ತೆರಿಗೆ ಹಣ ಉಳಿಸಲು ಸರಳ ದಾರಿಗಳಿವೆ !


Team Udayavani, Oct 1, 2018, 1:06 PM IST

sudha.jpg

ನಮಗೆಲ್ಲರಿಗೂ ಒಂದು ಸಣ್ಣ ಆಸೆ ಇರುತ್ತದೆ. ಕಟ್ಟುವ ತೆರಿಗೆಯನ್ನು ಉಳಿಸಬೇಕು. ಅಧಿಕ ಸಂಪಾದನೆ ಇರುವವರಿಗೆ ತೆರಿಗೆ ಉಳಿಸುವುದರಿಂದ ಲಾಭವೇ. ಆದರೆ, ಅಲ್ಪಮಟ್ಟಿಗಿನ ಸಂಪಾದನೆ ಇರುವವರೂ ತೆರಿಗೆ ಉಳಿಸುವುದರ ಬಗೆಗೆ ಯೋಚಿಸಿದರೆ ತಪ್ಪೇನು ಇಲ್ಲ. ಇಲ್ಲಿ ತೆರಿಗೆ ಉಳಿಸುವುದು ಯಾವ ರೀತಿಯಿಂದಲೂ ತೆರಿಗೆ ವಂಚನೆ ಆಗುವುದಿಲ್ಲ. ಬದಲಿಗೆ, ಇನ್ನೊಂದು ವಿಧದಲ್ಲಿ ಅಭಿವೃದ್ಧಿಗೆ ನೀಡುವ ಕೊಡಗೆ ಆಗುತ್ತದೆ.!  ತೆರಿಗೆ ಉಳಿಸಬೇಕು ಎನ್ನುವ ಕಾರಣಕ್ಕೆ ಸಾಲ ಮಾಡಿದೆ ಎನ್ನುವವರನ್ನು ನಾವು ನೋಡಿರುತ್ತೇವೆ. ತೆರಿಗೆ ಉಳಿಸುವ ಹಲವು ದಾರಿಗಳಿವೆ. ಅಂದರೆ, ತೆರಿಗೆ ಉಳಿಸುವುದಕ್ಕೆ ಹಲವು ಹೂಡಿಕೆಗಳಿವೆ. ಆರೋಗ್ಯ ವಿಮೆಯ ಪಾಲಿಸಿ ತೆಗೆದುಕೊಳ್ಳುವುದು, ಜೀವವಿಮೆ ಮಾಡಿಸುವುದು…ಇವೆಲ್ಲವೂ ತೆರಿಗೆ ಉಳಿತಾಯದ ದಾರಿಗಳು. ಹಾಗೆಯೇ, ಮ್ಯೂಚುವಲ್‌ ಫ‌ಂಡ್‌ನ‌ಲ್ಲೂ ತೆರಿಗೆ ಉಳಿತಾಯದ ಹಲವಾರು ಯೋಜನೆಗಳಿವೆ.

ಎಲ್ಲರಿಗೂ ಗೊತ್ತಿರುವ ಹಾಗೆ, ಮ್ಯೂಚುವಲ್‌ ಫ‌ಂಡ್‌ನ‌ ವಲಯವಾರು ಫ‌ಂಡ್‌ಗಳಲ್ಲಿ ಹಣ ತೊಡಗಿಸಿ ತೆರಿಗೆ ಉಳಿಸುವುದು ಈಗ ಹೆಚ್ಚು ಜನಪ್ರಿಯ ಆಗುತ್ತಿದೆ.  ತೆರಿಗೆ ಉಳಿತಾಯದ ಫ‌ಂಡ್‌ಗಳಲ್ಲಿ ನಿರ್ಧಿಷ್ಟ ಅವಧಿಯ ನಂತರ ಮಾತ್ರ ಮಾರಲು ಬರುತ್ತದೆ. ಅಂದರೆ, ಇಲ್ಲಿ  ಲಾಕಿಂಗ್‌ ಅವಧಿ ಇರುತ್ತದೆ. ತೆರಿಗೆ ಉಳಿತಾಯದ ಫ‌ಂಡ್‌ಗಳಲ್ಲಿ ಹಣ ಹೂಡುವ ಮೂಲಕ ತೆರಿಗೆ ಉಳಿತಾಯದ ಜೊತೆಗೆ ನಾವು ಹೂಡಿಕೆ ಮಾಡಿದ ಹಣಕ್ಕೆ ಗಳಿಕೆಯೂ ಬರುತ್ತದೆ.

ಬಹುತೇಕ ಎಲ್ಲ ಮ್ಯೂಚುವಲ್‌ ಫ‌ಂಡ್‌ ಕಂಪನಿಗಳೂ ತೆರಿಗೆ ಉಳಿತಾಯದ ಹಲವಾರು ಹೊಸ ಯೋಜನೆಗಳನ್ನು ಬಿಡುಗಡೆಗೊಳಿಸಿವೆ. ಈಗಾಗಲೇ ಹಲವಾರು ವರ್ಷಗಳಿಂದಲೂ ಇರುವ ಯೋಜನೆಗಳಲ್ಲೂ ಹಣ ತೊಡಗಿಸಬಹುದು. ಒಟ್ಟಿನಲ್ಲಿ, ತೆರಿಗೆ ಉಳಿತಾಯದ ಹಲವಾರು ಆಕರ್ಷಕ ಯೋಜನೆಗಳು ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಲಭ್ಯ ಇದ್ದು, ಹಲವಾರು ವರ್ಷಗಳಿಂದಲೂ ಉತ್ತಮ ಲಾಭ ನೀಡುತ್ತಲೂ ಬಂದಿವೆ. 

ತೆರಿಗೆ ಉಳಿತಾಯವೂ ಒಂದು ಗಳಿಕೆಯೇ ಹೌದು.ಆದರೆ, ನೆಪದಲ್ಲಿ ನಡೆಯುವ ಉಳಿಕೆ ಮತ್ತು ಹೂಡಿಕೆಯೂ ಶಿಸ್ತಿನ ಭಾಗವೇ. ಯಾರಿಗಾದರೂ ಅನ್ನಿಸಬಹುದು: ಏನಿದು ತೆರಿಗೆ ಕಟ್ಟಿದರೆ ಬಾರದೇ ಎಂದು? ನಾವು ಮ್ಯೂಚುವಲ್‌ ಫ‌ಂಡ್‌ನ‌ ತೆರಿಗೆ ಉಳಿತಾಯದ ಯೋಜನೆಗಳಲ್ಲಿ ಹೂಡಿದ ಹಣ ಸಾಮಾನ್ಯವಾಗಿ ಮೂಲ ಸೌಕರ್ಯ ಅಭಿವೃದ್ಧಿ ಯಂತಹ ಸಾರ್ವಜನಿಕ ಅನುಕೂಲದ ಯೋಜನೆಗಳಿಗೆ ತೊಡಗಿಸಿದ್ದೇ ಆಗಿರುತ್ತದೆ. ಅಂದರೆ, ಇಂಥ ಹೂಡಿಕೆ ಅಭಿವೃದ್ಧಿಗೆ ಪೂರಕವಾಗಿಯೇ ಇರುತ್ತದೆ.

ಸುಧಾಶರ್ಮ ಚವತ್ತಿ

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.