ದಾರಿಯೇ ಕಾಣದ ಗೈಡ್‌ನ‌ ಕತೆ


Team Udayavani, Jan 15, 2019, 12:30 AM IST

movie1.jpg

ಅಮಾನುಷ ಬೇಟೆಯಿಂದ ತಪ್ಪಿಸಿಕೊಳ್ಳುವ ಒಬ್ಬ ಮುಗ್ಧ ಗೈಡ್‌ನ‌ ಕತೆ ಇದು. ಒಮ್ಮೆ ಗೈಡ್‌, ಪ್ರವಾಸಿಗರ ತಂಡವೊಂದನ್ನು ಆಫ್ರಿಕಾದ ಕಾಡಿನಲ್ಲಿ ಸಫಾರಿಗೆ ಕರೆದೊಯ್ಯುತ್ತಾನೆ. ಆದರೆ, ಈತನ ಮಾತನ್ನು ಮೀರಿಯೂ, ಅವರು ಅಲ್ಲಿನ ಬುಡಕಟ್ಟು ಜನಾಂಗವನ್ನು ಕೆಣಕುತ್ತಾರೆ. ಸಾಲದ್ದಕ್ಕೆ ಸಾಲು ಸಾಲು ಆನೆಗಳನ್ನು ಗುಂಡಿಟ್ಟು ಕೊಂದು, ದಂತ ಕಳವು ಮಾಡುತ್ತಾರೆ. 

ಬುಡಕಟ್ಟು ಜನಾಂಗದ ಒಂದಿಷ್ಟು ಮಂದಿ, ಆ ಪ್ರವಾಸಿಗರ ಮೇಲೆ ದಾಳಿ ನಡೆಸುತ್ತಾರೆ. ಅದನ್ನು ತಪ್ಪಿಸಲು ಹೋದ ಗೈಡ್‌ನ‌ನ್ನೂ ಅವರು ಬಿಡೋದಿಲ್ಲ. ಬಿಲ್ಲು ಬಾಣ ಹಿಡಿದು ಗೈಡ್‌ ಅನ್ನೂ ಬೆನ್ನಟ್ಟುತ್ತಾರೆ. ಬೆಂಕಿಯಿಂದ, ಬಾಣದಿಂದ ನಿರಂತರ ದಾಳಿ. ಬೆತ್ತಲೆಯಾಗಿ ಓಡುತ್ತಲೇ ಸಾಗುವ ಗೈಡ್‌, ನಂತರ ಅವರ ಸಮರ ಕಲೆಯನ್ನು ಅವರಿಗೇ ಪ್ರಯೋಗಿಸಿ, ಜೀವ ಉಳಿಸಿಕೊಳ್ಳುವ ದೃಶ್ಯವೇ ರೋಚಕ.

ಇದೇ ವೇಳೆ ಗೈಡ್‌ಗೆ, ಒಬ್ಬಳು ಪುಟಾಣಿ ಸಿಗುತ್ತಾಳೆ. ಬುಡಕಟ್ಟು ಜನಾಂಗ ಕೂಡಿಟ್ಟ ಜೀತದಾಳು ಆಕೆ. ದಣಿದಿದ್ದ ಆತನಿಗೆ ನೀರು ಕೊಟ್ಟು, ತನ್ನನ್ನೂ ಇಲ್ಲಿಂದ ಕಾಪಾಡು ಎಂದು ಬೇಡಿಕೊಂಡಾಗ, ಆತ ಅವಳನ್ನೂ ಅಲ್ಲಿಂದ ಪಾರು ಮಾಡುತ್ತಾನೆ. ಹಾದಿ ಮಧ್ಯೆ ಆತನ ದಣಿವನ್ನು ಆರಿಸಲು ಆಕೆ, ತನ್ನದೇ ಬುಡಕಟ್ಟು ಭಾಷೆಯಲ್ಲಿ ಮಧುರ ಹಾಡೊಂದನ್ನು ಹಾಡುತ್ತಾಳೆ. ನಾಗರಿಕತೆ ಮತ್ತು ಬುಡಕಟ್ಟು ಮನಸ್ಸುಗಳ ನಡುವಿನ ಸಂಘರ್ಷವನ್ನು ಬಹಳ ಥ್ರಿಲ್ಲಿಂಗ್‌ನಲ್ಲಿ ಈ ಚಿತ್ರ ತೋರಿಸಿದೆ. ಕಾರ್ನೆಲ್‌ ವೈಲ್ಡ್‌ ನಿರ್ದೇಶಿಸಿದ ಈ ಚಿತ್ರದಲ್ಲಿ, ಆತನೇ ಹೀರೋ.

ಚಿತ್ರ: ದಿ ನೇಕೆಡ್‌ ಪ್ರೇ
ನಿರ್ದೇಶನ: ಕಾರ್ನೆಲ್‌ ವೈಲ್ಡ್‌
ಅವಧಿ: 96 ನಿಮಿಷ

ಟಾಪ್ ನ್ಯೂಸ್

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.