ಕಣ್ಣಲ್ಲಿನ ಬೆಳಕು ಆರುವ ಮುನ್ನ ಬಾ


Team Udayavani, Jul 23, 2019, 5:00 AM IST

i-19

ಪ್ರಾರ್ಥಿಸುವ, ನಿನ್ನನ್ನು ಆರಾಧಿಸುವ, ಅಭಿಮಾನದಿಂದ ನೋಡುವ, ನಿನಗಾಗಿ ಒಂದೆರೆಡು ಕಣ್ಣೀರು ಹಾಕೋ ಒಂದು ಜೀವ ಇದೆ ಅನ್ನೋದನ್ನ ಯಾವತ್ತೂ ಮರಿಬೇಡ ಕಣೋ.

ಡಿಯರ್‌ ಈಡಿಯಟ್‌,
ಯಾಕೋ ಒಂದು phone ಇಲ್ಲ? ಅಟ್ಲೀಸ್ಟ್‌ ಒಂದು ಎಸ್ಸೆಮ್ಮೆಸ್ಸಾದ್ರು ಬೇಡ್ವೇನೊ? ಅಂದ ಹಾಗೆ, ನಿನ್ನೆ ರಾತ್ರಿ ಕನಸಿಗ್ಯಾಕೆ ಬರಲಿಲ್ಲ? ನನ್ನ ಇಷ್ಟಿ ಷ್ಟಿಷ್ಟಿಷ್ಟೇ ಕಾಡುವ ಕೆಲಸ ಬಾಕಿ ಉಳಿಯಿತಲ್ಲೋ ? ಅದ್ಯಾರು ಹೊಸ ಗೆಳತಿ? ನೀನು- ಶ್ರೀ ಕೃಷ್ಣನ ಚಿಕ್ಕಪ್ಪನ ಮಗನ ತರ ಆಡ್ತೀಯಲ್ಲೋ? ಕಾಲೇಜಿಗೆ ಹೊಸ ಹುಡುಗಿ ಬಂದ್ರೆ ಸಾಕು, ನಿನಗೆ ಮೈಯೆಲ್ಲ ಕೊಳಲಾಗುತ್ತೆ ಅಲ್ವ? ಹೊಸ ಸುದ್ದಿ ಕೇಳಿದೆ ನಿಜಾನ? ನೀವಿಬ್ರೂ ಮೊನ್ನೆ ಪಿವಿಆರ್‌ ಮಾಲ್‌ನಲ್ಲಿ ಸಿನಿಮಾ ನೊಡಿದ್ರಂತೆ ? ಕಾಫೀ ಡೇ ನಲ್ಲಿ ಐನೂರ್‌ ರುಪಾಯಿ ಬಿಲ್‌ ಬೇರೆ ಮಾಡಿದ್ಯಂತೆ? ಬಿಲ್‌ ಕೊಟ್ಟವರು ಯಾರು? ಮೊದಲೆ ಸಲ ಅಲ್ವ? ನೀನೇ ಬಿಲ್‌ ಕೊಟ್ಟು ಬಿಲ್ಡಪ್‌ ತಗಂಡಿರ್ತೀಯ. ನಿನ್ನ ಆಟಗಳು ಅಂಥವೇ ಅಲ್ವ?

ನಿನ್ನಷ್ಟು ಮರೆವು ನನಗಿಲ್ಲಪ್ಪ ಕೇಳಿಸ್ಕೊ, ಇಲ್ಲಿಯವರೆಗೆ ನಾನು ನಿನಗೆ ಹಾಕಿಸಿದ ಕರೆನ್ಸಿಯ ಒಟ್ಟು ಬಾಬ್ತು ಒಂದು ಸಾವಿರದ ನಾನೂರ ಇಪ್ಪತ್ತು ರೂಪಾಯಿಗಳೂ..! ನಿನ್ನ ಜೊತೆ ನೋಡಿದ ಸಿನಿಮಾಗಳ ಸಂಖ್ಯೆ ಒಟ್ಟು ಆರು ! ಆ ಎಲ್ಲ ಸಿನಿಮಾಗಳ ಟಿಕೇಟಿನ ದುಡ್ಡನ್ನು ನನ್ನ ಪರ್ಸಿಂದಾನೆ ಕಕ್ಕಿಸಿದ್ದೀಯ! ಸಿನಿಮಾದ ಕತ್ತಲಲ್ಲಿ ಎರಡು ಸಲ ನನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳೋಕೆ ಪ್ರಯತ್ನ ಪಟ್ಟೆ ನೀನು, ಆದರೆ ಸುಮ್ಮನೆ ಗದರಿಸಿದಕ್ಕೇನೆ ಸ್ಸಾರಿ ಡಿಯರ್‌ ಅಂದವನೇ ಬೆಕ್ಕಿನ ಹಾಗೆ ಮುದುರಿ ಕುಳಿತು ಬಿಟ್ಟೆ ಅಲ್ವ ? ಬರೀ ನಿನ್ನ ತಪ್ಪುಗಳನ್ನ ತೋರಿಸಿಕೊಡೊದಕ್ಕೆ ಅಂತಾನೇ ನಾನು ಈ ಪತ್ರ ಬರಿತಾ ಇಲ್ಲ ಕಣೋ, ನನಗೂ ಬರೀ ನಿನ್ನ ತಪ್ಪುಗಳನ್ನೇ ತೋರಿಸಿಕೊಡ್ತ ಇರೋದಕ್ಕೆ ತುಂಬಾನೆ ಹಿಂಸೆ ಆಗ್ತಾ ಇದೆ ಕಣೊ, ಏನು ಮಾಡಲಿ ಹೇಳು, ತುಂಬಾ ನೆನಪಾಗ್ತ ಇದ್ದೀಯ ನೀನು. ನಿನಗೇನು? ನಿನ್ನ ಬಿಂದಾಸ್‌ ಹುಡುಗಿಯರ ಜೊತೆ ಅರಾಮಾಗಿರ್ತೀಯ. ಆದ್ರೆ ನಾನು? ಹೇಳ್ಳೋ ರಾಜಕುಮಾರ…

ನಿನ್ನಥರಾನೇ ನಾನೂ ಫ್ಲರ್ಟ್‌ ಮಾಡಬೇಕಾ? ಇಷ್ಟಗಲ ನಗ್ತ ನಗ್ತ ಇರೋ ನಿನ್ನ ಗೆಳತಿಯರ ಮಧ್ಯೆಯೇ, ನಿನ್ನ ಒಳಿತಿಗಾಗಿ ಪ್ರಾರ್ಥಿಸುವ, ನಿನ್ನನ್ನು ಆರಾಧಿಸುವ, ಅಭಿಮಾನದಿಂದ ನೋಡುವ, ನಿನಗಾಗಿ ಒಂದೆರೆಡು ಕಣ್ಣೀರು ಹಾಕೋ ಒಂದು ಜೀವ ಇದೆ ಅನ್ನೋದನ್ನ ಯಾವತ್ತೂ ಮರಿಬೇಡ ಕಣೋ. ಈ ಕಣ್ಣುಗಳಲ್ಲಿರುವ ಬೆಳಕು ಆರಿ ಹೋಗುವ ಮುನ್ನಬಂದು ಬಿಡು.
ಸ್ವಲ್ಪ ಹೊತ್ತು ಮಾತಾಡೋಣ, ಮಾತು ಮುಗಿವ ಮುನ್ನ ಜಗಳ ಆಡೋಣ

ನಾನು ನಾನು…
ಗೀತಾಂಜಲಿ

ಟಾಪ್ ನ್ಯೂಸ್

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.