ಮಣ್ಣು ಹೊನ್ನು ಮೆಶಿನ್ನು : ಉಳುವ ಸಾಧನ


Team Udayavani, May 11, 2020, 11:04 AM IST

ಮಣ್ಣು ಹೊನ್ನು ಮೆಶಿನ್ನು : ಉಳುವ ಸಾಧನ

ಸಾಂದರ್ಭಿಕ ಚಿತ್ರ

ನೆಲವನ್ನು ಉಳಲು ಬಳಸುವ ನೇಗಿಲು, ಟ್ರ್ಯಾಕ್ಟರ್‌ ಮತ್ತಿತರ ಉಪಕರಣಗಳನ್ನು, ನಾವೆಲ್ಲರೂ ನೋಡಿದ್ದೇವೆ. ಅವುಗಳ ಸಾಲಿಗೆ ಈ ಉಪಕರಣವೊಂದು ಹೊಸ ಸೇರ್ಪಡೆ.
ಇದರ ವೈಶಿಷ್ಟ್ಯವೆಂದರೆ, ಇದನ್ನು ಒಬ್ಬನೇ ವ್ಯಕ್ತಿ ಬಳಸಬಹುದಾಗಿದೆ. ಕಡಿಮೆ ತೂಕ ಹೊಂದಿರುವುದರಿಂದ, ಕೈಯಲ್ಲಿ ಎತ್ತಿಕೊಂಡು ಬರಬಹುದಾಗಿದೆ. ಕೈತೋಟದ ಕೆಲಸಕ್ಕೆ, ಇದು ಹೇಳಿ ಮಾಡಿಸಿದ ಸಾಧನ.

ಈ ಸಾಧನ, ಕತ್ತರಿಯಂತೆ ಕೆಲಸ ನಿರ್ವಹಿಸುತ್ತದೆ. ಚೂಪಾದ ಬ್ಲೇಡುಗಳಿರುವ ಭಾಗವನ್ನು, ನೆಲದೊಳಕ್ಕೆ ತೂರುವಂತೆ ಕಾಲಲ್ಲಿ ಒತ್ತಬೇಕು. ನಂತರ ಹ್ಯಾಂಡಲ್‌ ಭಾಗವನ್ನು ಬೋರ್‌ವೆಲ್‌ ಒತ್ತುವ ಮಾದರಿಯಲ್ಲಿ ಒತ್ತಬೇಕು. ಆಗ, ನೆಲದೊಳಕ್ಕೆ ಊರಿದ್ದ ಬ್ಲೇಡುಗಳು ಮಣ್ಣನ್ನು ಸೀಳಿಕೊಂದು ಮೇಲಕ್ಕೆ ಬಂದುಬಿಡುತ್ತವೆ. ಮತ್ತೆ ಈ ಸಾಧನದ ಜಾಗ ಬದಲಿಸಿ ಬ್ಲೇಡುಗಳನ್ನು ನೆಲದೊಳಕ್ಕೆ ತೂರುವಂತೆ ಕಾಲಿಂದ ಒತ್ತಿ, ಮೇಲಿನ ಕ್ರಮಗಳನ್ನು ಪುನರಾವರ್ತಿಸಬೇಕು. ಈ ಉತ್ಪನ್ನ ಕ್ರಿಯಾಶೀಲತೆಯಿಂದ ಕೂಡಿದೆ ನಿಜ. ಆದರೆ ಮೊದಲೇ ಹೇಳಿದಂತೆ ಈ ಉತ್ಪನ್ನ ಬಳಸಿ ಒಂದಿಡೀ ಜಮೀನನ್ನು ಉತ್ತಬೇಕು ಎಂದಾಗ, ಅದು ಹೆಚ್ಚಿನ ಶ್ರಮ ಮತ್ತು ಸಮಯವನ್ನು ಬೇಡುತ್ತದೆ. ಅಲ್ಲದೆ ಜಮೀನು ಉಳುವಾಗ ಭೂಮಿಯನ್ನು ಹೆಚ್ಚು ಆಳದಲ್ಲಿ ನೇಗಿಲನ್ನು ಊರುತ್ತೇವೆ. ಈ ಉತ್ಪನ್ನದ ಬ್ಲೇಡುಗಳು ತೀವ್ರ ಮಟ್ಟದಲ್ಲಿ ಊರಲ್ಪ ಡುವುದಿಲ್ಲ. ಆದರೆ ಕೈದೋಟಗಳಲ್ಲಿ ಇದರ ಉಪಯೋಗ ಹೆಚ್ಚು. ಸಸಿ ನೆಡಲು, ಬೀಜ ಬಿತ್ತಲು ಸಹಾಯ
ಪಡೆಯಬಹುದು .

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.