ಮರಿ ಸಾಹೇಬ್ರಿಗೆ ಸೆಲ್ಯೂಟ್‌!


Team Udayavani, Aug 29, 2017, 6:15 AM IST

JUSTIN2.jpg

ಫೇಸ್‌ಬುಕ್‌ ದಿಗ್ಗಜ ಮಾರ್ಕ್‌ ಜುಕರ್‌ಬರ್ಗ್‌ ಮನೆಯಲ್ಲಿ ಮಗಳಿಗೆ ಸ್ನಾನ ಮಾಡಿಸೋದು, ಬಟ್ಟೆ ಹಾಕೋದು ಈ ಕೆಲಸವನ್ನೆಲ್ಲ ಮಾಡುವ ಹಾಗೆ, ಇನ್ನೊಬ್ಬ ಅಪ್ಪ ನಿಮ್ಮನ್ನು ಕಾಡುತ್ತಾನೆ. ಅದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡಿಯು. 

ಅವತ್ತು ಬೆಳಗ್ಗೆ ಆತ ಕಾರಿನಿಂದಿಳಿದು ಸಂಸತ್‌ ಭವನದ ಕಡೆ ಹೆಜ್ಜೆ ಹಾಕುತ್ತಿದ್ದರೆ ಎಲ್ಲರ ಮುಖದಲ್ಲೂ ಅಚ್ಚರಿಭರಿತ ಮಂದಹಾಸ. ಬಾಗಿಲಿನಲ್ಲಿದ್ದ ಸೆಕ್ಯುರಿಟಿ ಖುಷಿಯಿಂದ ಎರಡೆರಡು ಬಾರಿ ಸೆಲ್ಯೂಟ್‌ ಮಾಡಿದ. ಒಂದು ಸೆಲ್ಯೂಟ್‌ ಪ್ರಧಾನಿಗೆ. ಮತ್ತೂಂದು ಸೆಲ್ಯೂಟ್‌ ಪ್ರಧಾನಿಯ ಮಗನಿಗೆ! ಅಂದು ಸಂಸತ್‌ ಭವನದ ಕೆಲಸಗಾರರಲ್ಲೆಲ್ಲ ಏನೋ ಹೊಸ ಹುರುಪು. ಎಲ್ಲರಿಗೂ ಪ್ರಧಾನಿಯ ಜೊತೆಗೆ ಬಂದ ವಿಶೇಷ ಅತಿಥಿಯನ್ನು ಮಾತಾಡಿಸುವ, ಕೈ ಕುಲುಕುವ ತವಕ.

ಕೆಲ ದಿನಗಳ ಹಿಂದೆ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್‌ ಟ್ರಾಡಿಯು ತನ್ನ ಕಿರಿಯ ಮಗ ಹಡ್ರಿಯನ್‌ ಅನ್ನು ತನ್ನ ಜೊತೆಗೆ ಸಂಸತ್‌ ಭವನಕ್ಕೆ ಕರೆದುಕೊಂಡಾಗ ಈ ದೃಶ್ಯ ಕಂಡಿತ್ತು. ಹಡ್ರಿಯನ್‌ ಅಪ್ಪನ ಕೈ ಹಿಡಿದು ಮುದ್ದು ಮುದ್ದಾಗಿ ಆಫೀಸಿನ ತುಂಬಾ ಓಡಾಡಿದ, ಅಪ್ಪನ ಕುರ್ಚಿಯ ಮೇಲೆ ಕುಳಿತ, ತನ್ನತ್ತ ಕೈ ಬೀಸಿದವರಿಗೆಲ್ಲ ಹಾಯ್‌ ಮಾಡಿದ. ಸಂಸತ್ತಿನಲ್ಲಿ ಅವತ್ತು ಅವನು ಆಕರ್ಷಣೆಯ ಕೇಂದ್ರಬಿಂದು. ಮಾಧ್ಯಮದವರೂ ಅವನನ್ನು ನೋಡಲು ಮುಗಿಬಿದ್ದರು. ದೇಶದ ಪ್ರಧಾನಿ ತನ್ನ ಮಗನ ಜೊತೆ ನಡೆದುಕೊಳ್ಳುವ ರೀತಿ, ಕೆಲಸದ ಒತ್ತಡದ ನಡುವೆಯೂ ಅವನೆಡೆಗೆ ನೀಡುವ ಗಮನವನ್ನು ಎಲ್ಲರೂ ಕೊಂಡಾಡಿದರು. ತಾನೊಬ್ಬ ಶ್ರೇಷ್ಠ ನಾಯಕನಷ್ಟೇ ಅಲ್ಲ, ಫ್ಯಾಮಿಲಿ ಮ್ಯಾನ್‌ ಕೂಡ ಎಂಬುದನ್ನು ಜಸ್ಟಿನ್‌ ಅವತ್ತು ಸಾಬೀತು ಪಡಿಸಿದರು.

ಟಾಪ್ ನ್ಯೂಸ್

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.