ದಿಕ್ಕು ಮುಚ್ಚಿದವರ ದಿಗಿಲುಗಳು

ಸಾವು ಗೆದ್ದವರ ಕಥೆ

Team Udayavani, May 28, 2019, 11:29 AM IST

paradise

ಪ್ಯಾರಡೈಸ್‌ ರೋಡ್‌ (1997)
ನಿರ್ದೇಶನ: ಬ್ರೂಸ್‌ ಬಿರೆಸ್ಫೋರ್ಡ್‌
ಅವಧಿ: 122 ನಿಮಿಷ

ಬದುಕಿನ ಆಕಸ್ಮಿಕ ಪಯಣಕ್ಕೆ ದಿಕ್ಕುಗಳಿಲ್ಲ ಎನ್ನುವ ಮಾತು “ಪ್ಯಾರಡೈಸ್‌ ರೋಡ್‌’ ನೋಡಿದಾಗ ನಿಜವೆನಿಸುತ್ತದೆ. ಅನಿರೀಕ್ಷಿತವಾಗಿ ಎದುರಾದ ಸವಾಲಿಗೆ ಮುಖಾಮುಖೀಯಾದ ದಿಟ್ಟೆಯರು, ತಾವೇ ನಿರ್ಮಿಸಿಕೊಳ್ಳುವ ಸುಂದರ ದಾರಿಯನ್ನು ನಿರ್ದೇಶಕರು ಮನೋಜ್ಞವಾಗಿ
ತೋರಿಸಿದ್ದಾರೆ .

ಅದು ಎರಡನೇ ಮಹಾಯುದ್ಧದ ಕಾಲ. ಸಿಂಗಾಪುರದ ಕ್ರಿಕೆಟ್‌ ಕ್ಲಬ್‌ನ ಕಪ್ಪು ಸಂಜೆಯಲ್ಲಿ ಒಂದು ಪಾರ್ಟಿ. ಸಂಗೀತದ ಅಬ್ಬರಕ್ಕೆ ಮೈಮರೆಯುತ್ತಿರುವ ಹೊತ್ತಿನಲ್ಲೇ ಹೊರಗೆ ಬಾಂಬ್‌ ದಾಳಿ ಆಗುತ್ತೆ. ಜಪಾನ್‌, ಆಗಷ್ಟೇ ಸಿಂಗಾಪುರವನ್ನು ಆಕ್ರಮಿಸಿ, ಅಮಾನವೀಯ ಬೇಟೆಗೆ ಸಜ್ಜಾಗುತ್ತಿರುತ್ತೆ. ಹೋಟೆಲ್‌ನವರು, ಪಾರ್ಟಿಯಲ್ಲಿ ಪಾಲ್ಗೊಂಡ ಸದಸ್ಯರನ್ನು ಬೋಟ್‌ ಹತ್ತಿಸಿ, ಪಾರು ಮಾಡಲು ಯತ್ನಿಸುತ್ತಾರಾದರೂ, ಜಪಾನ್‌ ಪಡೆ ಆ ದೋಣಿಯನ್ನೂ ಬಿಡುವುದಿಲ್ಲ. ಬಾಂಬ್‌ನ ಬೆಂಕಿಗೆ, ದೋಣಿ ತನ್ನ ಸಾಕ್ಷ್ಯಗಳನ್ನೇ ಉಳಿಸಿಕೊಳ್ಳುವುದಿಲ್ಲ.

ಆದರೆ, ಮಕ್ಕಳನ್ನು ಕಟ್ಟಿಕೊಂಡು, ಅಲ್ಲಿಂದ ಹೇಗೋ ಜಿಗಿಯುವ ನಾಲ್ಕಾರು ಮಹಿಳೆಯರ ಹೆಜ್ಜೆಗಳೇ ಇಲ್ಲಿ ಕುತೂಹಲದ ಕಥಾಪಯಣ. ಡಚ್‌, ಇಂಗ್ಲಿಷ್‌, ಐರಿಶ್‌, ಪೋರ್ಚ್‌ಗೀಸ್‌, ಚೈನೀಸ್‌, ಆಸ್ಟ್ರೇಲಿಯನ್‌ ಮಹಿಳೆಯರು, ಇಡೀ ಜೈಲಿನಲ್ಲಿನ ಭಯವನ್ನು ಹೋಗಲಾಡಿಸಿ, ತಮ್ಮದೇ ಅಭಿರುಚಿಯಿಂದ ಇತರರನ್ನು ಪ್ರಭಾವಿಸುವ, ಸಾಂತ್ವನಿಸುವ ಅಂಶಗಳು ಇಲ್ಲಿ ಆಪ್ತ.

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.