ದನ ಕಾಯುತ್ತಿದ್ದ ಹುಡುಗ ಜೇಮ್ಸ…ಬಾಂಡ್‌ ಆದ!


Team Udayavani, Nov 24, 2020, 8:22 PM IST

ದನ ಕಾಯುತ್ತಿದ್ದ ಹುಡುಗ ಜೇಮ್ಸ…ಬಾಂಡ್‌ ಆದ!

ಅದು 1988ರ ಹಾಲಿವುಡ್‌ನ‌ ಪ್ರತಿಷ್ಠಿತ ಅಕಾಡೆಮಿ ಅವಾರ್ಡ್‌ ಸಮಾರಂಭ. ಅಲ್ಲಿ ಆರೂವರೆ ಅಡಿ ಎತ್ತರದ, ದಷ್ಟಪುಷ್ಟವಾದ ಮೈಕಟ್ಟು, ತೀಕ್ಷ್ಣ ದೃಷ್ಟಿ ಹೊಂದಿದ ಕಣ್ಣುಗಳ, ಬಹಳ ಸ್ಟೈಲಿಷ್‌ ಆಗಿ ಕಾಣುತ್ತಿದ್ದ ಆತನ ಮುಂದೆ ನೆರೆದಿದ್ದ ಎಲ್ಲ ನಟ-ನಟಿಯರು ಕಳೆಗುಂದಿದವರಂತೆ ಕಾಣುತ್ತಿದ್ದರು. ಅವತ್ತು ಈ ನಟನಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಆತ- ನಾನೊಬ್ಬ ಸಾಮಾನ್ಯ. ಓದಿನ ಮೂಲಕ ನಾನುಕಲಿತದ್ದು ಸೊನ್ನೆ. ನೋಡಿ ಕಲಿತಿರುವುದೇ ನನ್ನ ಸಾಧನೆ. ಇದರ ಋಣ ಸಂದಾಯಕ್ಕೆ ಜೀವಮಾನವಿಡೀ ನನಗೆ ತಿಳಿದಿರುವ ವಿದ್ಯೆಯ ಮೂಲಕ ಸೇವೆ ಮಾಡುತ್ತೇನೆ ಎಂದುಬಿಟ್ಟ.

ಹೀಗೆಂದವನು ಬೇರಾರೂ ಅಲ್ಲ. ಅವನೇ ಹಾಲಿವುಡ್‌ನ‌ ಬಾಂಡ್‌ ಚಿತ್ರಗಳಿಗೆ ಒಂದು ಮೆರುಗನ್ನು ತಂದುಕೊಟ್ಟ ಖ್ಯಾತ ನಟ ಶಾನ್‌ಕಾನರಿ. ಕಾನರಿ, ಸ್ಕಾಟ್ಲೆಂಡಿನ ಒಂದು ಕೊಳಗೇರಿಯಲ್ಲಿ ವಾಸಿಸುತ್ತಿದ್ದ. ಅವನ ತಂದೆ ಲಾರಿ ಡ್ರೈವರ್‌ ಆಗಿದ್ದ. ಕೆಲವು ವರ್ಷಗಳ ಕಾಲ ಕುಟುಂಬ ನಿರ್ವಹಣೆಗಾಗಿ ಕಾನರಿ ದನಕಾಯುತ್ತಿದ್ದ. ಈ ಕೌಬಾಯ್‌ ನೋಡಲು ಸ್ಫುರದ್ರೂಪಿಯಾಗಿದ್ದ. ಜೇಮ್ಸ್ ಬಾಂಡ್‌ ಚಿತ್ರ ನಿರ್ಮಿಸುತ್ತಿದ್ದಹಾಲಿವುಡ್‌ ನಿರ್ಮಾಪಕರಕಣ್ಣಿಗೆ ಬಿದ್ದಿದ್ದೇ ತಡ; ಆತನ ಅದೃಷ್ಟವೇ ಬದಲಾಗಿ ಹೋಯಿತು.

“ಡೈಮಂಡ್ ಫಾರ್‌ ಎವರ್‌’, “ಡಾಕ್ಟರ್‌ ನೋವಾ’, “ಗೋಲ್ಡ್ ಫಿಂಗರ್‌’, “ದಿ ಓನ್ಲಿ ಲಿವ್‌ ಟ್ವೈಸ್’, “ಟಂಡರ್‌ ಬೋಲ್ಟ್’ ಇನ್ನೂ ಮುಂತಾದ ಪ್ರಸಿದ್ಧ ಬಾಂಡ್‌ ಚಿತ್ರಗಳಲ್ಲಿ ನಟಿಸಿ ಮನೆ ಮಾತಾದ ಶಾನ್‌ ಅದ್ಭುತ ನಟ. ಬಾಂಡ್‌ ಚಿತ್ರಗಳಲ್ಲಿ ನಟಿಸಿ ಬೇಸತ್ತಿದ್ದ ಈತ, ಒಂದೊಮ್ಮೆ ಗಂಭೀರ ಚಿತ್ರಗಳ ಕಡೆ ವಾಲಹತ್ತಿದ. ಇದನ್ನು ತಿಳಿದ ನಿರ್ಮಾಪಕರು, ನಮ್ಮ ಬಾಂಡ್‌ ಚಿತ್ರಗಳಿಗೆ ನಿಮ್ಮ ಬದಲಾಗಿ ಅಂದರೆ ಪರ್ಯಾಯವಾಗಿ ಬೇರೊಬ್ಬ ನಟನನ್ನು ಕೊಡಿ ಎಂದುಕೇಳಿದ್ದರಂತೆ. ನಂತರ ಆಸ್ಟ್ರೇಲಿಯಾದ ಜಾರ್ಜ್‌ ಲಾಜೆನ್‌ ಬಿ ಎಂಬ ನಟನನ್ನ ಕಾನರಿಯ ಸ್ಥಾನಕ್ಕೆ ತಂದು ನಿಲ್ಲಿಸಿದರು. ಆದರೆ, ಜಾರ್ಜ್‌ಗೆ ಕಾನರಿಯ ಸ್ಥಾನ ತುಂಬಲಾಗಲಿಲ್ಲ.

ಹೀಗಾಗಿ ಮತ್ತೆ ಜೇಮ್ಸ್ ಬಾಂಡ್‌ ಪಾತ್ರವನ್ನು ಕಾನರಿಯೇ ನಿರ್ವಹಿಸಬೇಕಾಯಿತು. ಹೀಗೆ ಒಂದುಕಾಲದಲ್ಲಿ ಹಾಲಿವುಡ್‌ ಚಿತ್ರರಂಗವನ್ನೇ ಆಳಿದ ಈ ಮಹಾನ್‌ ನಟ, ಇತ್ತೀಚೆಗೆ ತನ್ನ90ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ.­

 

– ಎಲ್‌.ಪಿ. ಕುಲಕರ್ಣಿ, ಬಾದಾಮಿ

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.