ತಡವಾಗಿ ಮಾಡಿದ ಮನೆ ಲೆಕ್ಕ


Team Udayavani, Mar 10, 2020, 4:55 AM IST

ತಡವಾಗಿ ಮಾಡಿದ ಮನೆ ಲೆಕ್ಕ

ಲೀನಿಯರ್‌ ಪ್ರೊಗ್ರಾಮಿಂಗ್‌ ಎಂಬ ಹೊಸ ಶಾಖೆಯನ್ನು ಗಣಿತದಲ್ಲಿ ತೆರೆದ ಪ್ರತಿಭಾವಂತ ಗಣಿತ 5 ಜಾರ್ಜ್‌ ಡೆನ್ಸಿಗ್‌ ಜೀವನದಲ್ಲಿ ನಡೆದ ಘಟನೆ ಇದು. ಡೆನ್ಸಿಗ್‌ ವಿದ್ಯಾರ್ಥಿಯಾಗಿದ್ದಾಗ ಬಹಳ ವಿಧೇಯರಾಗಿದ್ದರಂತೆ. ಗುರುಗಳು ಕೊಟ್ಟ ಹೋಮ್‌ ವರ್ಕ್‌ ಅನ್ನು ಅಂದಂದೇ ಮುಗಿಸಿ ಮರುದಿನವೇ ಒಪ್ಪಿಸಿಬಿಡುವ ವಿಧೇಯತೆ ಅವರಲ್ಲಿತ್ತು. ಇದು ಅವರು ವಿಶ್ವ ವಿದ್ಯಾಲಯದ ವಿದ್ಯಾರ್ಥಿಯಾದರೂ ಬದಲಾಗಲಿಲ್ಲ. ಅಲ್ಲಿಯೂ, ಪ್ರೊಫೆಸರ್‌ ಹೇಳಿದ ಲೆಕ್ಕಗಳನ್ನೆಲ್ಲ ತುಂಬ ನಿಷ್ಠೆಯಿಂದ ಮುಗಿಸಿ ಮರುದಿನವೇ ಅವರೆದುರು ಹಿಡಿಯುತ್ತಿದ್ದರು.

ಒಮ್ಮೆ ಡೆನ್ಸಿಗ್‌ ತರಗತಿಗೆ ಬರುವಾಗ ಸ್ವಲ್ಪ ತಡವಾಯಿತು. ಕ್ಷಮೆ ಕೇಳಿ ಒಳ ಬಂದ ಕೂತವರೇ, ಪ್ರಾಧ್ಯಾಪಕರು ಅದಾಗಲೇ ಬೋರ್ಡಿನ ಮೇಲೆ ಬರೆದಿದ್ದ ಮೂರು ಪ್ರಶ್ನೆಗಳನ್ನು ಕಾಪಿ ಮಾಡಿಕೊಂಡರು. ಪ್ರತಿ ಸಲವೂ ಲೆಕ್ಕ ಕೊಟ್ಟ ಮರುತಿನವೇ ಉತ್ತರ ಒಪ್ಪಿಸುತ್ತಿದ್ದ ಡೆನ್ಸಿಗ್‌ ಅವರಿಗೆ ಈ ಸಲ ಮಾತ್ರ ಆ ಮೂರು ಪ್ರಶ್ನೆಗಳನ್ನು ಬಿಡಿಸಲು ಸ್ವಲ್ಪ ಕಷ್ಟವೇ ಆಯಿತು. ತಾನು ಕ್ಲಾಸಿಗೆ ತಡವಾಗಿ ಹೋಗಿ ಬಹುಶಃ ಅತ್ಯಂತ ಮುಖ್ಯ ಪಾಠವನ್ನೇ ತಪ್ಪಿಸಿಕೊಂಡೆನೋ ಏನೋ ಎಂದು ಅವರು ಭಾವಿಸಿದ್ದರು. ಆ ಪಾಪ ಪ್ರಜ್ಞೆ ಕಾಡುತ್ತಿದ್ದುದರಿಂದ ಅವರು ಪ್ರೊಫೆಸರನ್ನು ಭೇಟಿಯಾಗಿ ಕೇಳಲೂ ಇಲ್ಲ. ನಾಲ್ಕು ದಿನವಾದ ಮೇಲೆ ಹೇಗೋ ಕಷ್ಟ ಪಟ್ಟು ಉತ್ತರ ಬರೆಯುವುದಕ್ಕೆ ಸಾಧ್ಯವಾಯಿತು. ತಮ್ಮ ಉತ್ತರಗಳನ್ನು ಹಿಡಿದುಕೊಂಡು ಪ್ರಾಧ್ಯಾಪಕರ ಕೊಠಡಿಗೆ ತಪ್ಪಿತಸ್ಥನಂತೆ ಹೋದರು. “ಕ್ಷಮಿಸಿ,ಈ ಸಲ ಯಾಕೋ ಪ್ರಶ್ನೆಗಳು ಸ್ವಲ್ಪ ಕಠಿಣವೆನ್ನಿಸಿದವು. ಹಾಗಾಗಿ, ಬಿಡಿಸಲು ನಾಲ್ಕು ದಿನ ಬೇಕಾಯಿತು’ ಎಂದು ಹೇಳುತ್ತ ತನ್ನ ಉತ್ತರವನ್ನು ಪ್ರಾಧ್ಯಾಪಕರ ಮುಂದೆ ಹಿಡಿದರು. ಈಗ ಹುಬ್ಬೆತ್ತರಿಸಿ ಮೂಛೆì ತಪ್ಪುವ ಸರದಿ ಪ್ರಾಧ್ಯಾಪಕರದು. ” ಇದು ಹೇಗೆ ಸಾಧ್ಯ! ನಾನು ಅಂದು ಬರೆದಿದ್ದದ್ದು ಇದುವರೆಗೆ ಯಾವ ಗಣಿತಜ್ಞನನಿಗೂ ಪರಿಹರಿಸಲಾಗದಿದ್ದ ಮೂರು ಪ್ರಶ್ನೆಗೆಗಳನ್ನು ‘ ಎಂದರು ಅವರು.

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.