ಇಬ್ರೂ ಖುಷಿಯಿಂದ ಪಾನಿಪುರಿ ತಿನ್ನೋಣ ನಾಳೆ ಬರ್ತೀಯಾ?


Team Udayavani, Jan 21, 2020, 4:16 AM IST

sad-17

ನಗರದಲ್ಲಿ ವ್ಯಸ್ತ ಸ್ನೇಹಿತನೇ,
ಸಾಂಪ್ರದಾಯಿಕ ಪ್ರೇಮಿಗಳಂತೆ ಗಿಡ, ಮರ, ನದಿ, ಕೊಳ್ಳ, ಹೂವು, ಹಣ್ಣು ಸೂರ್ಯ, ಚಂದ್ರ ,ನಕ್ಷತ್ರ ಎಂದು ನಿಸರ್ಗದ ಸೌಂದರ್ಯವನ್ನು ಆಸ್ವಾದಿಸುತ್ತಾ ಸುತ್ತಾಡುವುದೇನೋ ಚೆಂದ. ಆದರೆ ಈಗೀಗ ಬೆಂಗಳೂರಷ್ಟೇ ಅಲ್ಲ ಕರ್ನಾಟಕದ ಪ್ರತಿ ಹಳ್ಳಿಯೂ ಬೆಂಗಳೂರೇ ಆಗುತ್ತಿರುವಾಗ, ನಿಸರ್ಗದ ಸೌಂದರ್ಯದ ಜೊತೆ ನಿಕಟವಾದ ಸಂಬಂಧವನ್ನು ಹೊಂದಲು ಸಾಧ್ಯವಾಗುತ್ತಿದೆಯೇ? ಇಲ್ಲ. ಎಲ್ಲವೂ ಕಾಂಕ್ರೀಟ್‌ ನಗರವಾಗಿ ಪರಿವರ್ತನೆಗೊಂಡು ಹಸಿರು ಎನ್ನುವುದೇ ನಾಶವಾಗಿದೆ. ಹೀಗಿರುವಾಗ ಗಿಡ ಮರ ಸುತ್ತೋದು ಎಲ್ಲಿಂದ? ಹೋಗಲಿ, ಎಲ್ಲ ಕಡೆ ಸಿಗುವ ಸೂರ್ಯ, ಚಂದ್ರ, ನಕ್ಷತ್ರಗಳನ್ನಾದರೂ ನೋಡೋಣ ಎಂದರೆ ನಮ್ಮದೇ ಲೋಕದಲ್ಲಿ ಮುಳುಗಿರುವ ನಮಗೆ ಅದರೆಡೆಗೆ ಪರಿವೆಯೇ ಇಲ್ಲ.ಆಧುನಿಕತೆಗೆ ಹೊಂದಿಕೊಂಡು ಇವನ್ನೆಲ್ಲ ಮರೆತಂತೆ ಭಾವ.

ಇರಲಿ, ಇಂಥದ್ದೇ ಪರಿಸರದಲ್ಲಿ ಪ್ರೀತಿ ಜೀವಂತವಾಗಿರಬೇಕು.ಎಲ್ಲೆಲ್ಲೂ ಕಾಣುವ ಕಾಂಕ್ರೀಟ್‌ ರಸ್ತೆ, ದೊಡ್ಡ ದೊಡ್ಡ ಕಟ್ಟಡಗಳು, ವಾಹನಗಳು, ಜಗಮಗಿಸುವ ವಿದ್ಯುತ್‌ ದೀಪಗಳು,ಅನಿಯಂತ್ರಿತ ಜನಜಂಗುಳಿ ಇವುಗಳಲ್ಲೇ ಸತ್ಯ, ಪ್ರೇಮ ತನ್ನ ಪಯಣವನ್ನು ಮುಂದುವರಿಸಬೇಕಿದೆ.ಆಧುನಿಕತೆ ಹೆಚ್ಚಿದಂತೆ ಸಂಬಂಧಗಳು ಹಳಸುತ್ತಿರುವಾಗ, ನಮ್ಮ ಪ್ರೀತಿ ಗಟ್ಟಿಯಾಗಿ ನಿಲ್ಲಬೇಕಿದೆ ಕಣೋ.

ಅನಿವಾರ್ಯ ಎಂಬ ಆಧುನಿಕತೆಗೆ ಒಗ್ಗಿಕೊಂಡು ಬೈಕ್ನಲ್ಲೋ, ಕಾರಿನಲ್ಲೋ ಸಿಕ್ಕ ವೇಳೆಯಲ್ಲಿ ನಾವಿಬ್ಬರೂ ಪಯಣಿಸಬೇಕು. ಕಣ್ಣಿಗೆ ಕಾಣುವ ಇವೇ ಬಹುಮಹಡಿ ಕಟ್ಟಡಗಳನ್ನ, ಸಿಮೆಂಟ್‌ ರಸ್ತೆಗಳನ್ನ, ರಸ್ತೆಗಂಟಿದ ಜಗಮಗಿಸುವ ವಿದ್ಯುತ್‌ ದೀಪಗಳನ್ನ, ಉಸಿರಾಡಲು ಜಾಗವನ್ನು ಕೊಡುತ್ತದೋ ಇಲ್ಲವೋ ಎನ್ನುವ ಜನಜಂಗುಳಿಯನ್ನು ಆನಂದಿಸಬೇಕಿದೆ. ಹಾಗೆಯೇ ಮಾಲ್‌ಗ‌ಳಿಗೆ ಭೇಟಿ ಕೊಟ್ಟು ದಿನಸಿ ಸಾಮಾನುಗಳನ್ನು ಕೊಂಡು ಇಷ್ಟದ ಆಹಾರವನ್ನು ಸೇವಿಸಬೇಕಿದೆ. ಜಗತ್ತೇ ಮರುಳಾದ ರೋಡ್‌ ಮೇಲಿನ ಆಹಾರವನ್ನು ಸವಿಯಬೇಕು ಕಣೋ. ಆರೋಗ್ಯ ಅನಾರೋಗ್ಯದ ಚಿಂತೆ ಇದ್ದದ್ದೇ. ಮನಸ್ಸಿನ ಖುಷಿಗೆ, ದೇಹ ಒಗ್ಗಿಕೊಳ್ಳುವ ಆಹಾರವಾದರೆ ಆಯ್ತು ಅಲ್ವೇನೋ?ಬಾ ಒಮ್ಮೆ ಖಡಕ್‌ ಪಾನಿಪುರಿ ತಿಂದು ಬಿಡೋಣ ಏನಂತಿ?

ಇಂತಿ ನಿನ್ನ ಸ್ನೇಹಿತೆ,

ಮಾಲಾ ಮ ಅಕ್ಕಿಶೆಟ್ಟಿ

ಟಾಪ್ ನ್ಯೂಸ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.