ಅಭಿನಂದನ್‌ ಕತೆ ಹೋಲುವ ಸಿನಿಮಾ


Team Udayavani, Mar 12, 2019, 12:30 AM IST

m-3.jpg

ರೆಸ್ಕೊ ಡಾನ್‌
ನಿರ್ದೇಶಕ: ವೆರ್ನರ್‌ ಹೆಝಾìಗ್‌
ಅವಧಿ: 125 ನಿಮಿಷ 

ಭಾರತದ ವೀರಯೋಧ ಅಭಿನಂದನ್‌ ವರ್ತಮಾನ್‌ರ ವೈಮಾನಿಕ ದಾಳಿಯ ಘಟನೆಯನ್ನೇ ನೆನಪಿಸುವಂಥ ಸಿನಿಮಾ ರೆಸ್ಕೊ ಡಾನ್‌. ಅದು ವಿಯೆಟ್ನಾಂ ಸಮರದ ದಿನಗಳಲ್ಲಿ ನಡೆದಂಥ ನೈಜ ಕತೆ. ಅಮೆರಿಕದ ನೌಕಾಪಡೆಯ ಪೈಲಟ್‌, ಡಗ್ಲಸ್‌ ಎ1 ಸ್ಕೈ ರೈಡರ್‌ ಎಂಬ ಯುದ್ಧವಿಮಾನವನ್ನು ಬಳಸಿ, ವಿಯೆಟ್ನಾಂ ಮೇಲೆ ಬಾಂಬ್‌ ದಾಳಿಗೆ ಮುಂದಾಗುತ್ತಾನೆ. ಕಾರ್ಯಾಚರಣೆ ಹೆಚ್ಚಾಕಮ್ಮಿ ಯಶಸ್ವಿಯೇ ಆದರೂ ಆಕಸ್ಮಿಕವಾಗಿ, ವಿಮಾನ ಒಂದು ಬೆಟ್ಟಕ್ಕೆ ತಗುಲಿ ಉರುಳಿಬೀಳುತ್ತದೆ. ವಿಮಾನದಿಂದ ಜಿಗಿಯುವ ಪೈಲಟ್‌, ವಿಯೆಟ್ನಾಂನ ಹಳ್ಳಿಯ ಜನರ ಕೈಗೆ ವಶವಾಗುತ್ತಾನೆ. 

ಆ ಹಳ್ಳಿಯಲ್ಲಿ ಈತನಂತೆ ಸೆರೆಯಾದ ಹತ್ತಾರು ಯುದ್ಧ ಕೈದಿಗಳು ಚಿತ್ರಹಿಂಸೆ ಅನುಭವಿಸುತ್ತಿರುತ್ತಾರೆ. ಪೈಲಟ್‌ ಕೂಡ ಹಳ್ಳಿಗರ ಚಿತ್ರಹಿಂಸೆಗೆ ಗುರಿಯಾಗಿ, ಅಲ್ಲಿಂದ ಪಾರಾಗಲು ಯೋಚಿಸುತ್ತಾನೆ. ಕೊನೆಗೂ ಅವರ ಕಣ್ತಪ್ಪಿಸಿಕೊಂಡು, ಕಾಡು ಪಾಲಾಗುತ್ತಾನೆ. ಹಳ್ಳಿಯ ದುಷ್ಟರು ಅಲ್ಲಿಯೂ ಬಿಡುವುದಿಲ್ಲ. ಪೈಲಟ್‌, ನದಿಯಲ್ಲಿ, ಕಣಿವೆಗಳಲ್ಲಿ ಓಡುವಾಗ ಅಮೆರಿಕ ಸೇನಾ ಪಡೆಯ ಹೆಲಿಕಾಪ್ಟರ್‌ ಬಂದು ಆತನನ್ನು ರಕ್ಷಿಸುತ್ತದೆ. ತುದಿಗಾಲಿನಲ್ಲಿ ನಿಂತು ನೋಡುವಂತೆ ಪ್ರೇರೇಪಿಸುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ, ಕ್ರಿಶ್ಚಿಯನ್‌ ಬೇಲ್‌ ಚಿತ್ರದುದ್ದಕ್ಕೂ ಕಾಡುತ್ತಾನೆ.

ಟಾಪ್ ನ್ಯೂಸ್

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.