ಸದ್ದಿಲ್ಲದೆ ಮಾಯವಾಗುವ ವಾಟ್ಸ್‌ ಆ್ಯಪ್‌ ಸಂದೇಶ!


Team Udayavani, Oct 7, 2019, 5:55 AM IST

whats-app

ವಾಟ್ಸ್‌ ಆ್ಯಪ್‌ ತನ್ನ ಬಳಕೆದಾರರಿಗೆ ಹೊಸ ಸವಲತ್ತನ್ನು ನೀಡುವ ಯೋಚನೆಯಲ್ಲಿದೆ. ಅದನ್ನು ಬಳಸಿ ಬಳಕೆದಾರರು ತಮ್ಮ ಸಂದೇಶಗಳನ್ನು ಡಿಲೀಟ್‌ ಮಾಡಬಹುದು. ಆ ಆಯ್ಕೆ ಈಗಾಗಲೇ ಇದೆಯಲ್ಲ ಎಂದು ನೀವು ಯೋಚಿಸಬಹುದು. ಹೌದು, “ಡಿಲೀಟ್‌ ಫಾರ್‌ ಎವರಿಒನ್‌’ ಎಂಬ ವಾಟ್ಸ್‌ಆ್ಯಪ್‌ನ ಸವಲತ್ತು ಈಗಾಗಲೇ ಲಭ್ಯವಿದೆ. ಆದರೆ ಆ ಆಯ್ಕೆಯನ್ನು ಬಳಸಿ ಸಂದೇಶವನ್ನು ಡಿಲೀಟ್‌ ಮಾಡಿದಾಗ “ಈ ಸಂದೇಶವನ್ನು ಡಿಲೀಟ್‌ ಮಾಡಲಾಗಿದೆ’ ಎಂಬ ಸೂಚನೆ, ಸಂದೇಶ ಇದ್ದ ಜಾಗದಲ್ಲಿ ಬರುತ್ತದೆ. ಅಂದರೆ, ಎದುರಿನ ಬಳಕೆದಾರರಿಗೆ ಅದು ಗೋಚರಿಸುತ್ತದೆ. ಹಾಗಾಗಿ ಡಿಲೀಟ್‌ ಮಾಡಿದ್ದು ಗೊತ್ತಾಗಿಬಿಡುತ್ತದೆ. ಸಂದೇಶದ ಯಾವ ಜಾಡನ್ನೂ ಉಳಿಸದೆ ಡಿಲೀಟ್‌ ಮಾಡುವ ಸವಲತ್ತನ್ನು ಇದೀಗ ಪರಿಚಯಿಸಲು ಹೊರಟಿದೆ.

ಅದುದರಿಂದ ಬಳಕೆದಾರ ಟೈಪಿಸುವ ಸಂದೇಶ ಸ್ವಲ್ಪ ಹೊತ್ತು ಮಾತ್ರ ಮೆಸೆಂಜರಿನಲ್ಲಿ ಕಾಣಿಸುತ್ತದೆ, ನಂತರ ತನ್ನಷ್ಟಕ್ಕೆ ತಾನೇ ಮಾಯವಾಗಿಬಿಡುತ್ತದೆ. ಆ ಸಂದೇಶ ಎಲ್ಲಿಯೂ ತನ್ನ ಜಾಡನ್ನು ಉಳಿಸುವುದಿಲ್ಲ. ಇಲ್ಲಿ ಎರಡು ಆಯ್ಕೆಗಳನ್ನು ವಾಟ್ಸ್‌ಆ್ಯಪ್‌ ನೀಡಲಿದೆ ಎಂಬ ಮಾಹಿತಿಯಿದೆ. ಮೊದಲನೆಯ ಆಯ್ಕೆಯಲ್ಲಿ, 5 ಸೆಕೆಂಡುಗಳ ನಂತರ ಸಂದೇಶ ಡಿಲೀಟ್‌ ಆಗುತ್ತದೆ, ಎರಡನೆಯ ಆಯ್ಕೆಯಲ್ಲಿ ಒಂದು ಗಂಟೆಯ ನಂತರ ಸಂದೇಶ ಅಟೋಮ್ಯಾಟಿಕ್‌ ಆಗಿ ಡಿಲೀಟ್‌ ಆಗುತ್ತದೆ.

ಸದ್ಯಕ್ಕೆ ತಂತ್ರಜ್ಞರು ಈ “ಆಟೋಮ್ಯಾಟಿಕ್‌ ಡಿಲೀಟ್‌’ ಸವಲತ್ತನ್ನು ಗ್ರೂಪ್‌ ಚಾಟ್‌ಗಳಿಗೆ ಮಾತ್ರವೇ ಅಳವಡಿಸುವ ಯೋಚನೆಯಲ್ಲಿದ್ದಾರೆ. ಅಲ್ಲಿ ಅದರ ಕಾರ್ಯಕ್ಷಮತೆ ಮತ್ತು ಅನುಕೂಲಗಳನ್ನು ಪರಿಶೀಲಿಸಿ, ನಂತರದ ದಿನಗಳಲ್ಲಿ ವೈಯಕ್ತಿಕ (ಒನ್‌ ಆನ್‌ ಒನ್‌) ಚಾಟ್‌ ವಿಂಡೋಗಳಿಗೂ ವಿಸ್ತರಿಸುವ ಯೋಚನೆಯನ್ನು ವಾಟ್ಸ್‌ ಆ್ಯಪ್‌ ಹೊಂದಿದೆ.

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.