ಜನತಾ ಗ್ಯಾರೇಜ್ : ಗ್ಯಾಸ್ ಸ್ಟವ್


Team Udayavani, May 4, 2020, 2:44 PM IST

ಜನತಾ ಗ್ಯಾರೇಜ್ : ಗ್ಯಾಸ್ ಸ್ಟವ್

1. ಒಲೆ ಆಫ್ ಆಗಿದೆ ಎನ್ನುವುದನ್ನು ಖಾತರಿಪಡಿಸಿಕೊಂಡು, ಬರ್ನರ್‌ ಬಿಸಿಯಾಗಿಲ್ಲ ಎನ್ನುವುದನ್ನೂ ಖಾತರಿ ಪಡಿಸಿಕೊಳ್ಳಬೇಕು. ಬಿಸಿ ಇದ್ದರೆ, ಆರುವ ತನಕ ಕಾಯಬೇಕು.

2. ಬರ್ನರ್‌ ಮೇಲಿನ ಕ್ಯಾಪ್‌ ಮತ್ತು ಮೆಶ್‌ ಅನ್ನು ತೆಗೆದಿರಿಸಿ. ಒಂದು ಬಕೆಟ್ಟಿನಲ್ಲಿ ನೀರು ಹಾಕಿ, ಸೋಪನ್ನು ಮಿಶ್ರಣ ಮಾಡಿ. ಅದರಲ್ಲಿ ಬರ್ನರ್‌, ಕ್ಯಾಪ್‌ ಮತ್ತು ಮೆಶ್‌ ಅನ್ನು ಮುಳುಗಿಸಿ.

3. ಬಳಸಿ ಬಿಟ್ಟ ಹಳೆಯ ಟೂತ್‌ ಬ್ರಶ್‌ ಇದ್ದರೆ, ಅದರಿಂದ ಬರ್ನರ್‌ ಕೂರಿಸುವ ಜಾಗದ ಒಳಗೆ ಸ್ವತ್ಛಗೊಳಿಸಿ. ಬ್ರಶ್‌ ಇಲ್ಲದಿದ್ದರೆ ಈ ಕೆಲಸಕ್ಕೆ ಬಟ್ಟೆಯನ್ನೂ ಬಳಸಬಹುದು.

4. ಸ್ಟವ್‌ನ ಮೇಲ್ಭಾಗದಲ್ಲಿ ಸ್ವಚ್ಛಗೊಳಿಸಲು ಸೋಪ್‌ ನೀರಿಂದ ತೇವಗೊಳಿಸಿದ ಸ್ಪಾಂಜ್‌ ಅಥವಾ ಬಟ್ಟೆಯನ್ನು ಬಳಸಿ. ಬಟ್ಟೆ ನಿಲುಕುವುದು ಕಷ್ಟವೆನಿಸಿದ ಭಾಗಗಳಲ್ಲಿ ಮಾತ್ರ, ಬ್ರಶ್‌ ಬಳಸಿ.

5. ಸ್ಟವ್‌ ಮೇಲೆ ಏನಾದರೂ ಗಟ್ಟಿ ಕಲೆ ಉಳಿದಿದ್ದರೆ, ಅದನ್ನು ತೆಗೆಯಲು ಮೊದಲು ನೀರಿನಿಂದ ಸೋಕಿಸಿ, ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸ್ವತ್ಛಗೊಳಿಸಿ.

6. ಸ್ಟವ್‌ ಅನ್ನು ಒರೆಸಿದ ನಂತರ, ಒಣಗಿದ ಬಟ್ಟೆಯಿಂದ ಮತ್ತೂಮ್ಮೆ ಒರೆಸಿ, ಅದರ ಮೇಲೆ ನೀರು ಉಳಿಯದಂತೆ ಮಾಡುವುದರಿಂದ ಗೆರೆಗಳು ಮೂಡುವುದಿಲ್ಲ. ಸ್ಟವ್‌ ಹೊಸತರಂತೆ ಕಾಣುತ್ತದೆ.

7. ಬಕೆಟ್‌ ಒಳಗೆ ಮುಳುಗಿಸಿಟ್ಟ ಸ್ಟವ್‌ನ ಬಿಡಿಭಾಗಗಳನ್ನು, ಟೂತ್‌ ಬ್ರಶ್‌ನಿಂದ ಉಜ್ಜಿ. ಸೋಪ್‌ ನೀರಿನಲ್ಲಿ ಮುಳುಗಿಸಿಟ್ಟಿದ್ದರಿಂದ ಕೊಳೆ ಸಲೀಸಾಗಿ ಬಂದುಬಿಡುತ್ತದೆ. ನಂತರ ಜಿಡ್ಡು ಉಳಿಯದಂತೆ ತೊಳೆಯಿರಿ.

8. ನೀರಿನಲ್ಲಿ ತೊಳೆದ ಬಿಡಿಭಾಗಗಳನ್ನು, ಬಿಸಿಲಿನಲ್ಲಿ ಒಣಗಿಸಿ ನಂತರವೇ ಸ್ಟವ್‌ ಮೇಲೆ ಇಡಿ.

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.