ನೆನಪುಗಳ ನೆರಳು ಜೊತೆಗೇ ಇರ್ತದೆ!


Team Udayavani, Oct 20, 2020, 8:20 PM IST

josh-tdy-4

ನೀನೊಂದು ಸುಂದರ ಸ್ವಪ್ನ. ನಿನ್ನೊಂದಿಗೆಕಳೆದಕ್ಷಣಗಳು ಜೀವನದಲ್ಲಿ ಎಂದಿಗೂ ಮರೆಯಲಾರದಂತಹವು. ಆ ದಿನಗಳ ಲವಲವಿಕೆ- ಚೈತನ್ಯ ಹೇಳತೀರದು. ನಿನ್ನ ಧ್ವನಿಯೊಂದೇ ಸಾಕಾಗಿತ್ತು, ಮನಸ್ಸು ರಿಚಾರ್ಜ್‌ ಆಗಲು. ಹಲವಾರು ಕಲ್ಪನೆಗಳನ್ನು, ಕನಸುಗಳನ್ನು ಹುಟ್ಟುಹಾಕಿದ್ದ ಸ್ವಪ್ನಸುಂದರಿ ನೀನು.

ಬದುಕಿನ ವಿವಿಧ ಮಜಲುಗಳಲ್ಲಿ ನಿನ್ನದೊಂದು ಪಾತ್ರವನ್ನು ಸೃಷ್ಟಿಸಿಕೊಡಲೇಬೇಕು ಎಂದು ಆ ಭಗವಂತನಲ್ಲಿ ಬೇಡಿಕೊಂಡ ದಿನಗಳು ಹಲವಾರು. ಆ ಮನಸ್ಥಿತಿ ರೂಪಿತವಾದದ್ದು ನಿನ್ನಿಂದಲೇ.ಕಾಣದ ದಿನಗಳಿಗೆ ಹಲವು ಬಣ್ಣಗಳನ್ನು ಎರಚಿ ರಂಗುರಂಗಿನ ರಂಗೋಲಿಯನ್ನು ರಚಿಸಿ,ಕಲ್ಪನೆಗಳ ಕಾರ್ಮೋಡವನ್ನು ಸೃಷ್ಟಿಸಿದವಳು ನೀನು. ನಾವಂದುಕೊಂಡಂತೆ ಜಗತ್ತು ಇದ್ದಿದ್ದರೆ ಅದೆಷ್ಟೋ ಚೆನ್ನಾಗಿರುತ್ತಿತ್ತು. ಆದರೆ ಬಯಸಿದ್ದೇ ಬದುಕಾಗಳು ಸಾಧ್ಯವೇ?

ಕೆಲವೊಮ್ಮೆ ನಮ್ಮ ಬದುಕಿಗೆ ಮತ್ಯಾರೋ ಹೇಳದೇಕೇಳದೆ ಬಂದುಬಿಡುತ್ತಾರೆ.  ಅವರ ಖುಷಿಗಾಗಿ ನಮ್ಮ ಸಂಭ್ರಮವನ್ನೇ ಬಲಿಕೊಡಬೇಕಾಗುತ್ತದೆ. ಇಷ್ಟವಿಲ್ಲದಿದ್ದರೂ ನಾವು ನೋವನ್ನು ಸ್ವೀಕರಿಸಲೇಬೇಕಾದ ಸಂದರ್ಭ ಬಂದುಬಿಡುತ್ತದೆ. ನಿನ್ನ ಜೊತೆಗಿನ ಬದುಕುವ ವಿಷಯವಾಗಿ ನೂರಲ್ಲ, ಸಾವಿರಕನಸುಕಟ್ಟಿಕೊಂಡಿದ್ದವ ನಾನು. ಅಂಥವನಿಗೂ ಅನ್ಯಾಯವಾಗಿಹೋಯಿತಲ್ಲ… ಇರಲಿ ಬಿಡು, ಈಗ ಆಗಿರುವುದಕ್ಕೆಲ್ಲಾ ನೀನೇ ಕಾರಣ ಎಂದು ನಾನು ಹೇಳುವುದಿಲ್ಲ. ಇನ್ಯಾವತ್ತೂ ನೀನು ನನಗೆ ಸಿಗುವುದಿಲ್ಲ ಎಂದು ಗೊತ್ತಾದ ನಂತರವೂ ನಿನ್ನನ್ನು ನಾನು ಜರಿಯುವುದಿಲ್ಲ. ಟೀಕಿಸುವುದಿಲ್ಲ. ಬೇರೆಯವರ ಸಂತೋಷಕ್ಕಾಗಿ ನೀನೂ ನೋವು ಸ್ವೀಕರಿಸಿದೆ. ಅದರ ಮುಂದಿನ ಭಾಗವೆಂಬಂತೆ ನನ್ನಿಂದ ದೂರವಾದೆ. ಅದು ನನಗಾದ ಅನ್ಯಾಯವೆಂದು ನಾನೇಕೆ ಹೇಳಲಿ..? ನೀನು ನನಗಿಷ್ಟವಾದ ಮೇಲೆ, ನಿನ್ನ ನಿರ್ಧಾರಗಳೂ ನನಗೆ ಇಷ್ಟವೇ. ನಿನ್ನ ಯಾವುದೇ ನಿರ್ಧಾರಕ್ಕೆ ನನ್ನ ಸಮ್ಮತಿ ಇದ್ದೇ ಇರುತ್ತದೆ. ನಮ್ಮಿಬ್ಬರ ಅಗಲಿಕೆ ನಿನ್ನ ಮನದೊಳಗೆ ಅದೆಷ್ಟು ನೋವುಗಳನ್ನು ಹುಟ್ಟಿಸಿತೋ ನಾ ಅರಿಯೆ. ಆದರೆಊಹೆಗೂ ಮೀರಿದ ನೋವು ನಿನಗಾಗಿದೆ ಎಂಬುದು ಮಾತ್ರ ಸತ್ಯ. ನನ್ನ ಬಾಳಿಂದ ನೀನು ಮರೆಯಾದರೂ ನಿನ್ನ ನೆನಪುಗಳ ನೆರಳು ಎಂದಿಗೂ ಮರೆಯಾಗುವುದಿಲ್ಲ. ಈ ಕ್ಷಣಕ್ಕೆ ಅದಷ್ಟೇ ಸತ್ಯ.

 

– ವೆಂಕಟೇಶ ಚಾಗಿ

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.