ವಾಟ್ಸ್ಯಾಪ್ ನ 5 ನೂತನ ಫೀಚರ್ಸ್


Team Udayavani, Aug 10, 2020, 4:19 PM IST

ವಾಟ್ಸ್ಯಾಪ್ ನ 5 ನೂತನ ಫೀಚರ್ಸ್

ವಾಟ್ಸ್ಯಾಪ್‌, ಸದಾ ಅಪ್‌ ಡೇಟ್‌ಗಳನ್ನು ಕೊಡುತ್ತಲೇ ಬಳಕೆದಾರರ ಮನಗೆದ್ದಿರುವ ಜನಪ್ರಿಯ ಅಪ್ಲಿಕೇಶನ್‌. ಜಗತ್ತಿನಾದ್ಯಂತ 2 ಬಿಲಿಯನ್‌ ಬಳಕೆದಾರರನ್ನು ಹೊಂದಿರುವ ವಾಟ್ಸ್ಯಾಪ್‌ ಈಗ 5 ನೂತನ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಏನವು..?

 ಹಳೇ ಮೆಸೇಜ್‌ ಡಿಲೀಟ್‌ :  ಯಾರ ಜೊತೆಗೋ, ಯಾವತ್ತೋ ನೀವು ಚಾಟ್‌ ಇಲ್ಲವೇ ಮೆಸೇಜ್‌ ಮಾಡಿರುತ್ತೀರಿ. ಇಂಥ ಚಾಟ್‌ಗಳಿಗೆ ಮುಕ್ತಿ ಕಾಣಿಸಲು “ಎಕ್ಸ್‌ಪೈರಿಂಗ್‌ ಮೆಸೇಜಸ್‌’ ಫೀಚರ್‌ ಅಳವಡಿಕೆ ಆಗುತ್ತಿದೆ. ನಿರ್ದಿಷ್ಟ ಅವಧಿಯ ಬಳಿಕ ಆಟೋಮ್ಯಾಟಿಕ್‌ ಆಗಿ ಹಳೇ ಮೆಸೇಜುಗಳು ಡಿಲೀಟ್‌ ಆಗಲಿವೆ. ಈ ಫೀಚರ್‌ ಬಳಸಿಕೊಳ್ಳಲು ಇಚ್ಚಿಸು ವವರಿಗೆ ಸೆಟ್ಟಿಂಗ್ಸ್‌ನಲ್ಲಿ ಆನ್‌/ ಆಫ್ ಆಯ್ಕೆಗಳನ್ನು ನೀಡಲಾಗುತ್ತದೆ.

ಸರ್ಚ್‌ ಆನ್‌ ವೆಬ್‌ :  ಫಾರ್ವರ್ಡ್‌ ಮೆಸೇಜ್‌ ಹಾವಳಿ ವಾಟ್ಸ್ಯಾಪ್‌ ಬಳಕೆದಾರರಿಗೆ ದೊಡ್ಡ ತಲೆನೋವು. ಯಾವುದು ಸುಳ್ಳು, ಯಾವುದು ಸತ್ಯ ಎಂಬ ಫ್ಯಾಕ್ಟ್ ಚೆಕ್‌ ಕೆಲಸವನ್ನು ಸರ್ಚ್‌ ಆನ್‌ ವೆಬ್‌ ಫೀಚರ್‌ ಮಾಡಲಿದೆ. ಈ ಆಯ್ಕೆ ವೆಬ್‌ ಜಾಲತಾಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ನೂತನ ಫೀಚರ್‌ ಜಾರಿಗೆ ಬಂದಿದ್ದರೂ ಭಾರತೀಯ ಬಳಕೆದಾರರಿಗೆ ಇದಿನ್ನೂ ಲಭ್ಯವಿಲ್ಲ.

ಮ್ಯೂಟ್‌ ಆಲ್ವೇಸ್‌ :  ವಾಟ್ಸ್ಯಾಪ್‌ನಲ್ಲಿ ಗ್ರೂಪ್‌ ಇಲ್ಲವೇ ಚಾಟ್‌ಗಳನ್ನು ಮ್ಯೂಟ್‌ ಮಾಡಲು ಈಗಾಗಲೇ ಆಯ್ಕೆ ಇದೆ. ಆದರೆ ಇದು 8 ಗಂಟೆ, 1 ವಾರ, 1 ವರ್ಷಗಳವರೆಗೆ ಮಾತ್ರ ಮ್ಯೂಟ್‌ ಆಗಲಿದೆ. ಶಾಶ್ವತವಾಗಿ ಮ್ಯೂಟ್‌ ಮಾಡುವ “ಮ್ಯೂಟ್‌ ಆಲ್ವೇಸ್‌’ ಆಯ್ಕೆಯನ್ನು ವಾಟ್ಸ್ಯಾಪ್‌ ಈಗತಾನೆ ಪರಿಚಯಿಸಿದೆ.

ಪೇಮೆಂಟ್ಸ್‌  :  ವಾಟ್ಸ್ಯಾಪ್‌ ಪೇಮೆಂಟ್ಸ್ ಈಗಾಗಲೇ ಭಾರತದಲ್ಲಿ ಪ್ರಯೋಗ ಹಂತದಲ್ಲಿದೆ. ಆದರೆ ಇದು ಬೀಟಾದಲ್ಲಿನ ಬಳಕೆದಾರರಿಗೆ ಅಧಿಕೃತವಾಗಿ ಬಳಸಲು ಇನ್ನೂ ಅವಕಾಶ ಸಿಕ್ಕಿಲ್ಲ. ಅನ್ಯ ವಿದೇಶಿ ಆ್ಯಪ್‌ಗ್ಳಂತೆ ವಾಟ್ಸ್ಯಾಪ್‌ ಕೂಡ ಬಳಕೆದಾರರ ಡೇಟಾ ಭದ್ರತೆ ವಿಚಾರ ಕುರಿತು ವಿಚಾರಣೆಗೊಳಪಟ್ಟಿದೆ. ಆದರೆ, ಈ ಪರೀಕ್ಷೆಯಲ್ಲಿ ವಾಟ್ಸ್ಯಾಪ್‌ ಪಾಸ್‌ ಆಗಿದೆ ಎನ್ನಲಾಗುತ್ತಿದೆ. ಯುಪಿಐ ಆಧರಿಸಿ, ವಾಟ್ಸ್ಯಾಪ್‌ ಪೇಮೆಂಟ್ಸ್ ಕೆಲಸ ಮಾಡಲಿದೆ. ಐಸಿಐಸಿಐ, ಎಚ್‌ಡಿಎಫ್ಸಿ ಬ್ಯಾಂಕ್‌ ಈ ಸೇವೆಯಲ್ಲಿ ಪಾಲುದಾರಿಕೆ ಹೊಂದಿವೆ.

ಹೊಸ ಇಮೋಜಿಗಳು : ಈಗಾಗಲೇ ವಾಟ್ಸ್ಯಾಪ್‌ ನಲ್ಲಿ ಇಮೋಜಿಗಳು ಸಾಕಷ್ಟಿವೆ. ಈಗ ಮತ್ತೆ 138 ಹೊಸ ಇಮೋಜಿಗಳನ್ನು ಬಳಕೆದಾರರಿಗೆ ಪರಿಚಯಿಸಲಿದೆ. ಕಾಲಕ್ಕೆ ತಕ್ಕಂತೆ ಎಮೋಜಿಗಳು ಮನುಷ್ಯನ ಭಾವನೆಗಳನ್ನು ಪ್ರತಿನಿಧಿಸುತ್ತವೆ. ­

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.