದ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ. ಅವನ ತಂದೆ, ಪುಟ್ಟ ಗ್ರಾಮದಲ್ಲಿ ಬೇಸಾಯ ಮಾಡುತ್ತಿದ್ದರು. ತಂದೆಗೆ ಕಿರಣನನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿತ್ತು. ಕಿರಣನೂ ಪ್ರತಿಬಾರಿ, ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದ. ಪಟ್ಟಣದಲ್ಲಿ ಇದ್ದುಕೊಂಡೇ, ಹಣ ಸಂಪಾದನೆಯ ಮಾರ್ಗ ಹಿಡಿಯಬೇಕೆಂಬುದು ಅವನ ಕನಸು. ಆದರೆ, ವಿಧಿಲಿಖೀತವೇ ಬೇರೆ ಇತ್ತು. ಕೂಡಲೆ ಊರಿಗೆ ಬರುವಂತೆ, ಅವನಿಗೆ ಕರೆ ಬಂದಿತು. ಅಲ್ಲಿ ಹೋಗಿ ನೋಡಿದರೆ, ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ತಮ್ಮ ಕೊನೆಗಾಲ ಸಮೀಪಿಸಿದೆ
ಎನ್ನುವುದು ಅವರಿಗೆ ಗೊತ್ತಾಗಿತ್ತು.

ಅವರು ಕಿರಣನನ್ನು ಕರೆದು, “ನಮ್ಮ ಜಮೀನಿನ ಮೂಲೆಯಲ್ಲಿ ದೊಡ್ಡ ಪೆಟ್ಟಿಗೆ ಇದೆ. ಅದರೊಳಗೆ ಕಂತೆ ಕಂತೆ ಹಣ ಇದೆ’ ಎಂದು ಕಿವಿಯಲ್ಲಿ ಗುಟ್ಟಾಗಿ ಹೇಳಿದರು. ಇದಾದ ಕೆಲವೇ
ದಿನಗಳಲ್ಲಿ, ಕಿರಣನ ತಂದೆ ತೀರಿಕೊಂಡರು. ಮುಂದೇನು ಎಂಬ ಚಿಂತೆಯಲ್ಲಿದ್ದ ಕಿರಣನಿಗೆ, ನಿಧಿಯ ನೆನಪಾಗಿತ್ತು. ಆ ಹಣದಿಂದ ತನ್ನ ಓದನ್ನು ಮುಂದುವರಿಸಬಹುದು, ಅಮ್ಮನನ್ನೂ ಚೆನ್ನಾಗಿ ನೋಡಿಕೊಳ್ಳಬಹುದು ಎಂದವನು ಯೋಚಿಸಿದನು. ಒಂದು ದಿನ ಬೆಳಿಗ್ಗೆಯೇ ಗುದ್ದಲಿಯೊಂದಿಗೆ ಬಂದು, ತಂದೆ ಹೇಳಿದ ಜಮೀನಿನ ಮೂಲೆಯಲ್ಲಿ ಅಗೆದ. ಎಷ್ಟು ಅಗೆದರೂ ಪೆಟ್ಟಿಗೆ
ಸಿಗಲಿಲ್ಲ.

ಕೊನೆಗೆ, ತಾನೇ ಎಲ್ಲೋ ಗೊಂದಲ ಮಾಡಿಕೊಂಡಿದ್ದೇನೆ ಎಂದು ಯೋಚಿಸಿ, ನಾಲ್ಕೂ ಮೂಲೆಯನ್ನು ಅಗೆದ. ಹಣದ ಪೆಟ್ಟಿಗೆ ಸಿಗಲಿಲ್ಲ. ಪಕ್ಕದ ಜಮೀನಿನ ಮುದುಕಪ್ಪ ಕಿರಣನ ಬಳಿ ಬಂದ. ಕಿರಣ, ತನ್ನ ತಂದೆ ಹೇಳಿದ್ದನ್ನು ಹೇಳಿದ. ಮುದುಕಪ್ಪನಿಗೆ ಎಲ್ಲವೂ ಅರ್ಥವಾಯಿತು. ಅವನು ಕಿರಣನನ್ನು ಸಮಾಧಾನಿಸಿದ. “ಹೋಗಲಿ ಬಿಡು. ಬೇಜಾರು ಮಾಡಿಕೊಳ್ಳಬೇಡ. ಹೇಗೂ ನೆಲ ಅಗೆದಿದ್ದೀಯಲ್ಲ ಮನೆಯಲ್ಲಿರೋ ಬೀಜವನ್ನ ಬಿತ್ತನೆ ಮಾಡಿಬಿಡು’ ಎಂದ. ಕಿರಣ ಹಾಗೆಯೇ ಮಾಡಿದ.

ಮಳೆ ಬೆಳೆ ಚೆನ್ನಾಗಿ ಆಗಿ, ಆ ಸಲ ತುಂಬಾ ಚೆನ್ನಾಗಿ ಫ‌ಸಲು ಬಂದಿತು. ಮಾರುಕಟ್ಟೆಯಲ್ಲಿ ಅದಕ್ಕೆ ಹೆಚ್ಚಿನ ಬೆಲೆಯೂ ಸಿಕ್ಕಿತು. ಕಿರಣನಿಗೆ, ಅಪ್ಪ ಹೇಳಿದ ಪೆಟ್ಟಿಗೆ ಹಣದ ರಹಸ್ಯ ಆಗ
ಅರ್ಥವಾಯಿತು. ಪಟ್ಟಣದ ಕೆಲಸವಾದರೂ, ಕುಗ್ರಾಮದಲ್ಲಿ ಮಾಡುವ ಕೆಲಸವಾದರೂ, ಶ್ರದ್ಧೆಯಿಂದ ಮಾಡಿದರೆ ಹಣ ಸಿಕ್ಕೇ ಸಿಗುತ್ತದೆ ಎಂದು ಅವನು ತಿಳಿದನು.

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.