ಆದರ್ಶ ಪ್ರಪಂಚ


Team Udayavani, Oct 20, 2020, 8:04 PM IST

josh-tdy-2

ಗ್ರೆಗೊರಿ ಪೆರೆಲ್ಮನ್‌ ರಷ್ಯದ ಗಣಿತ ಪ್ರತಿಭೆ.ಕ್ಲೇ ಗಣಿತ ಸಂಸ್ಥೆ ಜಗತ್ತಿನ ಮುಂದಿಟ್ಟಿದ್ದ ಏಳು ಸಮಸ್ಯೆಗಳ ಪೈಕಿ ಒಂದನ್ನು ಪೂರ್ತಿಯಾಗಿ ಪರಿಹರಿಸಿದವನು ಪೆರೆಲ್ಮನ್‌ (ಉಳಿದ ಆರು ಇನ್ನೂ ಬಿಡಿಸಲಾರದ ಬ್ರಹ್ಮಗಂಟಾಗಿಯೇ ನಿಂತಿವೆ!).

ಈ ಸಮಸ್ಯೆಗಳ ವಿಶೇಷವೇನೆಂದರೆ, ಪ್ರತಿ ಸಮಸ್ಯೆಯನ್ನು ಬಿಡಿಸಿದವರೂ ಹತ್ತು ಲಕ್ಷ ಡಾಲರುಗಳನ್ನು ಬಹುಮಾನವಾಗಿ ಪಡೆಯುತ್ತಾರೆ. ವಾಗ್ಧಾನದ ಪ್ರಕಾರ, ಕ್ಲೇ ಸಂಸ್ಥೆ ಪೆರೆಲ್ಮನ್‌ಗೆ ಬಹುಮಾನ ಕೊಡಲು ಮುಂದೆ ಬಂದಿತು. ಅಂತಾರಾಷ್ಟ್ರೀಯ ಗಣಿತ

ಸಮ್ಮೇಳನದಲ್ಲಿ ಅವನಿಗೆ ಗಣಿತದ ನೊಬೆಲ್ ಎಂದೇ ಖ್ಯಾತವಾದ ಫೀಲ್ಡ್ಸ್ ಪದಕವನ್ನುಕೊಡುವುದೆಂದೂ ತೀರ್ಮಾನಿಸಲಾಯಿತು. ಆದರೆ, ಇವೆಲ್ಲ ಪ್ರಸಿದ್ಧಿ-ಸಂಪತ್ತುಗಳಿಂದ ವಿಮುಖನಾದ ಪೆರೆಲ್ಮನ್‌, ನಾನು ಸಮಸ್ಯೆಗಳನ್ನು ಪರಿಹರಿಸುವುದು ಮನಃಸಂತೋಷಕ್ಕಾಗಿ. ದುಡ್ಡಿನ ಆಸೆ ನನಗಿಲ್ಲ ಎಂದು, ಯಾರನ್ನೂ ಒಳ ಬರಗೊಡದೆ, ಯಾರಿಗೂ ಸಂದರ್ಶನ ಮಾಡಲು ಅನುಮತಿ ಕೊಡದೆ, ಮನೆಯೊಳಗೆ ಉಳಿದುಕೊಂಡುಬಿಟ್ಟ! ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಮೂಲ ಹಣ. ಅದಿಲ್ಲದ ಪ್ರಪಂಚ ರೂಪುಗೊಳ್ಳಬೇಕು ಎನ್ನುವುದೇ ಪೆರೆಲ್ಮನ್‌ ನುಡಿ.ಕೈಯಲ್ಲಿಕೆಲಸವಿಲ್ಲದ ಸಮಯದಲ್ಲಿ ಒಮ್ಮೆ ಅವನಿಗೆ ಯಾವುದಾದರೂ ಉದ್ಯೋಗ ಹಿಡಿಯಬೇಕು ಅನ್ನಿಸಿತು. ಇನ್ನೊಂದು ಬೀದಿಯಲ್ಲಿರುವ ಬೇಕರಿಗೆ ಹೋಗಿ ಅದರ ಮಾಲೀಕನನ್ನು ಭೇಟಿಯಾಗಿ- ಏನಾದರೂ ಕೆಲಸಕೊಡಿ ಎಂದು ಕೇಳಿಕೊಂಡ.

ಸಂಬಳ ಎಷ್ಟುಕೊಡಬೇಕು? ಬೇಕರಿಯವನ ಪ್ರಶ್ನೆ. ಇಲ್ಲ, ಒಂದು ದುಗ್ಗಾಣಿಯೂ ಬೇಡ. ದುಡ್ಡಿಲ್ಲದ ಪ್ರಪಂಚದಲ್ಲಿ ಬದುಕಬೇಕೆಂದು ನನ್ನಅಪೇಕ್ಷೆ, ಪೆರೆಲ್ಮನ್‌ ಖಚಿತ ನುಡಿ. ಸರಿ ಹಾಗಾದರೆ! ಗಣಿತವೂ ಅಲ್ಪಸ್ವಲ್ಪ ಬರುತ್ತೆ ಅನ್ನುತ್ತೀಯ. ನಿನಗೆ ಕ್ಯಾಶಿಯರ್‌ಕೆಲಸಕೊಡುತ್ತೇನೆ ಎಂದು ಬೇಕರಿಯವನು ಅವನಿಗೆಕೆಲಸ ಕೊಟ್ಟ. ಆದರೆ ಸ್ವಲ್ಪ ಹೊತ್ತಲ್ಲೇ ಅವನಿಗೆ ತಾನೆಂಥ ಪ್ರಮಾದವೆಸಗಿದ್ದೇನೆಂದು ಗೊತ್ತಾಯಿತು. ಪೆರೆಲ್ಮನ್‌ ಗ್ರಾಹಕರಿಗೆ ಬೇಕಾದ ತಿಂಡಿ ತಿನಿಸುಗಳನ್ನು ಕೊಟ್ಟರೂ, ದುಡ್ಡು ಮಾತ್ರ ಪಡೆಯುತ್ತಿರಲಿಲ್ಲ. ತುಂಬ ಅನುನಯದಿಂದ ನಗುತ್ತ ದುಡ್ಡುಕೊಡಬೇಡಿ ಎಂದು ಹೇಳುತ್ತಿದ್ದ. ಬೇಕರಿ ಮಾಲೀಕ ಬಂದು ನೋಡಿದಾಗ,ಕ್ಯಾಶ್‌ಕೌಂಟರಿನ ಎದುರಲ್ಲಿ, ಆರ್ಡರ್‌ ಮಾಡಲು ಒಂದು ಉದ್ದನೆ ಸಾಲು ಆಗಲೇ ಸಿದ್ಧವಾಗಿ ನಿಂತಿತ್ತು! ­

 

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.