ಮಡಿಮಿಕ್ಸ್‌ ಬೇಕು ಕಳಿಸ್ರೋ ಅಂದಾಗಲೇ ಗೊತ್ತಾಯ್ತು…


Team Udayavani, Dec 17, 2019, 6:02 AM IST

madim,ix

“ನಮ್ಮ ಪರಿವಾರ ‘ಅಂತ ಒಂದು ಗ್ರೂಪ್‌ ಮಾಡಿಕೊಂಡಿದ್ದೇವೆ. ಅದರಲ್ಲಿ ಮನೆಯ ಹಿರಿಯರು, ಅಂದರೆ-ದೊಡ್ಡಪ್ಪ, ಅಜ್ಜ, ಅಜ್ಜಿ, ಮಾವ ಹೀಗೆ ಎಲ್ಲರನ್ನೂ ಸೇರಿಸಿದ್ದೇವೆ. ಈ ಗ್ರೂಪ್‌ ಒಂಥರಾ ಬದುಕಿನ ಗೈಡ್‌ ಇದ್ದಹಾಗೆ. ಯಾರಿಗೆ ಏನೇ ಆದರೂ, ಯಾರಿಗೆ ಏನೇ ಬೇಕಾದರೂ ಗ್ರೂಪ್‌ ನೆರವಾಗುತ್ತದೆ. ಹೀಗಾಗಿ, ಕಿರಿಯರಿಗೆ ಒಂಥರಾ ಆತ್ಮಸ್ಥೈರ್ಯ ಹೆಚ್ಚಾಗಿರುತ್ತದೆ. ಒಂದು ಸಲ ಹೀಗಾಯ್ತು. ನಮ್ಮ ಮಾವನಿಂದ ಒಂದು ಸಂದೇಶ ಬಂತು;

“ನನ್ನ ಹೆಂಡತಿಯ ಅಜ್ಜಿ ನಮ್ಮ ಮನೆಗೆ ಬಂದಿದ್ದಾರೆ. ಅವರು ಮಡಿ ಜಾಸ್ತಿ. ಸ್ನಾನ, ಪೂಜೆ ಎಲ್ಲವೂ ಜೋರು. ಹೀಗಾಗಿ, ಅವರಿಗೆ ಮಡಿಯಿಂದ ಶುದ್ದವಾಗಿ ಸ್ನಾನ ಮಾಡಲು ಯಾವುದಾದರೂ ವಿಶೇಷವಾದ ಸೋಪ್‌ ಬೇಕಂತೆ. ಗ್ರೂಪ್‌ನಲ್ಲಿ ಯಾರಾದರೂ ಈ ಸಮಸ್ಯೆಗೆ ಪರಿಹಾರ ಕೊಡಿ’ ಅಂತ ವಿನಂತಿಸಿದರು. ಅದನ್ನು ಓದಿದ ಎಲ್ಲರಿಗೂ ತಲೆಯಲ್ಲಿ ಹುಳು ಬಿಟ್ಟುಕೊಂಡಂತೆ ಆಯಿತು. ಈ ಜಗತ್ತಿನಲ್ಲಿ ಮಡಿ ಮಾಡುವವರಿಗೆ ವಿಶೇಷವಾದ ಸೋಪ್‌ ಯಾರು ತಯಾರು ಮಾಡುತ್ತಾರೆ?

ತಯಾರು ಮಾಡಿದರೂ ಅಂತಿಟ್ಟುಕೊಳ್ಳಿ, ಅವರೂ ಕೂಡ ಮಡಿಯಿಂದಲೇ ಈ ಕೆಲಸ ಮಾಡಿರುತ್ತಾರೆ ಅನ್ನೋ ಗ್ಯಾರಂಟಿ ಏನು? ಹೀಗೆಲ್ಲ ಯೋಚನೆ ಬಂದದ್ದು. ಇದು ಸರಿದು ಹೋಗುವ ಹೊತ್ತಿಗೆ  -“ಮಡಿಮಿಕ್ಸ್‌ ‘ ಸೋಪು ಇದೆ ಅಂತ ಮೆಸೇಜ್‌ ಬಂತು. ನೋಡಿ ಶಾಕ್‌, ಈ ಸೋಪು ಯಾವುದು? ಯಾರೋ ಇವರಿಗಾಗಿಯೇ ತಯಾರಿಸಿರಬೇಕು ಅಂದು ಕೊಂಡೆವು. ನೋಡಿದರೆ, ಆ ಸಂದೇಶ ಹಾಕಿದ್ದು ನನ್ನ ಮಗನೇ. ಆ ನಂತರ ಅವನು, ಒಂದು ಒಕ್ಕೋಣೆ ಬರೆದ: “ಇದರ ನಿಜವಾದ ಹೆಸರು ಮೆಡಿಮಿಕ್ಸ್‌ ಅಂತ. ನೀವು ಆ ಸೋಪನ್ನು ಅಜ್ಜಿಗೆ ಕೊಡುವಾಗ “ಮಡಿ’ಮಿಕ್ಸ್‌ ಅಂತ ಹೇಳಿಕೊಡಿ.

ಹೀಗೆ ಮಾಡಿದರೆ, ಅಜ್ಜಿ ಏನು, ಅವರಜ್ಜಿ ಕೂಡ ಸ್ನಾನದ ಜೊತೆ ಬಟ್ಟೆ ಪಾತ್ರೆಯಲ್ಲಿ ಶುಚಿ ಮಾಡುತ್ತಾರೆ’ ಅಂತ ಹೇಳಿದ್ದಾನೆ. ಈ ಮಾಹಿತಿಯನ್ನು ತಕ್ಷಣ ಅಜ್ಜಿಗೆ ತಲುಪಿಸಿದೆ. ಮಾವ ಎರಡು ದಿನ ನಂತರ, “ಒಂದು ಡಜನ್‌ ಮಡಿಮಿಕ್ಸ್‌ ಸೋಪು ಬೇಕು. ಕಳುಹಿಸಿಕೊಡಿ. ಮೊನ್ನೆ ನಿಮ್ಮ ಸಹಕಾರದಿಂದ ಸೋಪನ್ನು ಕಳುಹಿಸಿಕೊಟ್ಟೆ. ಅಜ್ಜಿ ಬಳಸಿ ಆನಂದ ತುಂದಿಲರಾಗಿದ್ದಾರೆ. ಆದರೆ, ಇಲ್ಲಿ ಅಷ್ಟೊಂದು ಸೋಪು ದೊರೆಯುತ್ತಿಲ್ಲ’ ಅಂತ ಮೆಸೇಜ್‌ ಹಾಕಿದರು. ಕೊನೆಗೆ ಯಾವುದೋ ಸಮಸ್ಯೆಗೆ ಪರಿಹಾರ ಕಲ್ಪಿಸುವುದರ ಜೊತೆಗೆ ಪರಿವಾರ ಗ್ರೂಪ್‌ನಿಂದ ಪರಿಹಾರ ಕೊಡುವಂತಾಯಿತು.

ಗ್ರೂಪ್‌: ನಮ್ಮ ಪರಿವಾರ
ಅಡ್ಮಿನ್‌: ಬಾಲಾಜಿ ಟಿ.ಆರ್‌

ಟಾಪ್ ನ್ಯೂಸ್

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.