ನೀನಿಲ್ಲದ ಬಾಳೊಂದು ಬಾಳೆ?


Team Udayavani, Jun 25, 2019, 5:00 AM IST

7

ನಮ್ಮ ಅದೃಷ್ಟದಲ್ಲಿ ಯಾವುದು ನಮಗೆ ಸಿಗುವುದಿಲ್ಲವೋ, ಅದುವೇ ನಮ್ಮ ಹೃದಯಕ್ಕೆ ತುಂಬಾ ಇಷ್ಟವಾಗುತ್ತದಂತೆ. ಅದಕ್ಕೇ ಇರಬೇಕು; ನೀನು ನನಗೆ ಸಿಗುವುದು, ನಾವು ಜೊತೆಯಾಗಿ ಬಾಳುವುದು ಸಾಧ್ಯವೇ ಇಲ್ಲ ಅಂತ ತಿಳಿದಿದ್ದರೂ ನನ್ನ ಹುಚ್ಚು ಹೃದಯ ನಿನ್ನನ್ನೇ ಬಯಸುತಿರುವುದು. ನೀನೇ ಬೇಕೆಂದು ಹಠ ಹಿಡಿದಿದಿರುವುದು.

ನೀನು ನನಗೆ ಮಾತ್ರ ಸ್ವಂತ, ನನ್ನ ಹೃದಯದ ಅರಸ ಅಂತೆಲ್ಲಾ ಹುಚ್ಚು ಕನಸು ಕಂಡ ಮರುಕ್ಷಣವೇ ವಾಸ್ತವದ ಅರಿವಾಗುತ್ತದೆ. ಪ್ರೀತಿಗೆ ಜಾತಿ, ಅಂತಸ್ತು, ಸೌಂದರ್ಯ ಅಡ್ಡಿಯಾಗದು. ಎರಡು ಹೃದಯಗಳ ಪರಸ್ಪರ ನಂಬಿಕೆ, ಕಾಳಜಿಯೇ ಪ್ರೀತಿಗೆ ಬುನಾದಿ ಅಂತ ನಂಬಿದವಳು ನಾನು. ಆದರೆ, ವಾಸ್ತವ ಜಗತ್ತು ಇದನ್ನು ಮಾನ್ಯ ಮಾಡೋದಿಲ್ಲ. ನನ್ನ ಕಂಗಳಿಗೆ ನಿನ್ನನ್ನು ಬಿಟ್ಟು ಬೇರೆ ಯಾರೂ ಕಾಣುತ್ತಿಲ್ಲ. ಹೃದಯಕ್ಕೆ ನಿನ್ನನ್ನು ಬಿಟ್ಟು ಬೇರೆಯವರನ್ನು ಒಪ್ಪಿಕೊಳ್ಳುವುದೂ ಸಾಧ್ಯವಿಲ್ಲ. ಬದುಕಿನ ಬಂಡಿಯಲ್ಲಿ ನಿನ್ನ ಜೊತೆ ಪ್ರಯಾಣಿಸುವ ಅದೃಷ್ಟ ಇಲ್ಲದೇ ಹೋದರೂ, ನಿನ್ನ ಮನಸ್ಸಿನಲ್ಲಿ ನನಗೊಂದು ಜಾಗವಿದೆಯಲ್ಲ; ಆ ನೆನಪಿನಲ್ಲಿಯೇ ಬಾಳುತ್ತೇನೆ.

ಬದುಕು ಎಷ್ಟು ವಿಚಿತ್ರ ನೋಡು; ಪ್ರಪಂಚದಲ್ಲಿ ಅದೆಷ್ಟೇ ಜನ ಇದ್ರೂ, ಪ್ರೀತಿ ಹುಟ್ಟೋದು ಮಾತ್ರ ಸಿಗದೇ ಇರೋ ಆ ಒಬ್ಬರ ಮೇಲೆ. ಇಷ್ಟಪಟ್ಟಿದ್ದೆಲ್ಲ ಸಿಗುವುದಾದರೆ ಕಣ್ಣೀರಿಗೆ ಬೆಲೆ ಎಲ್ಲಿದೆ? ಸಿಕ್ಕಿದ್ದೆಲ್ಲವನ್ನೂ ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶ ಎಲ್ಲಿದೆ, ಅಲ್ವಾ?

ನೀನು ಸಿಗೋದಿಲ್ಲ ಅನ್ನೋ ನೋವಿಗಿಂತ, ನಿನ್ನ ಮರೆಯೋಕೆ ಆಗ್ತಾ ಇಲ್ಲ ಅನ್ನೋ ನೋವೇ ಪ್ರತಿ ಕ್ಷಣ ನನ್ನನ್ನು ಕೊಲ್ಲುತ್ತಿದೆ. ನಿನ್ನ ಜೊತೆ ಎಷ್ಟೇ ಕಿತ್ತಾಡಿದ್ರೂ ನೀನೇ ಬೇಕು ಅಂತ ಹಠ ಹಿಡಿಯೋ ಜೀವ ಇದು. ನಿನ್ನ ನೆನಪಿಸಿಕೊಳ್ಳದ ದಿನವಿಲ್ಲ, ನಿನ್ನ ಪ್ರೀತಿಸದೇ ಇರುವ ಕ್ಷಣವಿಲ್ಲ, ನೀನಿಲ್ಲದೇ ನಾನಿಲ್ಲ.

ಇಂತಿ ನಿನ್ನ ಹೃದಯವಾಸಿ

ಉಮ್ಮೆ ಅಸ್ಮ ಕೆ. ಎಸ್‌

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.