ಪ್ರೀತಿಯಿಂದ ಬರೆದ ಪುಟ ಹರಿದು ಹೋಗಿದೆ…


Team Udayavani, Mar 3, 2020, 4:30 AM IST

love-3

ನಾ ಬರೆಯೋದನ್ನು ಶುರು ಮಾಡಿದ್ದೇ ನಿನಗಾಗಿ, ಇನ್ನೂ ಏನೆಂದು ಗೀಚಲಿ ಎಲ್ಲಾ ಕೊನೆಯಾದ ಮೇಲೆ? ಪ್ರೀತಿ ಖುಷಿಯಿಂದ ಬರೆದ ಪುಟವೇ ಹರಿದು ಹೋಗಿದೆ. ಖಾಲಿ ಹಾಳೆಗಳೆಲ್ಲಾ ನನ್ನ ಕಿಚಾಯಿಸ್ತಾ ಇದೆ; ಇನ್ನೂ ನಿನ್ನಲ್ಲಿ ಬರೆಯುವ ಹಂಬಲ ಇದ್ಯಾ? ಎಂದು…

ನಿನ್ನ ಬಣ್ಣ ಬಣ್ಣದ ಮಾತುಗಳನ್ನು ಎಷ್ಟೆಂದು ನಂಬಲಿ? ನಂಬಿಕೆ ಎಂಬ ದೇವರೇ ಪ್ರೇತವಾಗಿ ಬೆಂಬಿಡದೇ ಕಾಡುತ್ತಿರುವಾಗ ಮನಸೇ ಒಡೆದೋಗಿದೆ. ಬದುಕಲಿ ಹೊಸತನ ಹಂಬಲಿಸಿದ್ದೇ ನಿನಗಾಗಿ. ನಾ ಕಟ್ಟಿದ್ದ ಕನಸಿನ ಕಳಸವೇ ಕುಸಿದು ಬಿದ್ದಿದೆ…

ನಿನ್ನ ಸಹವಾಸದಿಂದ ಭಾವನೆಗಳಿಗಷ್ಟೇ ಅಲ್ಲ, ಬದುಕಿಗೇ ದೊಡ್ಡ ಪೆಟ್ಟುಬಿದ್ದಿದೆ. ಮುಗ್ಧ ಮನಸು ನಿನ್ನ ನೆನದಾಗಲೆಲ್ಲಾ ಬೆಚ್ಚಿ ಬೇಳುವಂತಾಗಿದೆ. ಆದರೆ ನಿನಗೆ ಏನೆಂದರೆ ಏನೂ ಚಿಂತೆಯಿಲ್ಲ. ನನ್ನ ಕನಸಿಗೆ ಕೊಳ್ಳಿಯಿಟ್ಟು ನೀನು ಹಾಯಾಗಿದ್ದೀಯಾ?

ಒಮ್ಮೆ ನಿನಗೆ ನೀನೇ ಪ್ರಶ್ನಿಸಿಕೋ, ನಿಜವಾಗಿಯೂ ಪ್ರೀತಿಯ ಅರ್ಥ ಗೊತ್ತಿದ್ದರೆ ಈ ಪುಟ್ಟ ಹೃದಯಕ್ಕೆ ಇಷ್ಟು ದೊಡ್ಡಪೆಟ್ಟು ಕೊಡ್ತಿದ್ಯಾ? ನನ್ನ ಪ್ರೀತಿ ಎಂದಿಗೂ ಸುಳ್ಳಲ್ಲ, ನಕಲಿಯಲ್ಲ ಅನ್ನೋದು ನಿನಗೂ ಚೆನ್ನಾಗಿ ಗೊತ್ತಿದೆ. ಅಷ್ಟೇ ಯಾಕೆ? ನಿನ್ನ ಬಿಟ್ಟು ಅರೆ ಕ್ಷಣವೂ ಇದ್ದವಳಲ್ಲ ನಾನು. ಈ ಮನುಷ್ಯ ಮೊಬೈಲ…, ಡೇಟಾ ಇಲ್ದೇ ಹೇಗೆ ಇರಲ್ವೋ ಹಾಗೇ ನಾನು ನಿನ್ನ ಬಿಟ್ಟು ಇರುತ್ತಿರಲಿಲ್ಲ.

ಪ್ರೀತಿ ಅಂದ್ರೆ ಸಾಕು: ಅಯ್ಯೋ, ಅದು ನನಗಿಷ್ಟ ಇಲ್ಲ ಅನ್ನುತ್ತಾ ಮಾರುದ್ದ ಓಡ್ತಾ ಇದ್ದೆ ನಾನೂ. ಯಾರಾದ್ರೂ ಪ್ರಪೋಸ್‌ ಮಾಡಿದಾಗ ಮೂಗು ಮುರಿದು ಹಿಂತಿರುಗದೇ ಹೋಗ್ತಾ ಇದ್ದೆ .. ಅಂಥೋಳ ಬಾಳಲ್ಲಿ ಪ್ರೀತಿ ಅನ್ನೋ ಬೀಜ ಬಿತ್ತಿದೀಯಾ! ಈಗ ಅದು ಹೆಮ್ಮರವಾಗಿ ನಿಂತಿರುವಾಗ ಬಿಟ್ಟು ಹೋಗು ಅನ್ನೋಕೆ ಮನಸು ಹೇಗಾಯ್ತು..

ಮುಖವಾಡದ ಬದುಕನ್ನ ಪರಿಚಯಿಸಿದ್ದಕ್ಕೆ ಥ್ಯಾಂಕ್ಯೂ….

ಇಂತಿ ನೀನೇ ಕರೆದಂತೆ
ಜಾನು…

ಸುನೀತಾ ರಾಥೋಡ್‌

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.