ಹಾಲ್‌ ಟಿಕೆಟ್‌ ತಂದು ಕೊಟ್ಟ ದೇವರಂತೆ…


Team Udayavani, Jan 21, 2020, 4:02 AM IST

sad-8

ಉನ್ನತ ಶಿಕ್ಷಣ ಪಡೆಯುವ ಹಂಬಲ ಹೆಚ್ಚಾಗಿತ್ತು. ಮನೆಯಲ್ಲಿ ದೂರದೂರಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲು ಇಷ್ಟ ಪಡಲಿಲ್ಲ. ಹೀಗಾಗಿ, ನನ್ನ ಆಸೆ ಈಡೇರಿಸಿಕೊಳ್ಳಲು ತಂದೆ-ತಾಯಿ ಜೊತೆ ಜಗಳವಾಡಿದೆ. ಕೊನೆಗೆ ಮನೆ, ಊರು ಎಲ್ಲಾ ಬಿಟ್ಟು ಊರಿಗೆ ಬಂದು ಬಿಟ್ಟೆ. ಗುರಿ ಒಂದೇ, ಏನಾದರೂ ಮಾಡಿ ಸ್ನಾತಕೋತ್ತರ ಪದವಿ ಪಡೆಯಲೇ ಬೇಕು ಅನ್ನೋದು. ಎಲ್ಲ ಕನಸು ಇಟ್ಟುಕೊಂಡು, ಕಾಲೇಜಿಗೆ ಸೇರಿದ್ದು ಆಯಿತು. ಪರೀಕ್ಷೆ ಕೂಡ ಎದುರಾಯಿತು. ಆಗ ಒಂದು ಕ್ಷಣ ನನ್ನ ಕನಸಿಗೆ ತಣ್ಣೀರು ಎರಚಿದಂತಾಯಿತು.

ಅದು ಹೀಗೆ; ಸೆಮಿಸ್ಟರ್‌ ಪರೀಕ್ಷೆ ಶುರುವಾಗಿತ್ತು. ಕಾಲೇಜು ಬಿಟ್ಟರೆ ಏನೂ ಗೊತ್ತಿರದ ಊರು. ಆವತ್ತು ಪರೀಕ್ಷೆಗೆ ಹಾಜರಾಗಲು ತಡವಾಗಿದೆ ಬೇರೆ. ಹೀಗಾಗಿ, ಆಟೋರಿûಾದಲ್ಲಿ ಬರುತ್ತಿದ್ದೆ. ಆಟೋದಲ್ಲಿ ಕುಳಿತಾಗ ಬ್ಯಾಗಿನಿಂದ ಹಾಲ್‌ ಟಿಕೆಟ್‌ ತೆಗೆದು ವಿವರಗಳನ್ನು ಓದುತ್ತಿದ್ದೆ. ಕಾಲೇಜು ಸಮೀಪಿಸಿತು. ಇಳಿದೆ. ಆ ಆಟೋ ಹೋಯಿತು. ಕಾಲೇಜಿಗೆ ಹೋಗಿ ಬ್ಯಾಗು ತೆರೆಯುತ್ತೀನಿ ಎಲ್ಲಿದೆ ಆಲ್‌ ಟಿಕೇಟ್‌? ಎಲ್ಲಿ ಕಳೆದು ಕೊಂಡೆ ಎಂಬ ನೆನಪು ಬರುತ್ತಿಲ್ಲ. ಪರೀಕ್ಷೆ ಬರೆಯುವ ಒತ್ತಡ ಇನ್ನೊಂದು ಕಡೆ. ಆಗಿದ್ದೇನು ಅಂದರೆ, ವಿವರ ಓದಲು ಹಾಲ್‌ಟಿಕೆಟ್‌ ತೆಗೆದವಳು

ಅದನ್ನು ಆಟೋದಲ್ಲೇ ಬಿಟ್ಟು ಬಿಟ್ಟಿದ್ದೇನೆ ಅನಿಸಿತು. ಆದರೆ, ಈಗ ಆಟೋವನ್ನು ಹುಡುಕುವುದಾದರೂ ಹೇಗೆ? ಅಲ್ಲಿ ಹುಡುಕಲು ಹೋದರೆ, ಇಲ್ಲಿ ಪರೀಕ್ಷೆ ಬರೆಯುವುದು ಹೇಗೆ? ಎಲ್ಲ ಯೋಚಿಸುತ್ತಾ, ದಾರಿ ಕಾಣದೆ ಕಾಲೇಜಿನ ಮೂಲೆಯಲ್ಲಿ ಅಳುತ್ತಾ ಕುಳಿತಿದ್ದೆ. ಗೇಟಿನ ಮುಂದೆ ಯಾವುದೋ ವಾಹನ ನಿಂತಂತಾಯಿತು. ಎರಡು ಪಾದ ನನ್ನ ಹತ್ತಿರಕ್ಕೆ ಬಂತು. ನೋಡಿದರೆ, ಅದೇ ಆಟೋ ವ್ಯಕ್ತಿ. ದೇವರಂತೆ ಬಂದು ನನ್ನ ಹುಡುಕಿ ಹಾಲ್‌ಟಿಕೆಟ್‌ ಕೊಟ್ಟ. ಓಡಿ ಹೋಗಿ ಪರೀಕ್ಷೆ ಬರೆಯಲು ಮುಂದಾದೆ. ಆ ಕ್ಷಣ, ನನ್ನ ಜೀವನ ನನಗೆ ಮರಳಿ ಸಿಕ್ಕಂತಾಯಿತು.

ನನ್ನ ಆಲ್‌ಟಿಕೆಟ್‌ ತಂದು ಕೊಟ್ಟ ಆ ಆಟೋಡ್ರೈವರ್‌, ಎಲ್ಲಿದ್ದರೂ, ಹೇಗಿದ್ದರೂ ಚೆನ್ನಾಗಿರಲಿ.

ಸುನಿತಾ ಫ‌. ಚಿಕ್ಕಮಠ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.