ಒಮ್ಮೆಯಾದರೂ ನನ್ನ ಕಣ್ಮುಂದೆ ಬಂದು ಹೋಗು


Team Udayavani, Oct 22, 2019, 4:06 AM IST

ommeyadaru

ಪ್ರತಿದಿನ ನಾವಿಬ್ಬರೂ ಒಬ್ಬರಿಗೊಬ್ಬರು ಕಾಯುತ್ತಿದ್ದುದರಲ್ಲಿ ಏನೋ ಮಜವಿತ್ತು. ಸತ್ಯವಾಗಿಯೂ ಹೇಳುತಿರುವೆ, ನೀನಿಲ್ಲದೆ ನನಗೆ ಒಂಟಿತನ ಕಾಡುತಿದೆ…

ನಲ್ಮೆಯ ಗೆಳತಿಗೆ,
ನನಗೆ ಗೊತ್ತು ಗೌರಮ್ಮ, ನಾನು ನಿನ್ನಿಂದ ದೂರ ಆದಮೇಲೆ ನೀನು ತುಂಬಾ ಚೆನ್ನಾಗಿರ್ತೀಯಾ ಅಂತ. ಊರಿಗೆ ಹೋದ ಮೇಲೆ ನಿನ್ನಿಂದ ಒಂದೇ ಒಂದು ಮೆಸೇಜ್‌ ಕೂಡ ಬರದೇ ಇದ್ದುದಕ್ಕಾಗಿ ನನ್ನ ಮನಸ್ಸಿಗೆ ತುಂಬಾ ನೋವುಂಟಾಗಿದೆ. ಜ್ಞಾಪಕ ಇದೆಯಾ? ದಿನದಲ್ಲಿ ಸುಮಾರು ಐದರಿಂದ ಆರು ಘಂಟೆಯಾದರೂ ನಾವಿಬ್ಬರೂ ಪುಟ್ಟ ಪುಟ್ಟ ಮಕ್ಕಳ ಥರಾ ಮಾತಾಡಿಕೊಂಡು ಕೂತು ಬಿಡಿದ್ವಿ.ಆದರೆ ಹದಿನೈದು ದಿನಗಳಾದರೂ ನಿನ್ನ ಒಂದು ಮೆಸೇಜ್‌ ಕೂಡ ಕಣ್ಣಿಗೆ ಬೀಳದ ಕಾರಣಕ್ಕೆ, ಚಂದಿರನಿಲ್ಲದ ಆಕಾಶದಂತಾಗಿದೆ ನನ್ನ ಬದುಕು.

ನಿನ್ನ ಸ್ನೇಹವಿಲ್ಲದ ಈ ಬದುಕು ಖಾಲಿ ಖಾಲಿ ಅನಿಸ್ತಿದೆ. ಪ್ರೀತಿ ತುಂಬಿದ ನಿನ್ನ ಮಾತುಗಳನ್ನು, ನೀನು ಕಳಿಸುತ್ತಿದ್ದ ಮುದ್ದಾದ ಮೆಸೇಜ್‌ ಗಳಲ್ಲಿ ನೋಡುತ್ತಾ, ಓದುತ್ತಾ ಇರುತ್ತಿದ್ದೆ. ನೀನು ನನ್ನ ಜೊತೆ ಇಲ್ಲ ಅನ್ನೋ ಶೂನ್ಯವನ್ನು ಹೋಗಲಾಡಿಸುತ್ತಿದ್ದ ನಿನ್ನ ಒಲವಿನ-ಸಾಂತ್ವನದ ಮಾತುಗಳು, ನಿನ್ನ ಪ್ರೀತಿಯ ಸಂದೇಶಗಳು, ನೀನು ಸೊಗಸಾಗಿ ಬಿಡಿಸುತ್ತಿದ್ದ ಚಿತ್ರಗಳನ್ನು ನಾನೆಷ್ಟು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಗೊತ್ತಾ?

ಪ್ರತಿದಿನ ನಾವಿಬ್ಬರೂ ಒಬ್ಬರಿಗೊಬ್ಬರು ಕಾಯುತ್ತಿದ್ದುದರಲ್ಲಿ ಏನೋ ಮಜವಿತ್ತು. ಸತ್ಯವಾಗಿಯೂ ಹೇಳುತಿರುವೆ, ನೀನಿಲ್ಲದೆ ನನಗೆ ಒಂಟಿತನ ಕಾಡುತಿದೆ. ಒಮ್ಮೆಯಾದರೂ ನನ್ನ ಕಣ್ಮುಂದೆ ಬಂದು ಹೋಗು. ನಿನ್ನ ನೆನಪು ತಂದ ಕಣ್ಣೀರನ್ನು ಒತ್ತಿ ಹಿಡಿದಿರುವೆ.. ನೀ ಬಂದು ಹಿಡಿಯುವೆ, ಅಯ್ಯಯ್ಯೋ, ಅಳಬೇಡ ಕಣೋ ಎಂದು ಸಮಾಧಾನ ಹೇಳ್ತೀಯ ಎಂಬ ನಿರೀಕ್ಷೆಯೊಂದಿಗೇ ಕಾಲ ಕಳೆಯುತ್ತಿದ್ದೇನೆ. ಬರುವೆಯಲ್ಲವೆ?
ನಿನ್ನ ಪ್ರೀತಿಯ ಬಿ.ಕೆ

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.