ಯಾನ್‌ ನಿಕ್ಕೋಸ್ಕರ ಕಾತೊಂದುಪ್ಪುವೆ! 


Team Udayavani, Nov 20, 2018, 6:00 AM IST

can-you-wait-you.jpg

ನಿನ್ನನ್ನು ಮನಸ್ಸಿಗೆ ಹಚ್ಚಿಕೊಂಡ ಮೇಲೆ ಹೃದಯದಲ್ಲಿ ಬರೀ ಪ್ರೇಮಗೀತೆಗಳೇ ಪ್ಲೇ ಆಗುತ್ತಿವೆ. ಅನುಮಾನ ಬೇಡ, ನನ್ನಂಥ ಒಳ್ಳೆ ಹುಡುಗ ಬೆಂಗಳೂರಿನಲ್ಲಿ ಸಿಗುವುದಿಲ್ಲ. ಪ್ರೀತಿ ಎಂಬ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸು.  

ಅವತ್ತು ಈ ಮಾಯಾನಗರಿಯಲ್ಲಿ ನನ್ನ ಮೊದಲ ದಿನ. ಇಂಟರ್ನ್ಶಿಪ್‌ಗೆ ಅಂತ ಬೆಂಗಳೂರಿಗೆ ಬಂದಿದ್ದೆ. ನೀನು ಬರೋದಕ್ಕಿಂತ ಎರಡು ದಿನ ಮುಂಚೆಯೇ ಆಫೀಸ್‌ಗೆ ಸೇರಿದ್ದೆ ನಾನು. ಮೊದಲೆರಡು ದಿನ ಆ ಹೊಸ ಜಾಗದಲ್ಲಿ ನಂಗೆ ಉಸಿರಾಡಲೂ ಕಷ್ಟ ಅನ್ನಿಸುತ್ತಿತ್ತು. ಹೇಗಪ್ಪಾ ದಿನ ಕಳೆಯೋದು ಅಂತ ಚಿಂತಿಸುತ್ತಿದ್ದಾಗ, ಮೂರನೇ ದಿನ ಬೆಳಗ್ಗೆ ತಂಗಾಳಿಯಂತೆ ಆಫೀಸೊಳಗೆ ಬಂದುಬಿಟ್ಟೆ ನೀನು! ಅವತ್ತಿಡೀ ನಿನ್ನನ್ನೇ ನೋಡುತ್ತಾ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. 

ಮೊದಲ ದಿನವೇ ಮನಸ್ಸು ಕದ್ದ ನೀನು, ಮಂಗಳೂರಿನಿಂದ ಬಂದ ಬಾಂಗಡೆ ಮೀನು ಅಂತ ಗೊತ್ತಾಯ್ತು. ಮಂಗಳೂರಿನವರು ಚಂದ ಇರ್ತಾರೆ ಅಂತ ಕೇಳಿದ್ದೆ, ಆದರೆ ಇಷ್ಟೊಂದ್‌ ಚಂದ ಇರ್ತಾರೆ ಅಂತ ಗೊತ್ತಿರಲಿಲ್ಲ. ನಿನ್ನ ತುಳು ಮಿಶ್ರಿತ ಕನ್ನಡ ನನ್ನ ತಲೆ ಕೆಡಿಸಿದೆ. ನಸುನಗೆಯ ಆ ಕೆಂದುಟಿ, ತುಸುವೇ ಕೆಂಪಾಗಿ ಕಾಣುವ ಕೆನ್ನೆ, ಜೀನ್ಸ್‌ ಧರಿಸಿ ಬರುವ ಆ ನಿನ್ನ ಸ್ಟೈಲು, ನಕ್ಷತ್ರದಂತೆ ಹೊಳೆಯುವ ಕಂಗಳು.. ಇನ್ನೇನು ಬೇಕು ಬ್ರಹ್ಮಚಾರಿ ಹುಡುಗನೊಬ್ಬನ ದಿಲ್‌ ಹಾಳಾಗೋದಕ್ಕೆ? 

ನೀನು ಆವತ್ತು ಮೆಟ್ಟಿಲು ಹತ್ತಿಕೊಂಡು ಬಂದಿದ್ದು ಬರೀ ಆಫೀಸಿಗಲ್ಲ, ನೇರವಾಗಿ ನನ್ನ ಹೃದಯದೊಳಕ್ಕೇ ಬಂದಿದ್ದೀಯ! ನೀನು ಬಂದ ಮೇಲೆ ಆಫೀಸ್‌ಗೊಂದು ಕಳೆ ಬಂದಿದೆ. ಇಂಟರ್ನ್ಶಿಪ್‌ ಅಲ್ವಾ, ನಡಿಯುತ್ತೆ ಬಿಡು ಅಂತ ಸೋಮಾರಿಯಾಗಿದ್ದ ನನ್ನೊಳಗೊಬ್ಬ  ಜಂಟಲ್‌ವುನ್‌ ಹುಟ್ಟಿಕೊಂಡಿದ್ದಾನೆ. ದಿನಾ ಬೆಳಗ್ಗೆ ಎದ್ದು ಇಸಿŒ ಮಾಡಿದ ಅಂಗಿ ಹಾಕಿ, ಸಮಯಕ್ಕೆ ಸರಿಯಾಗಿ ಆಫೀಸಿಗೆ ಬರುವಷ್ಟು ಒಳ್ಳೆಯವನಾಗಿದ್ದೇನೆ ನಾನು. ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ, ರೈತರ ಸಾಲ ಅರ್ಧದಷ್ಟು ಮನ್ನಾ ಆಗಿದೆ. ವಿರೋಧ ಪಕ್ಷಗಳೇ ಮುನಿಸು ಮರೆತು ಒಂದಾಗಿ ಸರ್ಕಾರ ನಡೆಸುತ್ತಿವೆ! 

ಇಷ್ಟೆಲ್ಲಾ ಒಳ್ಳೆಯದಾಗಿರುವಾಗ ನೀನು ಮಾತ್ರ ನನ್ನ ಪ್ರೇಮ ಪತ್ರಕ್ಕೆ ಉತ್ತರ ಹೇಳದೆ, ಸೈಲೆಂಟ್‌ ಆಗೇ ಉಳಿದಿದೀಯ! ನಿನ್ನನ್ನು ಮನಸ್ಸಿಗೆ ಹಚ್ಚಿಕೊಂಡ ಮೇಲೆ ಹೃದಯದಲ್ಲಿ ಬರೀ ಪ್ರೇಮಗೀತೆಗಳೇ ಪ್ಲೇ ಆಗುತ್ತಿವೆ. ಇಬ್ಬರೂ ಹೊಸದಾಗಿ ಬೆಂಗಳೂರಿಗೆ ಬಂದಿದ್ದೇವೆ. ಕಬ್ಬನ್‌ಪಾರ್ಕ್‌, ಲಾಲ್‌ಬಾಗ್‌, ನಂದಿ ಬೆಟ್ಟ…ಸುತ್ತಾಡೋಕೆ ಎಷ್ಟೊಂದೆಲ್ಲಾ ಜಾಗಗಳಿವೆ. ಅನುಮಾನ ಬೇಡ, ನನ್ನಂಥ ಒಳ್ಳೆ ಹುಡುಗ ಬೆಂಗಳೂರಿನಲ್ಲಿ ಸಿಗುವುದಿಲ್ಲ. ಪ್ರೀತಿ ಎಂಬ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸು.  
ಯಾನ್‌ ನಿಕ್ಕೋಸ್ಕರ ಕಾತೊಂದುಪ್ಪುವೆ, ಪ್ಲೀಸ್‌ ನನ್‌ ಲವ್‌ ಮಾಲ್ಪುವ ಅತಾ ಬಾಂಗಡೆ..

– ಲೋಕೇಶ ಡಿ. ಶಿಕಾರಿಪುರ 

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.