ನೆಪ ಹೇಳ್ದೆ ಇದ್ದಕ್ಕಿದ್ದಂತೆ ಬಾ…


Team Udayavani, Oct 1, 2019, 5:00 AM IST

a-15

ನಿನ್ನ ನಿರೀಕ್ಷೆಯಲ್ಲಿ ಕಾಲ ಕಳೆಯಲು ಕಷ್ಟ ಆಗುತ್ತೆ. ಈಗ ಬರ್ತಾನೆ, ಆಗ ಬರ್ತಾನೆ ಎಂದು ಕನಸು ಕಾಣುತ್ತಾ ಕೂರುವುದು “ಸಿಲ್ಲಿ’ ಅನಿಸುತ್ತೆ. ಆದರೆ, ಹೀಗೆ ಕಾಯುವುದರಲ್ಲೂ ಒಂದು ಖುಷಿಯಿದೆ, ಪ್ರೀತಿಯಿದೆ…

ನನ್ನ ಹೃದಯವೆಂಬ ಪುಟ್ಟ ಗ್ರಹಕ್ಕೆ ಉಪಗ್ರಹವೊಂದ ಉಡಾಯಿಸಿ, ದೂರ ದೂರ ಹೋಗಿರುವೆ ನೀನು. ಅದು ನಿನಗೆ ಸಂಕೇತಗಳನ್ನು ಕಳುಹಿಸುತಿಹುದೋ, ಇಲ್ಲವೋ ನಾನರಿಯೇ?!

ಸಿಗದೇ ಇರುವುದಕ್ಕಾಗಿಯೇ ತಾನೇ ಈ ನಿನ್ನ ಮೌನ? ಆ ಮೌನ ರಾಗದ ಝೇಂಕಾರವು ಪ್ರತಿ ರಾತ್ರಿ ನನ್ನ ನಿದ್ರೆ ಮಾಡದಂತೆ ಮಾಡಿಬಿಟ್ಟಿದ್ದೆಯಲ್ಲ.

ನಿನ್ನ ನೆನಪಿಗೆ ಹಚ್ಚೆಯನ್ನಾದರೂ ಹಾಕಿಕೊಂಡು ಕೂರೋಣ ಎಂದರೆ ನಿನ್ನ ಹೆಸರೇನೆಂದೇ ತಿಳಿದಿಲ್ಲ ಎನಗೆ. ನಿನ್ನ ಕಾವ್ಯನಾಮವೋ, ಪ್ರೇಮನಾಮವೋ, ಅಂಕಿತನಾಮವೋ ಏನೆನ್ನಲಿ ಅದೊಂದೇ ನನಗೆ ತಿಳಿದುಹುದು. ಆ ಕಾವ್ಯನಾಮದ ಹಚ್ಚೆ ಹಾಕಪ್ಪಾ ಎಂದು ಕುಳಿತರೆ ಹಚ್ಚೆ ಹಾಕುವವನು ನಗುವುದಿಲ್ಲವೆ?

ಹೃದಯದ ಅರಮನೆಗೆ ಬೀಗ ಹಾಕಿ, ಕೀಲಿಕೈ ತೆಗೆದುಕೊಂಡು ಹೋಗಿರುವ ನಿನ್ನನು ಎಲ್ಲಿ ಹುಡುಕಲಿ ಹೇಳು ಗೆಳೆಯ? ಒಮ್ಮೆ ಸಿಕ್ಕಿ ಬಿಡು, ನೀನೊಮ್ಮೆ ಸಿಕ್ಕಿಬಿಟ್ಟರೆ, ನನ್ನ ಹೃದಯದಲ್ಲಿ ಭದ್ರವಾಗಿ ಹಿಡಿದಿಟ್ಟು, ಕೀಲಿ ಹಾಕಿ ಕೀಲಿಕೈಯನ್ನು ದೂರ ಬಿಸಾಡಿ ಬಿಡುವೆ, ಯಾರಿಗೂ ಸಿಗದಂತೆ.

ನಿನ್ನ ಹೆಸರು,ವಿಳಾಸವನ್ನು ನಾನರಿಯದಿದ್ದರೆ ಏನಾಯ್ತು? ನನ್ನ ಪತ್ರಗಳಿಂದ ನಿನಗದು ತಿಳಿದಿದೆಯಲ್ಲ, ಒಮ್ಮೆ ಯಾರಿಗೂ ಹೇಳದಂತೆ ಅನಿರೀಕ್ಷಿತವಾಗಿ ನೀನು ಬಂದೇ ಬರುತ್ತೀಯ ಎಂಬ ನಿರೀಕ್ಷೆ ಇದೆ. ನಿನಗಾಗಿ ನಿರೀಕ್ಷೆ ಮಾಡುತ್ತಾ ಕೂರುವುದು ಒಮ್ಮೊಮ್ಮೆ ಅಸಹನೀಯ ಅನಿಸುತ್ತದೆ. ಆದರೆ ಕಾಯುವುದು ಕಷ್ಟವೇನೂ ಅಲ್ಲ. ಹಿಂದೆ ರಾಮನ ಬರುವಿಕೆಗಾಗಿ ಕಾದ ಶಬರಿ, ಅಹಲ್ಯೆಯರಿಗೆ ಕಾದು ಕಾದು ಸುಸ್ತಾದರೂ ಅವನು ಬಂದಾಗ ಖುಷಿಯಾಗಲಿಲ್ಲವೇನು?ಜಯ ವಿಜಯರು ಮೂರು ಜನುಮಗಳನ್ನು ಕಾದು ವಿಷ್ಣುವಿನ ಬಳಿ ಸೇರಲಿಲ್ಲವೇನು? ಹಾಗೇ, ಒಂದು ದಿನ ನೀನು ಬರುವೆ. ಇಂದಲ್ಲ ದಿದ್ದರೆ ನಾಳೆ,ನಾಳೆ ಯಲ್ಲದಿದ್ದರೆ ನಾಡಿದ್ದು, ವಾರ,ತಿಂಗಳು,ಋತು,ಆಯನಗಳ ಗಡಿ ರೇಖೆ ದಾಟಿ ನೀನು ಬಂದೇ ಬರುವೆ ಎಂಬ ಭರವಸೆ ಇದೆ.

ಭರವಸೆಯ ಹುಸಿ ಮಾಡದೆ ಎಂದಾದರೂ ಒಂದು ದಿನ ಬಾ.

ಉಲೂಚಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.