ದೀಪಕ್‌ ಅಲ್ಲ ದೀಪಿಕಾ!!!


Team Udayavani, Feb 21, 2017, 3:45 AM IST

JOSH-FEB-21-PAGE-2.jpg

ಅದು ಐಚ್ಚಿಕ ಆಂಗ್ಲ ಭಾಷಾ ತರಗತಿ. ನಮ್ಮ ಉಪನ್ಯಾಸಕರು ಮೊದಲೇ ಕಟ್ಟುನಿಟ್ಟು. ಕೋಪ ಬಂದಾಗ ಖಡಕ್ಕಾಗಿ ಬೈಯುತ್ತಿದ್ದರು. ನಾನು ಗೆಳತಿಗೆ ನಾನು ಏನೋ ಹೇಳಲೇಬೇಕಿತ್ತು. ಮಾತನಾಡಿದರೆ ಗೊತ್ತಾಗುತ್ತದೆಂಬ ಭಯದಿಂದ ಚೀಟಿ ಪಾಸ್‌ ಮಾಡೋಣವೆಂದು ತೀರ್ಮಾನಿಸಿದೆ. ಕೂಡಲೇ ನೋಟ್‌ಬುಕ್‌ನಿಂದ ಚೀಟಿ ಹರಿದು “Do you have Deepaks number?’ಎಂದು ಬರೆದು ಪಾಸ್‌ ಮಾಡಿದೆ. ಹೀಗೆ ನಮ್ಮ ಚಾಟಿಂಗ್‌ ಯಾವುದೇ ಅಡೆತಡೆಯಿಲ್ಲದೆ ಮುಂದುವರೆಯುತ್ತಿತ್ತು.

ಇನ್ನೇನು ಚೀಟಿಯನ್ನು ಒಳಗಿಡೋಣ ಅಂತ ಅಂದುಕೊಂಡಾಗ ನಮ್ಮ ಸರ್‌ನ ದೃಷ್ಟಿ ಚೀಟಿ ಮೇಲೆ ಬಿತ್ತು. ಜೋರಾದ ದನಿಯಲ್ಲಿ “What are you doing?’ ಎಂದು ಕೇಳಿದರು. ನಾನು ನಡುಗಿಕೊಂಡು Nothing sir’ ಎಂದೆ. ನನ್ನ ಹತ್ತಿರ ಕುಳಿತಿದ್ದ ಗೆಳತಿ, ಇವಳೇ ನನಗೆ ಮೊದಲು ಚೀಟಿ ಕೊಟ್ಟದ್ದು ಎಂದು ಏರುದನಿಯಲ್ಲಿ ಹೇಳಿದಳು. ಕೂಡಲೆ ಸರ್‌ ನನ್ನ ಬಳಿ ಬಂದು ಚೀಟಿಯನ್ನು ಕಸಿದುಕೊಂಡರು.

ಚೀಟಿಯನ್ನು ಹರಿದು ಕಸದ ಬುಟ್ಟಿಗೆ ಎಸೆಯುತ್ತಾರೆ ಅಂದುಕೊಂಡರೆ; ನನ್ನ ಅಂದಾಜು ತಪ್ಪಾಯಿತು. ಎಲ್ಲರ ಸಮ್ಮುಖದಲ್ಲಿ ನಾನು ಬರೆದಿದ್ದನ್ನು ಓದಿದರು. ದೀಪಿಕಾ ಎನ್ನುವ ಬದಲು ದೀಪಕ್‌ ಎಂದರು. “ಸರ್‌ ದೀಪಕ್‌ ಅಲ್ಲ, ದೀಪಿಕಾ’ ಎಂದಾಗ ಕೆಂಗಣ್ಣಿನಿಂದ ನನ್ನನ್ನು ನೋಡಿ “Don’t repeat this again’ ಎಂದು ವಾರ್ನಿಂಗ್‌ ಕೊಟ್ಟರು.

ಅವರ ಮಾತು ಕೇಳಿ ಮನಸ್ಸಿಗೆ ಬಹಳಷ್ಟು ದುಃಖವಾಯಿತು. ಬೆಲ್‌ ಹೊಡೆದ ತಕ್ಷಣ ಸಹಪಾಠಿಗಳೆಲ್ಲ ಬಳಿ ಬಂದು ದೀಪಕ್‌ ಯಾರೆಂದು ಕೇಳಿದಾಗ ನಾನು ಅಳುತ್ತಾ ಕ್ಲಾಸಿನಿಂದ ಹೊರನಡೆದೆ. ಅದಾದ ಬಳಿಕ ಎಂದಿಗೂ ಚೀಟಿ ವ್ಯವಹಾರದಲ್ಲಿ ತೊಡಗಬಾರದೆಂದು ನಿರ್ಧರಿಸಿದೆ.

– ಪ್ರಜ್ಞಾ ಹೆಬ್ಟಾರ್‌, ಎಸ್‌ಡಿಎಂ ಉಜಿರೆ

ಟಾಪ್ ನ್ಯೂಸ್

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.