ಪ್ರೀತಿಸಿದೆ, ಪ್ರೇಮಿಸಿದೆ ಏತಕೋ ನಾನರಿಯೇ…


Team Udayavani, Oct 1, 2019, 5:00 AM IST

a-13

ಪ್ರೀತಿ ಅಂದರೆ ಏನು?
ಇಷ್ಟು ಕಾಲ, ಪ್ರೀತಿಸುವವರ ಜೊತೆಗೂಡಿ ಬಾಳುವುದೇ ಪ್ರೀತಿ ಅಂದುಕೊಂಡಿದ್ದೆ. ಆದರೆ, ಈಗ ತಿಳಿಯುತ್ತಿದೆ: ಪ್ರೀತಿ ಎಂದರೆ, ನಾವು ಪ್ರೀತಿಸುವವರ ಜೊತೆಗೂಡಿ ಬದುಕುವುದಲ್ಲ, ಅವರ ಜೊತೆ ಬಿಟ್ಟು ಬೇರೆಯವರ ಜೊತೆ ಬಾಳಲಿಕ್ಕೆ ಆಗದಿರುವುದೆಂದು.

ನನಗೆ ತಿಳಿದ ಮಟ್ಟಿಗೆ ಪ್ರೀತಿ ಎಂದರೆ ಸಂತೋಷ ಅಥವಾ ದುಃಖ. ಅದು ಹೇಗೆಂದರೆ, ನಾನು ಒಬ್ಬಳು ಹುಡುಗಿಯನ್ನು ಪ್ರೀತಿಸಿದ್ದೆ. ಆದರೆ ನನಗಾಗ ಸರಿಯಾಗಿ ಗೊತ್ತಿರಲಿಲ್ಲ ನನ್ನದು ಪ್ರೀತಿಯೋ? ಆಕರ್ಷಣೆಯೋ? ಎಂದು! ಅವಳು ನನ್ನ ಜೊತೆ ಮಾತನಾಡುತ್ತಿದ್ದಾಗ ಪ್ರಪಂಚವನ್ನೇ ಜಯಿಸಿದಷ್ಟು ಸಂತೋಷವಾಗುತ್ತಿತ್ತು.

ನಂತರ ಅವಳ ಮೇಲಿನ ನನ್ನ ಭಾವನೆಗಳನ್ನು ತಾಳಲಾರದೇ, ಧೈರ್ಯ ಮಾಡಿ ಒಂದು ದಿನ ಅವಳಿಗೆ ನನ್ನ ಅಭಿಪ್ರಾಯವನ್ನು ತಿಳಿಸಿಯೇ ಬಿಟ್ಟೇ.

ಅವಳು ಮುಲಾಜಿಲ್ಲದೆ ನನ್ನನ್ನು ತಿರಸ್ಕರಿಸಿದಳು. ಆಗ, ಸತ್ತೇ ಹೋಗಬೇಕೆಂಬ ನಿರ್ಧಾರಕ್ಕೆ ಬರುವಷ್ಟು ದುಃಖ ಅನುಭವಿಸಿದೆ.

ಈ ಪ್ರಸಂಗದ ಬಳಿಕ ನನಗೆ ಅರ್ಥವಾದುದೇನೆಂದರೆ, ನಾವು ಪ್ರೀತಿಸಿದವರು ನಮ್ಮನ್ನು ಒಪ್ಪಿಕೊಂಡರೇ ಜೀವನ ಪೂರ್ತಿ ಸಂತೋಷವಾಗಿರಬಹುದು. ಹಾಗೆಯೇ, ನಮ್ಮನ್ನು ತಿರಸ್ಕರಿಸಿದರೆ, ಜೀವನ ಪೂರ್ತಿ ಅದೇ ನೋವಿನಲ್ಲಿ ಬದುಕಬೇಕಾಗುತ್ತದೆ. ಆ ನೋವನ್ನು ಅನುಭವಿಸುವಷ್ಟು ದೃಢ ಮನಸ್ಸು ನಮ್ಮದಾಗಿರಬೇಕಷ್ಟೇ.

ನಾನು ಪ್ರೀತಿಸಿದವಳು, ನನ್ನನ್ನು ತಿರಸ್ಕರಿಸಿ ನನ್ನ ಜೀವನದ ದುಃಖಕ್ಕೆ ಕಾರಣವಾಗಿರಬಹುದು. ಆದರೆ, ಅವಳ ಜೀವನದ ಸಂತೋಷಕ್ಕೆ ಅಡ್ಡಿಯಾಗಲು ನನಗೆ ಮನಸ್ಸಿಲ್ಲ. ಅವಳು ಎಲ್ಲೇ ಹೇಗೇ ಇರಲಿ,ಯಾವಾಗಲೂ ನಗುನಗುತಿರಲಿ ಅನ್ನುವುದೇ ನನ್ನ ಪ್ರಾರ್ಥನೆ.

ಗಿರೀಶ್‌ ಚಂದ್ರ ವೈ.ಆರ್‌.

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.