ಓ ಬಂದಾ.. ಕನ್ನಡದ ಕಂದಾ.!


Team Udayavani, Jul 16, 2019, 5:18 AM IST

Whatsapp

ಪಿಯುಸಿಯ ಹುಡುಗರನ್ನೆಲ್ಲಾ ಒಟ್ಟುಗೂಡಿಸಿದ ಗ್ರೂಪ್‌ ಅದು. ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ನಮ್ಮದೇ ಒಂದು ಸಣ್ಣ ಆನ್ಲ„ನ್‌ ಸಂಘವನ್ನು ಕಟ್ಟಬೇಕೆಂದು ನಿರ್ಧರಿಸಿದ ಗೆಳೆಯ ಅಶೋಕ “ಕನ್ನಡ ರಕ್ಷಣಾ ವಿದ್ಯಾರ್ಥಿಗಳ ಸಂಘ’ ಎನ್ನುವ ವ್ಯಾಟ್ಸಾಪ್‌ ಗ್ರೂಪ್‌ ಮಾಡಿದ್ದ. ಕನ್ನಡದಲ್ಲಿ ಮೆಸೇಜ್‌ಗಳನ್ನು ಕಳಿಸಬೇಕೆನ್ನುವುದು ಗ್ರೂಪಿನ ನಿಯಮವಾಗಿತ್ತು. ಆದರೆ, ಒಂದೆರಡು ಮಂದಿಗಷ್ಟೇ ಕನ್ನಡವನ್ನು ಟೈಪ್‌ ಮಾಡಲು ಬರುತ್ತಿದ್ದದ್ದು, ಉಳಿದವರ್ಯಾರು ಕನ್ನಡವನ್ನು ಬಳಸುತ್ತಿರಲಿಲ್ಲ ಅನ್ನುವುದು ವಿಷಾದನೀಯ. ಇದೆಲ್ಲವೂ ಗ್ರೂಪ್‌ನಲ್ಲಿ ಸೇರಿಸಿಕೊಂಡ ಮೇಲೆ ತಿಳಿದ ಸತ್ಯ.

ಹೀಗಾಗಿ, ಆರಂಭದಲ್ಲಿ ಗ್ರೂಪಿನಿ ನಿಯಮವನ್ನು ಉಲ್ಲಂಘಿಸುವಂತೆಯೇ ಊಟ, ತಿಂಡಿ, ಕಾಫಿ ಮುಂತಾದ ಕ್ಷೇಮ ಸಮಾಚಾರಗಳೆಲ್ಲಾ ಇಂಗ್ಲೀಷ್‌ನಲ್ಲಿಯೇ ಶುರುವಾದವು. ಕನ್ನಡದ ಒಂದು ಮೆಸೇಜ್‌ ಕೂಡ ಕಾಣುತ್ತಿರಲಿಲ್ಲ. ಅಡ್ಮಿನ್‌ ಅಶೋಕ ಗುಂಪಿನ ನಿಯಮವನ್ನು ಉಲ್ಲಂಘಿಸುತ್ತಿದ್ದೀರಿ ಎಂದು ಆಗಾಗ ರೊಚ್ಚಿಗೇಳುತ್ತಿದ್ದ. ಅವನಿಗೂ, ಕೆಲ ಗೆಳೆಯರಿಗೂ ಮೆಸೇಜುಗಳ ಚಕಮಕಿಗಳು ನಡೆದಿದ್ದವು. ಇವರ ಗಲಾಟೆಗಳು ಮುಗಿದ ಒಂದು ವಾರ ಗ್ರೂಪ್‌ ಮೌನವಾಗಿತ್ತು. ಕೊನೆಗೂ ಕೆಲವರು ಮೌನ ಮುರಿದು ಮತ್ತೆ ಇಂಗ್ಲೀಷ್‌ನಲ್ಲಿ ಮೆಸೇಜುಗಳನ್ನು ಹಾಕಲು ಶುರು ಮಾಡಿಕೊಂಡರು. ಪುನಃ ಅಶೋಕ ಕನ್ನಡದಲ್ಲಿ ಕಳಿಸಿ ಎಂದು ಕೇಳಿಕೊಂಡ, ಅಲ್ಲಿ ಅವನ ಮಾತನ್ನು ಯಾರೂ ಲೆಕ್ಕಿಸುತ್ತಿರಲಿಲ್ಲ. ಅವನು ಕನ್ನಡದಲ್ಲಿ ಮೆಸೇಜ್‌ ಮಾಡಿದಾಗಲೆಲ್ಲಾ ” ಓ ಬಂದಾ.. ಕನ್ನಡದ ಕಂದಾ.!” ಎಂದು ಗೇಲಿ ಮಾಡುತ್ತಿದ್ದರು. ಇದರಿಂದ ರೋಸಿ ಹೋದ ಅಶೋಕ, “ನೀವೆಲ್ಲಾ ಕನ್ನಡಗರೇ ಅಲ್ಲ, ಥೂ ..ಹೋಗ್ರೋಲೋ…’ ಎಂದು ತಾನೇ ಮಾಡಿದ ಗ್ರೂಪಿನಿಂದ ಹೊರಗೆ ಹೋಗಿಬಿಟ್ಟ. ಈಗ ಆ ಕಂದ ಹೊರಗೆ, ಮಿಕ್ಕವರೆಲ್ಲಾ ಒಳಗೆ. ನಿರಾತಂಕವಾಗಿ ಇಂಗ್ಲೀಷಿನಲ್ಲಿ ಎಲ್ಲ ಮಾತುಕತೆ ನಡೆಯುತ್ತಿದೆ.

-ಯೋಗೇಶ್‌ ಮಲ್ಲೂರು

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.