ದಿನಸಿ ಲಿಸ್ಟ್‌ ಲೀಕ್‌ ಆದ ಕತೆ


Team Udayavani, Mar 19, 2019, 12:30 AM IST

w-2.jpg

ಗ್ರೂಪ್‌ ಹೆಸರು: ಯೋಗಾ ಗ್ರೂಪ್‌
ಗ್ರೂಪ್‌ ಅಡ್ಮಿನ್‌: ಪ್ರೇಮಾ, ಜಯಶ್ರೀ, ಶಹಿಸ್ಥಾ, ರೂಪಾ, ವಿನುತಾ…

ಮನೇಲಿ ಒಬ್ಬರೆ ಯೋಗ ಮಾಡಲು ಯಾಕೋ ಬೇಸರ ಎಂದು ನಾವು ಐವರು ಗೆಳತಿಯರು ಸೇರಿ ಯೋಗಾ ಮಾಡಲು ನಿರ್ಧರಿಸಿದೆವು. ಇದಕ್ಕಂತಲೇ ಒಂದು ವಾಟ್ಸಾಪ್‌ ಗ್ರೂಪ್‌ ರಚಿಸಿಕೊಂಡೆವು. ಯೋಗ ಇಂದು ಇದೆಯೋ ಇಲ್ಲವೋ, ಯೋಗಕ್ಕೆ ಸಂಬಂಧಪಟ್ಟ ವಿಚಾರಗಳು, ಡಯೆಟ್‌ ಬಗ್ಗೆ ಅದರಲ್ಲಿ ಚರ್ಚೆಗಳಾಗುತ್ತಿದ್ದವು.

ನಾನು ನನ್ನ ಅನುಕೂಲಕ್ಕೋಸ್ಕರ “ಸೆಲ್ಫ್’ ಎಂಬ ಫೋಲ್ಡರ್‌ ಕ್ರಿಯೇಟ್‌ ಮಾಡಿದ್ದೆ. ಮನೆಯ ಕೆಲಸಗಳು, ಮಗಳ ಶಾಲೆಯ ಪ್ರಾಜೆಕ್ಟ್ ಡೆಡ್‌ಲೈನ್‌, ಸೆಮಿನಾರ್‌ ಹಾಗೂ ನಮ್ಮನೆ ದಿನಸಿ ಸಾಮಾನಿನ ಲಿಸ್ಟ್‌ ಕೂಡ ಅದರಲ್ಲಿ ಇರುತ್ತಿತ್ತು. ಒಮ್ಮೆ ನಾನು ಲಿಸ್ಟ್‌ ಮಾಡುವಾಗ ಚಿಕ್‌ಪೀಸ್‌ (ಕಾಬೂಲ್‌ ಕಡಲೆ) ಬರೆಯಲು ಹೋಗಿ ಚಿಕನ್‌ ಪೀಸ್‌ ಅಂತ ಬರೆದೆ. ದುರಾದೃಷ್ಟಕ್ಕೆ ಅದನ್ನು ನಾನು ಸೆಲ್ಫ್ ಫೋಲ್ಡರ್‌ಗೆ ಕಳುಹಿಸುವ ಬದಲು, ಯೋಗಾ ಗ್ರೂಪ್‌ಗೆ ಕಳುಹಿಸಿದ್ದೆ. ಅಲ್ಲೇ ಎಡವಟ್ಟಾಗಿದ್ದು!

ಪಕ್ಕಾ ಸಸ್ಯಾಹಾರಿಯಾದ ನನಗೆ ಮರುದಿನ ಯೋಗ ಗ್ರೂಪ್‌ನಲ್ಲಿ ಎಲ್ಲರೂ ಚಿಕನ್‌ ಪೀಸ್‌ ಅಂತೆಳಿ ಕಾಲು ಎಳೆದಿದ್ದೇ ಎಳೆದಿದ್ದು… ಆಗಲೇ ನನಗೆ ಗೊತ್ತಾಗಿದ್ದು, ನಾನು ಮಾಡಿದ್ದ ಸ್ಪೆಲ್ಲಿಂಗ್‌ ಮಿಸ್ಟೇಕ್‌ನಿಂದ ಹೀಗೆಲ್ಲ ಆಗಿದೆ ಅಂತ. ಈಗಲೂ ಕೆಲವೊಮ್ಮೆ, “ಚಿಕನ್‌ ಪೀಸ್‌ ತಂದ್ರಾ?’ ಅಂತಲೇ ಕೇಳ್ತಾರೆ.

ಪ್ರೇಮಾ ಲಿಂಗದಕೋಣ

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.