ನೀ ಇಲ್ಲದೇ ಮನ ಹಗುರಾಗಿದೆ


Team Udayavani, Feb 4, 2020, 4:22 AM IST

pro-16

ಕಾಲವೆಂಬುದು ಯಾರಿಗೂ, ಎಂದಿಗೂ ಕಾಯುವುದಿಲ್ಲ ಕಣೋ. ನನಗೆ ಗೊತ್ತು; ನಿನ್ನ ಜೀವನದಲ್ಲಿ ನಾನೂ ಏನೂ ಅಲ್ಲವೆಂದು, ಆದರೆ ಒಂದು ಕಾಲದಲ್ಲಿ ನಿನಗೆ ನಾನೇ ಎಲ್ಲಾ ಎಂಬಾಂತೆ ಇದ್ದೆ. ಕಾಲದೊಂದಿಗೆ ಎಲ್ಲಾರೂ ಬದಲಾಗುತ್ತಾರೆ ಎಂಬ ಪಾಠವನ್ನು ನಿನ್ನಿಂದ ಕಲಿತ್ತಿರುವೆ. ನಿನ್ನ ಮಾಯಾಜಾಲದ ಪ್ರೀತಿಯನ್ನು ನಂಬಿ ತುಂಬಾ ದೂರದವರೆಗೆ ನಿನ್ನೊಂದಿಗೆ ಬಂದರೂ ನಡುನೀರಿನಲ್ಲಿ ಕೈಬಿಟ್ಟವನು ನೀನು ಎಂಬುದನ್ನು ನೆನಪಿನಲ್ಲಿಟ್ಟುಕೋ. ನಿನ್ನ ನೆನಪುಗಳಿಗೆ ತಿಲಾಂಜಲಿ ಇಡಲು ಪ್ರಯತ್ನಿಸುತ್ತಿರುವೆ.

ನನ್ನ ಬದುಕಲ್ಲಿ ಬಿರುಗಾಳಿಯಂತೆ ಬಂದು, ಪ್ರೀತಿಪ್ರೇಮದ ಮಾತುಗಳನ್ನು ಆಡಿ, ಇಲ್ಲದ ಸಲ್ಲದ ಆಸೆಗಳನ್ನು ಮನದಲ್ಲಿ ಬಿತ್ತಿದೆ. ನಾನೋ ಕನಸಿನ ರಾಜಕುಮಾರ ಸಿಕ್ಕಿದನೆಂದು ಗರ್ವದಿಂದ ಬೀಗತೊಡಗಿದೆ. ದೇವರು ನನ್ನ ಪಾಲಿಗೆ ಎಲ್ಲವನ್ನೂ ಕರುಣಿಸಿದ ಎಂದು ಸಂತೋಷವೂ ಇತ್ತು. ಅದರೆ ನೀನು ನನ್ನಿಂದ ಮರೆಯಾಗಬಹುದು ಎಂಬಾ ಸಣ್ಣ ಕಲ್ಪನೆಯೂ ಇರಲಿಲ್ಲ. ಅದು ಯಾಕೆ ನಿನ್ನ ಮನಸ್ಸು ಈ ರೀತಿ ಬದಲಾಯಿತೆಂಬ ಪ್ರಶ್ನೆಗೆ ಇಂದಿಗೂ ಕೂಡ ಉತ್ತರ ಸಿಗುತ್ತಿಲ್ಲ.

ಅಂದು ನೀ ಆಡಿದ ಮಾತನ್ನು ಇಂದಿಗೂ ಕೂಡ ಮರೆಯಲಾಗುತ್ತಿಲ್ಲ. ನಿನ್ನ ಸಮಯ ಕಳೆಯಲು, ನನ್ನ ಪ್ರೀತಿಯೇ ಬೇಕಿತ್ತ ಎಂಬಾ ಪ್ರಶ್ನೆಯನ್ನು ನಿನ್ನಲ್ಲಿ ಕೇಳ್ಳೋಣವೆಂದರೂ ನಿನಗೆ ಉತ್ತರ ನೀಡಲು ಕೂಡ ಸಮಯವಿಲ್ಲದಷ್ಟಾಗಿದೆ. ನೀನು ಈಗ ಬಹುದೂರ ಸಾಗಿರುವೆ ಎಂಬ ಸತ್ಯ ಗೊತ್ತಿದ್ದರೂ, ಅದನ್ನು ನಂಬಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಯಾಕೆ ಗೊತ್ತ? ನನ್ನ ಜಗತ್ತೇ ನೀನು ಎಂದು ನಂಬಿದ್ದವಳು ನಾನು. ಆದರೆ ನೀನು ಇಲ್ಲದ ಈ ಜೀವನವನ್ನು ಊಹಿಸಲು ಕೂಡ ಅಸಾಧ್ಯವೆಂದು ತಿಳಿದು ದೂರವಾಗದಂತೆ ನಿನ್ನಲ್ಲಿ ಬೇಡಿಕೊಂಡೆ. ಆದರೂ ನಿನ್ನ ಕಲ್ಲು ಮನಸ್ಸು, ಸ್ವಲ್ಪನೂ ಕರಗಲೇ ಇಲ್ಲ. ಮುಗ್ಧ ಹುಡುಗಿಯ ಮನಸ್ಸು ನೋಯಿಸುವೆ ಎಂಬ ಅರಿವೂ ಇಲ್ಲದಂತೆ ನನ್ನ ಕಣ್ಣೀರಿಗೆ ಬೆಲೆ ನೀಡದೇ ಹೋರಟುಹೋದೆ. ನೀನು ಮಾಡಿದ ಈ ಮೋಸಕ್ಕೆ ದಂಡ ಕಟ್ಟಿಸಬೇಕೆಂಬ ಹಠ ನನಲ್ಲಿದೆ. ಆದರೂ ನಿನ್ನನ್ನು ಎಂದು ದೂಷಿಸುವುದಿಲ್ಲ, ಯಾಕೆಂದರೆ ನಿನ್ನನ್ನು ದೂರುವಷ್ಟು ಸಮಯವೂ ಈಗ ನನಗಿಲ್ಲ. ಅದೇನೇ ಇದ್ದರೂ ಕೊನೆಯದಾಗಿ ಒಂದು ಮಾತು ಹೇಳುವೆ; ನೀನಿಲ್ಲದೇ ಮನ ಹಗುರವಾದಂತಿದೆ.

ವಂದನೆಗಳೊಂದಿಗೆ

ಚೈತ್ರಲಕ್ಷ್ಮೀ ಬಾಯಾರು

ಟಾಪ್ ನ್ಯೂಸ್

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.