ಈಗಲೂ ಮಾತಾಡ್ತೇವೆ. ಆದರೆ…


Team Udayavani, Nov 19, 2019, 5:33 AM IST

cc-11

ನಾನಿದ್ದೆ ನನ್ನ ಪಾಡಿಗೆ ಎಲ್ಲರಂತೆ; ಕನಸಿತ್ತು, ನಗುವಿತ್ತು, ಎಲ್ಲವೂ ಇತ್ತು. ಹತ್ತೂಂಬತ್ತು ವರ್ಷಗಳು ನಾನು ನಾನೇ ಆಗಿದ್ದೆ. ಇಂತಿದ್ದಾಗ, ಯಾವುದೇ ಸುಳಿವೇ ಕೊಡದೆ ನೀನೇಕೆ ಬಂದೆ? ಮೊದಲಿದ್ದ ನಗುವನ್ನು ಇಮ್ಮಡಿಗೊಳಿಸಲೋ? ಕನಸುಗಳಿಗೆ ಬಣ್ಣ ತುಂಬಲೋ ಅಥವಾ ನನ್ನನ್ನು ನಿನ್ನವಳಾಗಿಸಿಕೊಳ್ಳಲೋ? ನಿನ್ನ ಉದ್ದೇಶವೇನೇ ಇರಲಿ… ನೀ ನನ್ನ ಹೃದಯದೊಳ ಬಂದಾಯ್ತು, ಮುಂದೆ ಬರುವ ನನ್ನೆಲ್ಲಾ ನಾಳೆಗಳಿಗೆ ಮುನ್ನಡಿಯನ್ನೂ ಬರೆದಾಯ್ತು. ಇನ್ನೇನು ಬೇಕು ನನಗೆ? ನೀ ಜೊತೆಯಿದ್ದರೆ ಅಷ್ಟೇ ಸಾಕು.

ಮಟಮಟ ಮಧ್ಯಾಹ್ನದಲ್ಲಿ ಈ ರೀತಿಯೆಲ್ಲಾ ಬರೆಯೋವಾಗ ,ನನಗೂ breakup ಆಗಬಹುದು ಅನ್ನೋದನ್ನ ನಾನು ಊಹಿಸಿಯೂ ಇರಲಿಲ್ಲ!

ಆತ ನನ್ನ ದೂರದ ಸಂಬಂಧಿಕನೇ ಆಗಿದ್ದರು ನಮ್ಮಿಬ್ಬರಿಗೂ ಪರಿಚಯವಾಗಿದ್ದು ಮಾತ್ರ, ಫೇಸ್‌ಬುಕ್‌ನಲ್ಲಿ! ಮೊದ ಮೊದಲು ಊಟ ಆಯ್ತಾ, ತಿಂಡಿ ಆಯ್ತಾ ? ಅಷ್ಟೇ ವಿಚಾರಿಸುತ್ತಿದ್ವಿ. ನಂತರ ಹಾಗೇ ಮೊಬೈಲ್‌ ನಂಬರ್‌ ವಿನಿಮಯಮಾಡಿಕೊಂಡಿದ್ದಾಯ್ತು. ಕೆಲವೇ ದಿನಗಳ ನಂತರ, ದಿನವಿಡೀ ಚಾಟಿಂಗ್‌ ಮಾಡುವುದು ಇಬ್ಬರಿಗೂ ಫ‌ುಲ್‌ ಟೈಂ ಕೆಲಸವೇ ಆಯ್ತು.

ಇಬ್ಬರ ಇಷ್ಟ ಕಷ್ಟಗಳ ಬಗ್ಗೆ ಅದೆಷ್ಟೋ ಚರ್ಚೆಗಳು ನಡೆದವು. ಅಷ್ಟಾದ ಮೇಲೆ ಕೇಳಬೇಕೆ? ಪ್ರೇಮ ನಿವೇದನೆಯೂ ಆಗೋಯ್ತು. ಒಂದೆರಡು ವಾರ ಎಲ್ಲವೂ ಸರಿಯಾಗೇ ಇತ್ತು. ನಂತರ ಆತ ಮನೆಯವರನ್ನ ಒಪ್ಪಿಸುವುದು ಕಷ್ಟ , ಮನೆಯರ ಮಾತು ಮೀರಲು ನನಗಿಷ್ಟವಿಲ್ಲ ಎಂದ. ನಾನು ಆತನನ್ನ ಹೆಚ್ಚು ಒತ್ತಾಯ ಮಾಡಲಿಲ್ಲ! ಆಗಲೇ ಅವನು “ನೀನಿನ್ನೂ ಚಿಕ್ಕವಳು ಮೊದಲು ಡಿಗ್ರಿ ಮುಗಿಸು’ ಎಂದ. ಅದಕ್ಕೂ ಒಪ್ಪಿಕೊಂಡೆ. ಯಾಕೆಂದರೆ, ಅವನ ನಿರ್ಧಾರ ಎಂದಿಗೂ ಸರಿಯಾಗೇ ಇರುತ್ತದೆಯೆಂಬ ನಂಬಿಕೆ ನನ್ನದು. ನನಗಾಗಿದ್ದು ಕ್ರಶ್? ಲವ್ವಾ? ಅಂತಾ ತಿಳಿದುಕೊಳ್ಳವ ಮೊದಲೇ ಎಲ್ಲಾ ಮುಗಿದು ಹೋಗಿತ್ತು. ಇವೆಲ್ಲಾ ಆಗಿ ಬಹಳಷ್ಟು ದಿನಗಳು ಕಳೆದುಹೋದರೂ ನೆನಪುಗಳು ಮಾತ್ರ ಹಾಗೇ ಇವೆ. ನಾವಿಬ್ಬರೂ ಈಗಲೂ ಚಾಟ್‌ ಮಾಡುತ್ತೇವೆ. ಆದರೆ ಮೊದಲಿನಂತಲ್ಲ ಅಷ್ಟೆ.

ಸಿಂಧು ಹೆಗಡೆ

ಟಾಪ್ ನ್ಯೂಸ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.