ಒಗ್ಗಟ್ಟಿಗೆ ಹುಡುಗಿಯರೆಲ್ಲ ಮಾಯ!


Team Udayavani, Jul 9, 2019, 5:32 AM IST

shutterstock_499498522

ಪಿಯುಸಿ ಮುಗಿಸಿ ಬಿ.ಎಸ್ಸಿಗೆ ಹೆಜ್ಜೆ ಇಟ್ಟ ದಿನಗಳು. ಮೊಬೈಲ್‌ ಕೊಂಡು ತಿಂಗಳು ಕಳೆದಿತ್ತು. ವಾಟ್ಸಾéಪ್‌ ಇತ್ತಾದರೂ, ದಿನಕ್ಕೆ ಹತ್ತಿಪ್ಪತ್ತು ಮೆಸೇಜ್‌ ಮಾತ್ರ ಬರುತ್ತಿದ್ದುದರಿಂದ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ,ದಿನ ಕಳೆದಂತೆ ಗೆಳೆಯರ ಸಂಖ್ಯೆ ಬೆಳೆಯುತ್ತಾ ಸಾಗಿತು.ಗೆಳೆಯರು ಏನಾದರೂ ¤. ವಾಟ್ಸಾéಪ್‌ ಸಂದೇಶ ಮಾಡಿದಾಗ, ಅದು ನನಗೆ ತಪ್ಪೆಂದು ಅನಿಸಿದರೆ ಸಾಕು: ಅವರು ನಿನ್ನದೇ ಸತ್ಯವೆಂದು ಹೇಳುವರೆಗೂ ಕೈಗೆ ಬಿಡುವೇ ಕೊಡುತ್ತಿರಲಿಲ್ಲ. ಇಬ್ಬರು ಗೆಳೆಯರಂತೂ ಕೆಲವು ದಿನ ಮಾತು ಬಿಟ್ಟಿದ್ದೂ ಉಂಟು!

ಅಂದು ತರಗತಿ ಮುಗಿದು ವಿರಾಮದ ಸಮಯ. ಕಿರಣ ತನ್ನ  ವಾಟ್ಸಾಪ್‌ ತೋರಿಸುತ್ತಾ ಹುಡುಗ-ಹುಡುಗಿಯರಿರುವ ಈ ಗ್ರೂಫ್ ಮಾಡಿದ್ದೇವೆ. ಪ್ರತಿ ಸಲವೂ ಒಂದು ವಿಷಯಕ್ಕೆ ಏನಾದರೂ ತಕರಾರು-ಜಗಳ ನಡೆದಾಗ ಎಷ್ಟೇ ಪ್ರಯತ್ನಿಸಿದರೂ ನಮಗೆ ಗೆಲುವು ಸಿಕ್ಕಿಲ್ಲ. ಈ ಗ್ರೂಪ್‌ಗೆ ನಿನ್ನ ಸೇರಿಸುವೆ. ಹೇಗಾದರೂ ಮಾಡಿ ಗೆಲುವು ನಮ್ಮದಾಗಿಸಬೇಕು ಎಂದು’ ನನ್ನ ಸೇರಿಸಿಯೇ ಬಿಟ್ಟ! ಮುಂಜಾನೆ ಮತ್ತು ರಾತ್ರಿ ಮಾತ್ರ ವಾಟ್ಸಾéಪ್‌ ಬಳಸುತ್ತಿದ್ದ ವಳು, ಅಂದು ರಾತ್ರಿ ನೆಟ್‌ ಆನ್‌ ಮಾಡುವುದೇ ತಡ ಈ ಗ್ರೂಪಿನ ಸಂದೇಶಗಳು ಸೆಂಚುರಿ ಹೊಡೆದಿದ್ದು ಕಂಡು ಬೆರಗಾದೆ!.ಓದುತ್ತಾ ಹೋದೆ ಹುಡುಗರಿಗೆ ಸೋಲಿನ ಕಿರೀಟ ಕೊಟ್ಟು ಕೇಕೆ ಹಾಕಿದ್ದರು! ನಾನೂ ಸಹ ಮಧ್ಯದಲ್ಲಿ ಒಂದೊಂದೇ ಸಂದೇಶ ಮಾಡ ತೊಡಗಿದೆ… ಒಂದೆರಡು ದಿನ ಕಳೆಯಿತು.

ನಾನು ಗಮನಿಸಿದಂತೆ ನಾನು ಮತ್ತು ಕಿರಣ ಆನ್ಲçನ್‌ ಬರುವುದೇ ತಡ ಕೀರ್ತಿ ಮುಸ್ಕಾನ್‌,ಮಯೂರಿ ಮತ್ತು ಪುಷ್ಪಾ ಆಫ್ಲೆçನ್‌ ಆಗುತ್ತಿದ್ದದ್ದು ನಮ್ಮಲ್ಲಿ ಧೈರ್ಯ ಹೆಚ್ಚಿಸುತ್ತಿತ್ತು ಆದರೆ ಸಮ್ರಿàನ್‌, ಭಾವನಾ ಮತ್ತು ಇಬ್ಬರು ಅಡ್ಮಿನ್‌ಗಳು ಆನ್ಲçನ್‌ ಬಂದರೆ ನಾನು ನೆಟ್‌ ಆಫ್ ಮಾಡುತ್ತಿದ್ದೆ! ಏಕೆಂದರೆ ಅವರ ವಿಚಾರ ಚಿಂತನೆಯ ಚಾಟ್‌ಗಳು ಮರು ಸಂದೇಶ ಕೊಡಲು ವಿಚಾರಗಳೇ ಹೋಳೆಯುತ್ತಿರಲಿಲ್ಲ.ಕೊನೆಗೊಮ್ಮೆ ನಾವು ಕೇಕೆ ಹಾಕುವುದಾದರೆ ‘ಒಗ್ಗಟ್ಟೆ ಮೂಲತಂತ್ರ’ವೆಂದು. ಗ್ರೂಪಿನಲ್ಲಿದ್ದ ಎಲ್ಲಾ ಗೆಳೆಯರು(ರೋಹಿತ್‌, ಪ್ರಶಾಂತ್‌,ಸೌರಭ, ಪ್ರಮೋದ್‌, ಮಲ್ಲಿಕಾರ್ಜುನ, ಬಸವರಾಜ, ಜಿನೇಂದ್ರ ಹಾಗೂ ಇತರರು) ಒಗ್ಗಟ್ಟಾಗಿ ಎಲ್ಲರೂ ಒಂದೇ ಸಮಯಕ್ಕೆ ಆನ್‌ಲೈನ್‌ನಲ್ಲಿ ಬರೋಣವೆಂದು ಒಪ್ಪಂದ ಮಾಡಿಕೊಂಡೆವು.
ಅದರಂತೆಯೇ ರಾತ್ರಿ 9:00 ಕ್ಕೆ ಬಂದೆವು.ದಿನದಂತೆ ನಮ್ಮದೇ ಸತ್ಯವೆಂದು ನಾವು ಮತ್ತು ಅವರದು ಸತ್ಯವೆಂದು ಅವರು ಸಾಧಿಸಲು ಶುರು ಆಯ್ತು. ಸಮಯ ಹತ್ತರ ಗಡಿ ದಾಟಿದ್ದು ಗೊತ್ತೇ ಆಗಿರಲಿಲ್ಲ! ಗೆಲುವು ನಮ್ಮ ಹತ್ತಿರ ಬರುತ್ತಿದ್ದಂತೆ ಅವರು ಒಬ್ಬರ ಹಿಂದೆ ಒಬ್ಬರು ಆಫ್ಲೆçನ್‌ ಆಗತೊಡಗಿದರು. ಕೊನೆಗೆ ಅವರಲ್ಲಿ ಉಳಿದದ್ದು ಇಬ್ಬರೇ…ನಂತರ ನಾವೇಲ್ಲಾ ಗೆಲುವಿನ ಕೇಕೆ ಹಾಕುತ್ತಿದ್ದಂತೆ ಅವರೂ ಆಫ್ಲೆçನ್‌. ಸಮಯ ಹನ್ನೊಂದಾಗಿತ್ತು. ಖುಷಿಯಲ್ಲಿ ಮಲಗಿದ್ದೆವು. ಮುಂಜಾನೆ ಎದ್ದು ವಾಟ್ಸಾಪ್‌ ನೋಡಿದರೆ ಎಲ್ಲ ಹುಡುಗಿಯರೂ ಲೆಫ್ಟ್!

ವಾಟ್ಸಾಪ್‌ ಗ್ರೂಪ್‌:-‘‘PCM PLATINUMS’

ಗ್ರೂಪ್‌ ಅಡ್ಮಿನ್‌ಗಳು:-ನಿವೇದಿತಾ,ಜ್ಯೋತಿ, ಭಾಗ್ಯ,ಪ್ರತೀಕ್ಷಾ ಹಾಗೂ ಕಿರಣ್‌,ಅಜಿತ್‌.

– ಮುತ್ತಪ್ಪ ಎಸ್. ಕ್ಯಾಲಕೊಂಡ

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.