ನೀನಿಷ್ಟ ಕಣೋ ಅನ್ನೋಕೇನ್ರೀ ಕಷ್ಟ?


Team Udayavani, Sep 19, 2017, 3:12 PM IST

19-JOSH-10.jpg

ನಿಮ್ಮನ್ನು ನೋಡಿದ ಮೊದಲನೇ ದಿನವೇ ನನ್ನ ಹಾರ್ಟಲ್ಲಿ ಒಂದು ಬೀಟ್‌ ಮಿಸ್‌ ಆದಂಗಿತ್ತು. ಆದರೆ ಅವತ್ತು ಅದು ನನ್ನ ಅನುಭವಕ್ಕೆ ಬರ್ಲಿಲ್ಲ. ಯಾಕಂತೀರ? ಅದಕ್ಕೂ ಮುಂಚೆ ನನಗೆ ಯಾವತ್ತೂ ಆ ಥರದ ಅನುಭವ ಆಗಿರ್ಲಿಲ್ಲ ನೋಡಿ ಅದಕ್ಕೆ. 

ಅಲ್ಲಾ ಕಣ್ರೀ, ನಿಮಗ್ಯಾಕೆ ಇಷ್ಟು ಸೊಕ್ಕು ಅಂತೀನಿ..? ನೀವು ನನಗೆ ಇಷ್ಟ ಅಂತ ಗೊತ್ತಿದ್ರೂ, ಗೊತ್ತಿಲ್ಲದೇ ಇರೋ ಥರ ಇರ್ತೀರಲ್ಲ, ಅದು ಹೇಗೆ? ಮತ್ತು ಅದು ಯಾಕೆ?

 ನಿಮ್ಮನ್ನು ನೋಡಿದ ಮೊದಲನೇ ದಿನವೇ ನನ್ನ ಹಾರ್ಟಲ್ಲಿ ಒಂದು ಬೀಟ್‌ ಮಿಸ್‌ ಆದಂಗಿತ್ತು. ಆದರೆ ಅವತ್ತು ಅದು ನನ್ನ ಅನುಭವಕ್ಕೆ ಬರ್ಲಿಲ್ಲ. ಯಾಕಂತೀರ? ಅದಕ್ಕೂ ಮುಂಚೆ ನನಗೆ ಯಾವತ್ತೂ ಆ ಥರದ ಅನುಭವ ಆಗಿರ್ಲಿಲ್ಲ ನೋಡಿ ಅದಕ್ಕೆ. ನನಗೆ ನನ್ನ ಹಾರ್ಟಬೀಟ್‌ ಮಿಸ್‌ ಆಗ್ತಾ ಇದೆ ಅಂತ ಗೊತ್ತಾಗಿದ್ದು ಕಾಲೇಜು ಫೆಸ್ಟ್‌ ದಿನ ನೀವು ಸೀರೆ ಉಟ್ಕೊಂಡ್‌ ಬಂದಿದ್ದನ್ನ ನೋಡಿದ್‌ ಮೇಲೇನೆ! ಅದೂ ನನಗೆ ಇಷ್ಟ ಆಗೋ ಕೆಂಪು ಬಣ್ಣದ ಸೀರೆ, ಅದಕ್ಕೊಂದು ಬಂಗಾರದ ಬಣ್ಣದ ಬಾರ್ಡರ್‌. ಆಹಾ..! ಎಷ್ಟ ಮುದ್ದಾಗಿ ಕಾಣಿ¤ದ್ರಿ ಅವತ್ತು ಗೊತ್ತಾ? ನನಗಂತಾನೇ ಅವತ್ತು ಆ ರೀತಿ ಬಂದಿದ್ದು ಅನ್ನೋದು ಫ್ರೆಂಡ್ಸ್‌ ಹೇಳಿದ್‌ ಮೇಲೇನೆ ನಂಗೆ ಗೊತ್ತಾಗಿದ್ದು. 

ಅವತ್ತು ನೀವು ನನ್ನೊಬ್ಬನ ಹತ್ರ ಬಿಟ್ಟು ಬೇರೆಯವರ ಜೊತೆ ಫೋಟೊಗೆ ಪೋಸ್‌ ಕೊಡುವಾಗ ನನಗೆ ಹೆಂಗಾಗಿತ್ತು ಗೊತ್ತಾ? ನನಗೆ ಒಳಗೊಳಗೆ ಉರಿದು ಹೋಗ್ತಾ ಇತ್ತು. ಕೊನೇಗೆ ನನ್ಹತ್ರ ಬಂದು “ಒಂದು ಫೋಟೋ ಫ್ಲೀಸ್‌’ ಅಂತ ಹೇಳಿ ಫೋಟೋ ತೆಗಿಸಿಕೊಂಡ್ರಲ್ಲ, ಆಗ್ಲೆà ಸಮಾಧಾನ ಆಗಿದ್ದು. 

ಅದೆಲ್ಲಾ ಇರ್ಲಿ ಬಿಡಿ, ನೋಡಿ, ನೀವಂದ್ರೆ ನನಗಿಷ್ಟ ಅಂತ ನಿಮಗೆ ಗೊತ್ತು, ನಾನಂದ್ರೆ ನಿಮಗಿಷ್ಟ ಅಂತ ನನಗೂ ಗೊತ್ತು, ಆದರೂ ನೀವ್ಯಾಕೆ ಬಂದು ಏನೂ ಹೇಳ್ತಾ ಇಲ್ಲಾ? ನಾನೇ ಹೇಳಲಿ ಅಂತ ಕಾಯ್ತಾ ಇದ್ದೀರಾ? ಆಗಲಿ, ಸ್ವಲ್ಪ ದಿನ ಕಾಯಿ, ನಾನೇ ಬಂದು ಹೇಳ್ತೀನಿ. ಇಲ್ಲಾ ಅಂದ್ರೆ ನೀವೇ ಬಂದು  ಈಗಲೇ ಹೇಳಿºಡಿ. ರೀ….ಫ್ಲೀಸ್‌ ಹೇಳಿºಡ್ರೀ… ಹೇಳ್ತೀರಾ ತಾನೆ? ಹಾnಂ..?

ಭರತ್‌ ಎಚ್‌. ನಾರಾಯಣ್‌

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.